ವೀಕ್ಷಕರೆ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ವಯಸ್ಸು ಮೂವತ್ತು ಅಥವಾ 32 35 ಆದರೂ ಇನ್ನೂ ಮದುವೆ ಆಗದ ಇರುವವರು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು. ಈ ಒಂದು ಸಣ್ಣ ಕೆಲಸ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಕಂಕಣ ಭಾಗ್ಯ ಕೂಡಿ ಬರದೇ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಹಾಗಾದರೆ ಆ ಒಂದು ಸಣ್ಣ ಕೆಲಸ ಏನು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ವೀಕ್ಷಕರೆ ಮದುವೆ ಯೋಗ ಕೂಡಿ ಬರದೇ ಇದ್ದರೆ ಮದುವೆಗೆ ಅನೇಕ ಅಡೆತಡೆಗಳು ಕಂಡುಬರುತ್ತಿದ್ದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಿ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ. ವೀಕ್ಷಕರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರವಾದ ಸಮಯ.

ಈ ಸಮಯ ತುಂಬಾ ಸಂತೋಷವಾಗಿರುತ್ತದೆ ಹಾಗೂ ಯಾವುದೇ ಮನುಷ್ಯನಾಗಲಿ ಯಾವುದೇ ವಯಸ್ಸಿನಲ್ಲಿ ಮದುವೆ ಆದರೆ ಒಳ್ಳೆಯದು ಹಾಗೂ ಇಲ್ಲವಾದರೆ ಮನುಷ್ಯನ ಜೀವನದಲ್ಲಿ ವಿಚಿತ್ರ ಭಾವನೆಗಳು ಬರಲು ಶುರುವಾಗುತ್ತದೆ. ಯಾವುದೇ ಕೆಲಸಗಳು ಆದರೂ ಯಾವ ಸಮಯದಲ್ಲಿ ಆಗಬೇಕು ಅದೇ ಸಮಯದಲ್ಲಿ ಆದರೆ ಒಳ್ಳೆಯದು. ಅಧಿಕವಾಗಿ ಕೆಲಸ ಆದರೆ ಅದರಿಂದ ಲಾಭಗಳಿಗಿಂತ ಹೆಚ್ಚಾಗಿ ಕಷ್ಟಗಳು ಹೆಚ್ಚಾಗುತ್ತದೆ. ಆದರೆ ಕೆಲವೊಮ್ಮೆ ತಂದೆ ತಾಯಿ ಎಷ್ಟು ಪ್ರಯತ್ನ ಪಟ್ಟರು ಮಕ್ಕಳಿಗೆ ವಧುವರ ಸಿಗುವುದಿಲ್ಲ. ಬಂಧುಗಳೇ ಎಲ್ಲ ತಯಾರಿ ಆಯ್ತು ಎನ್ನುವಷ್ಟರಲ್ಲಿ ಕೆಲವೊಂದು ಅಡೆತಡೆಗಳು ಎದುರಾಗಿ ಬಿಡುತ್ತದೆ. ಹಾಗೂ ಇದರಿಂದ ತಂದೆ ತಾಯಿಗಳಿಗೆ ತುಂಬಾ ಬೇಜಾರು ಆಗಿರುತ್ತದೆ. ಒಂದಲ್ಲ ಒಂದು ಸಮಸ್ಯೆಗಳು ಈ ವಿವಾಹದಿಂದ ಎದುರಾಗುತ್ತಿದ್ದಲ್ಲಿ ಇದಕ್ಕೆ ಮುಖ್ಯ ಕಾರಣ ಜಾತಕ ದೋಷ ಹಾಗಾಗಿ ಈ ಮದುವೆಯ ಅಡೆಚಡಣೆಗಳಿಂದ ಮುಕ್ತಿ ಹೊಂದಲು ನಿರ್ಧಾರ ಮಾಡಿಕೊಂಡರೆ ತುಂಬಾ ಒಳ್ಳೆಯದು ಆಗುತ್ತದೆ.

