ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಸಂತಾನ ದೋಷಕ್ಕೆ ಪ್ರಮುಖ ಕಾರಣಗಳು ಯಾವುವು ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇನೆ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮಸ್ಕಾರ ವೀಕ್ಷಕರೇ ನಮ್ಮ ಕೈ ನೋಡಿ ಕೆಲವು ಜ್ಯೋತಿಷ್ಯರು ನಮ್ಮ ಭವಿಷ್ಯವನ್ನು ಹೇಳುತ್ತಾರೆ ನಾವೇ ನಮ್ಮ ಕೈಯನ್ನು ನೋಡಿಕೊಂಡು ನಮ್ಮ ಭವಿಷ್ಯ ಎಂದರೆ ನಮ್ಮ ಭವಿಷ್ಯದಲ್ಲಿ ನಮಗೆ ಇರುವ ಸಂತಾನದ ಬಗ್ಗೆ ತಿಳಿದುಕೊಳ್ಳಬಹುದು. ಅದು ಹೇಗೆ ಎಂಬುವುದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ನಮ್ಮ ಕೈ ನೋಡಿ ಸಂತಾನ ಭಾಗ್ಯವನ್ನು ನಾವೇ ತಿಳಿದುಕೊಳ್ಳುವಂತೆ ನಮಗೆ ಹಸ್ತಸಾಮುದ್ರಿಕದಲ್ಲಿ ತಿಳಿಸಲಾಗಿದೆ.

ಆದ್ದರಿಂದ ಹಸ್ತಸಾಮುದ್ರಿಕದಲ್ಲಿ ಹೇಳಿರುವ ಹಾಗೆ ನಿಮಗೆ ವಿವಾಹದ ನಂತರ ನಿಮಗೆ ಆಗುವ ಸಂತಾನದ ಬಗ್ಗೆ ಅಂಗೈ ರೇಖೆಗಳಲ್ಲಿ ಅಡಗಿರುತ್ತದೆ. ಅದರಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಎಡಗೈ ನೋಡಿ ಭವಿಷ್ಯವನ್ನು ಹೇಳುತ್ತಾರೆ. ಹಾಗೇನೆ ಗಂಡು ಮಕ್ಕಳಿಗೆ ಬಲಗೈ ನೋಡಿ ಭವಿಷ್ಯವನ್ನು ಹೇಳುತ್ತಾರೆ. ಹಾಗಾದರೆ ಒಂದು ವೇಳೆ ವಿವಾಹ ಆಗದ ನಂತರ ನಿಮಗೆ ಸಂತಾನ ಲಭಿಸಲಿ ಇಲ್ಲ ಎಂದರೆ ನಿಮಗೆ ಜಾತಕ ದೋಷವಿದೆ ಎಂದು ಅರ್ಥ. ಆದ್ದರಿಂದ ನಾವು ಪೂಜೆ ಪುನಸ್ಕಾರಗಳನ್ನು ಮಾಡಿಸಿಕೊಂಡು ದೋಷವನ್ನು ಪರಿಹಾರ ಮಾಡಿಕೊಳ್ಳಬೇಕು.

ಜೊತೆಗೆ ನಮ್ಮ ಕೈ ನೋಡಿಕೊಂಡು ನಮಗೆ ಸಂತಾನ ಭಾಗ್ಯ ಇದೆಯೋ ಇಲ್ಲವೋ ಎನ್ನುವುದು ನೋಡೋಣ. ನಮ್ಮ ಎಂದರೆ ಹೆಣ್ಣು ಮಕ್ಕಳ ಎಡಗೈಯಲ್ಲಿ ಮೂರು ಪ್ರಾಂತ್ಯಗಳಲ್ಲಿ ಅಂದರೆ ಮೂರು ಭಾಗಗಳಲ್ಲಿ ಸಂತಾನ ಆಗುವುದು ತೋರಿಸುವ ರೇಖೆಗಳು ಇವೆ. ಆದ್ದರಿಂದ ನಮ್ಮ ಅಂಗೈಯಲ್ಲಿ ಇರುವ ರೇಖೆಗಳು ನೋಡಿ ಕೊಂಡು ನಮಗೆ ಎಷ್ಟು ಸಂತಾನಗಳು ಇವೆ ಎನ್ನುವುದನ್ನು ನಾವು ತಿಳಿದುಕೊಳ್ಳಬಹುದು. ಹಾಗೆ ನಿನ್ನ ಅಂಗೈಯಲ್ಲಿ ಮೊದಲು ಸಂತಾನ ಸೂಚಿಸುವ ಸ್ಥಾನ ಎಂದರೆ ಅಂದರೆ ಅದು ಸಂತಾನ ರೇಖೆಗಳು ಎಂದು ಶುಕ್ರ ಸ್ಥಾನದಿಂದ ಕೆಳಭಾಗದಲ್ಲಿ ಇರುತ್ತದೆ.

Leave a Reply

Your email address will not be published. Required fields are marked *