ಸ್ನೇಹಿತರೆ ರಾಜ್ಯ ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿಯರಿಗೆ ಭರ್ಜರಿ ಬಂಪರ್ ಕೊಡುಗೆ ಅವರು ಸ್ನೇಹಿತರೆ ಎಪ್ರಿಲ್ ಒಂದರಿಂದ ಗೃಹಲಕ್ಷ್ಮಿಯರಿಗೆ 2000 ಬದಲು 4000 ಹಣ ಡಬಲ್ ಹಣ ನಿಮಗೆ ಸಿಗ್ತಾ ಇದೆ. ಹಾಗಾದ್ರೆ ಇದರ ಬಗ್ಗೆ ಕಂಪ್ಲೀಟ್ ಅಂತ ಮಾಹಿತಿಯನ್ನು ಕೊಡ್ತಿವಿ ಅನ್ನ ಪೂರ್ತಿಯಾಗಿ ನೋಡಿ. ಜೊತೆಗೆ ಆದಷ್ಟು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದಿದ್ದ ಅವರಿಗೆ ಎಲ್ಲರಿಗೂ ಒಂದು ಮಾಹಿತಿಯನ್ನು ಶೇರ್ ಮಾಡಿ. ನಿಮಗೆಲ್ಲ ಗೊತ್ತಿರಬಹುದು. ಏಪ್ರಿಲ್ ತಿಂಗಳಿಂದಲೇ ಏನು ಲೋಕಸಭಾ ಚುನಾವಣೆ ಪ್ರಾರಂಭ ಆಗ್ತಿದೆ. ಇದಕ್ಕಾಗಿ ರಾಜಕೀಯ ಸರ್ಕಸ್ ನಡೆಸಿವೆ. ಈಗ ರಾಜ್ಯದ ಒಂದು ಏನು ಕಾಂಗ್ರೆಸ್ ಸರ್ಕಾರ ಇದೆ. ಒಂದು ಅದ್ಭುತವಾದಂತಹ ನಿರ್ಧಾರವನ್ನು ತೆಗೆದುಕೊಂಡಿದೆ.

ಅಂದರೆ ಗೃಹಲಕ್ಷ್ಮಿಗೆ 2000 ಹಣ ಕೊಡ್ತಿದ್ವಿ. ಅದನ್ನ ಜಾಸ್ತಿ ಕೊಡಬೇಕು ಅಂತ ತೀರ್ಮಾನವನ್ನು ತೆಗೆದುಕೊಂಡಿದೆ. ಹಾಗಾದ್ರೆ ಇದರ ಬಗ್ಗೆ ಹೆಚ್ಚಿನ ಒಂದು ಡಿಟೇಲ್ಸ್ ನೋಡೋಣ. ರಾಜ್ಯ ಸರ್ಕಾರ ಏನು ಇಬ್ಬರು ಒಂದೇ ತಾರೀಖಿನಿಂದ ಗೃಹಲಕ್ಷ್ಮಿಯರಿಗೆ ಅಂದ್ರೆ ಗುರುಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು 2000 ಏನು ಪಡೆದಿದ್ದೀರಿ. ನಿಮಗೆ 4000 ಹಣ ಸಿಗುತ್ತೆ. ನಿಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏನು ಮಹಿಳೆಯರಿಗೆ 2000 ಗೃಹಲಕ್ಷ್ಮಿ ಯೋಜನೆಗೆ ಕೊಡ್ತೀವಿ ಅಂತ ಹೇಳಿ ಈಗ 2000 ಹಣ ಕೊಟ್ಟಿದ್ದಾರೆ. ಆದರೆ ಕೆಲವರಿಗೆ ಹಣ ಬಂದಿಲ್ಲ ಅನ್ನೋದು ಬಿಟ್ಟರೆ ಇನ್ನು ಕೆಲವರಿಗೆಲ್ಲ ಹಣ ಬಂದಿದೆ.

ಆದರೆ ಕೆಲವೊಂದು ಬೇರೆ ಬೇರೆ ರೀತಿಯ ಕಾರಣಗಳು ಇರಬಹುದು.ಆದರೆ ಈಗ ರಾಜ್ಯ ರಾಜಕೀಯ ಗಿಮಿಕ್ ಏನಪ್ಪ ಅಂದ್ರೆ ರಾಜ್ಯ ಸರ್ಕಾರ ಇದೆ ಅಂದ್ರೆ ಕಾಂಗ್ರೆಸ್ ಸರ್ಕಾರ ಈ ಒಂದು ಹಣವನ್ನು ಕೊಡಬೇಕು. ನಾವು 4000 ಕೊಡಬೇಕು, ಅದು ಯಾವ ರೀತಿ ಅನ್ನೋದರ ಬಗ್ಗೆ ಪ್ಲಾನ್ ಮಾಡಿ ಈಗ ಚುನಾವಣೆ. ಅಂತ ಬಂಪರ್ ಆಫರ್ ನ ಜನರಿಗೆ ಕೊಟ್ಟಿದೆ. ಇದು ಯಾವ ರೀತಿಯಪ್ಪ ಅಂದ್ರೆ ಈಗ ರಾಜ್ಯ ಸರ್ಕಾರ ಆದ್ರೆ ರಾಜ್ಯ ಸರ್ಕಾರದ ಕಡೆಯಿಂದಲೇ ಚಿಟ್‌ಫಂಡ್ ಅಂತ ಕಾರ್ಯಕ್ರಮ ಪ್ರಾರಂಭ ಮಾಡಿದೆ.ಇದರಲ್ಲಿ ಯಾರಿಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬರ್ತಾ ಇದೆ. ಅವು ಚಿಟ್‌ಫಂಡ್‌ನಲ್ಲಿ 2000 ಹಣವನ್ನು ಹೂಡಿಕೆ ಮಾಡಬೇಕು.ಹೂಡಿಕೆ ಮಾಡಿದ್ರೆ ಏನಾಗುತ್ತೆ ನಿಮಗೆ ಎಷ್ಟು ದಿನ ಅಂತ ಇರುತ್ತೆ ಅಷ್ಟು ತಿಂಗಳ ಕಾಲ ನೀವುದಲ್ಲಿ ಹಣ ಹೂಡಿಕೆ ಮಾಡಬೇಕು. ನಂತರ ನಿಮಗೆ ಹಣ ಬರುತ್ತೆ.

https://youtu.be/Kaln0MZOMEA

Leave a Reply

Your email address will not be published. Required fields are marked *