ವೀಕ್ಷಕರೆ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ವಯಸ್ಸು ಮೂವತ್ತು ಅಥವಾ 32 35 ಆದರೂ ಇನ್ನೂ ಮದುವೆ ಆಗದ ಇರುವವರು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು. ಈ ಒಂದು ಸಣ್ಣ ಕೆಲಸ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಕಂಕಣ ಭಾಗ್ಯ ಕೂಡಿ ಬರದೇ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಹಾಗಾದರೆ ಆ ಒಂದು ಸಣ್ಣ ಕೆಲಸ ಏನು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ವೀಕ್ಷಕರೆ ಮದುವೆ ಯೋಗ ಕೂಡಿ ಬರದೇ ಇದ್ದರೆ ಮದುವೆಗೆ ಅನೇಕ ಅಡೆತಡೆಗಳು ಕಂಡುಬರುತ್ತಿದ್ದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಿ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ. ವೀಕ್ಷಕರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರವಾದ ಸಮಯ.

ಈ ಸಮಯ ತುಂಬಾ ಸಂತೋಷವಾಗಿರುತ್ತದೆ ಹಾಗೂ ಯಾವುದೇ ಮನುಷ್ಯನಾಗಲಿ ಯಾವುದೇ ವಯಸ್ಸಿನಲ್ಲಿ ಮದುವೆ ಆದರೆ ಒಳ್ಳೆಯದು ಹಾಗೂ ಇಲ್ಲವಾದರೆ ಮನುಷ್ಯನ ಜೀವನದಲ್ಲಿ ವಿಚಿತ್ರ ಭಾವನೆಗಳು ಬರಲು ಶುರುವಾಗುತ್ತದೆ. ಯಾವುದೇ ಕೆಲಸಗಳು ಆದರೂ ಯಾವ ಸಮಯದಲ್ಲಿ ಆಗಬೇಕು ಅದೇ ಸಮಯದಲ್ಲಿ ಆದರೆ ಒಳ್ಳೆಯದು. ಅಧಿಕವಾಗಿ ಕೆಲಸ ಆದರೆ ಅದರಿಂದ ಲಾಭಗಳಿಗಿಂತ ಹೆಚ್ಚಾಗಿ ಕಷ್ಟಗಳು ಹೆಚ್ಚಾಗುತ್ತದೆ. ಆದರೆ ಕೆಲವೊಮ್ಮೆ ತಂದೆ ತಾಯಿ ಎಷ್ಟು ಪ್ರಯತ್ನ ಪಟ್ಟರು ಮಕ್ಕಳಿಗೆ ವಧುವರ ಸಿಗುವುದಿಲ್ಲ. ಬಂಧುಗಳೇ ಎಲ್ಲ ತಯಾರಿ ಆಯ್ತು ಎನ್ನುವಷ್ಟರಲ್ಲಿ ಕೆಲವೊಂದು ಅಡೆತಡೆಗಳು ಎದುರಾಗಿ ಬಿಡುತ್ತದೆ. ಹಾಗೂ ಇದರಿಂದ ತಂದೆ ತಾಯಿಗಳಿಗೆ ತುಂಬಾ ಬೇಜಾರು ಆಗಿರುತ್ತದೆ. ಒಂದಲ್ಲ ಒಂದು ಸಮಸ್ಯೆಗಳು ಈ ವಿವಾಹದಿಂದ ಎದುರಾಗುತ್ತಿದ್ದಲ್ಲಿ ಇದಕ್ಕೆ ಮುಖ್ಯ ಕಾರಣ ಜಾತಕ ದೋಷ ಹಾಗಾಗಿ ಈ ಮದುವೆಯ ಅಡೆಚಡಣೆಗಳಿಂದ ಮುಕ್ತಿ ಹೊಂದಲು ನಿರ್ಧಾರ ಮಾಡಿಕೊಂಡರೆ ತುಂಬಾ ಒಳ್ಳೆಯದು ಆಗುತ್ತದೆ.

Leave a Reply

Your email address will not be published. Required fields are marked *