ಹಾಯ್ ಫ್ರೆಂಡ್ಸ್ ರಾಜ್ಯದಲ್ಲಿ ಹಾಗೂ ಬೇರೆ ರಾಜ್ಯದಲ್ಲಿ ಪ್ರವಾಹದ ಸ್ಥಿತಿ ಯಾವ ರೀತಿ ಇದೆ ಅಂತ ಎಲ್ಲರಿಗೂ ಗೊತ್ತೇ ಇರುತ್ತದೆ. ಇದೇ ಸಂದರ್ಭದಲ್ಲಿ ಒಂದು ಮೂರು ತಿಂಗಳ ಮಗುವನ್ನ ಪಾತ್ರೆಯಲ್ಲಿ ಇಟ್ಟುಕೊಂಡು ಬಾಹುಬಲಿ ಸಿನಿಮಾದ ರೀತಿ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರವಾಹದಲ್ಲಿ ಎದ್ದುಕೊಂಡು ಹೋಗುತ್ತಿರುವ ಅಂತಹ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಹಾಗಿದ್ದರೆ ಏನಪ್ಪಾ ಇದು ಸುದ್ದಿ ಆನಂತರ ಮೂರು ತಿಂಗಳ ಪಾಪುಗೆ ಏನಾಯ್ತು, ಈಗ ಹೇಗಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಗೆ ತಿಳಿಸಿ ಕೊಡುತ್ತೇವೆ ಬನ್ನಿ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.

ಮೊದಲನೆಯದಾಗಿ ಈ ಘಟನೆ ನಡೆದಿರುವುದು ತೆಲಂಗಾಣದ ಒಂದು ಗ್ರಾಮದಲ್ಲಿ ಅತಿಯಾದ ಪ್ರವಾಹದಿಂದ ಮೂರು ತಿಂಗಳ ಪಾಪು ಒಂದು ಮನೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅವರು ಬೇರೆ ಕಡೆ ಹೋಗಬೇಕಾಗಿರುತ್ತದೆ ಆದರೆ ಎಲ್ಲಾ ಕಡೆ ನೀರು ಇರುವುದರಿಂದ ಅವರು ಬೇರೆ ಕಡೆ ಹೋಗುವುದಕ್ಕೆ ಆಗುವುದಿಲ್ಲ. ಕೊನೆಗೆ ಆ ಪಾಪುವನ್ನು ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ಟಗ್ಗು ಪ್ರತಿಶತದಿಂದ ಎತ್ತಿರ ಪ್ರದೇಶ ಸುರಕ್ಷಿತವಾದ ಪ್ರದೇಶಕ್ಕೆ ಇವರು ತೆರಳುತ್ತಾರೆ. ಆಗ ಎಲ್ಲರೂ ಕೂಡ ಹುಷಾರಾಗಿ ಹೋಗಿ ಬನ್ನಿ ಅಂತ ಅಲ್ಲಿನ ಸುತ್ತಮುತ್ತ ಜನರು ಹೇಳಿರುವಂತಹ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ನಾವೆಲ್ಲ ಬಾಹುಬಲಿ ಚಿತ್ರದಲ್ಲಿ ನೋಡಿದ್ದೀರಿ ಒಂದು ಪಾಪುವನ್ನು ಮೇಲೆ ಯಾವ ರೀತಿ ಎತ್ತಿ ಹಿಡಿದುಕೊಂಡು ಶಿವಗಾಮಿ ಅವರು ನದಿಯಲ್ಲಿ ಮಡುಗಿದ್ದರು ಅಂತ. ಅದೇ ರೀತಿ ಇವತ್ತು ತೆಲಂಗಾಣದಲ್ಲಿ ನಿಜವಾಗಿಯೂ ಸಂಘಟನೆ ನಡೆದಿದೆ.

ಸದ್ಯ ಇವಾಗ ಆ ಪಾಪು ಹುಷಾರಾಗಿದ್ದಾರೆ. ಬೇರೆ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಅಂತ ತಿಳಿದು ಬರುತ್ತಿದೆ. ಇದೆಲ್ಲ ಪ್ರಕೃತಿ ನಮಗೆ ಕಳುಹಿಸುತ್ತಿರುವ ಪಾಠ ಅಂತ ಅಂದುಕೊಳ್ಳಬಹುದು. ದಯವಿಟ್ಟು ಇನ್ನು ಮುಂದೆ ಆದರೂ ಗಿಡ ಮರಗಳನ್ನು ಬೆಳೆಸೋಣ. ಹಾಗೂ ಕೆರೆ ನದಿ ಯಾವ ಜಾಗಗಳನ್ನು ಕೂಡ ಒಪ್ಪುವರಿ ಮಾಡುವುದನ್ನು ಕಡಿಮೆ ಮಾಡಿಕೊಂಡರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಅತಿಯಾದ ಪ್ರವಾಹ ಆಗುವುದಿಲ್ಲ. ಏನೇ ಆಗಲಿ ಪ್ರಕೃತಿಯನ್ನು ಸೇವನೆ ಮಾಡುವ ಬಗ್ಗೆ ನೀವು ಏನು ಅಂತೀರಾ ಅಂತ ತಪ್ಪದೇ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *