ಲೋಕಸಭಾ ಚುನಾವಣೆ 2024 ಎಲೆಕ್ಷನ್ ರಂಗು ಈಗಾಗಲೇ ಹೆಚ್ಚಾಗಿದೆ. ಎಲ್ಲಿ ನೋಡಿದರು ಎಲೆಕ್ಷನ್ ಅದೇ ವಿಚಾರ ಎಲೆಕ್ಷನ್ ಮತ್ತೆ ಲೆಕ್ಕಾಚಾರ 2024 ಲೋಕಸಭಾ ಚುನಾವಣೆಯಲ್ಲಿ ಈ ಒಂದು ವಿಚಾರ ಮಾತ್ರ ಸಕತ್ ವೈರಲ್ ಆಗಿದೆ. ನ್ಯೂಸ್‌ಪೇಪರ್ ಟಿವಿಯಲ್ಲಿ ಈ ವ್ಯಕ್ತಿಯದ್ದೇ ಮಾತು.ಈ ವ್ಯಕ್ತಿಯ ಹೆಸರು ಏನು ಗೊತ್ತಾ? ಇವರ ದಿನಚರಿ ಹೇಗಿದೆ ಗೊತ್ತಾ? ಇವರು ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ ಖಂಡಿತ ಈ ಮಾಹಿತಿ ನೋಡಿ ಶಾಕ್ ಆಗ್ತೀರಾ.ಈ ವ್ಯಕ್ತಿಯ ಹಿನ್ನೆಲೆ ಕೇಳಿದರೆ ನೀವು ಕೂಡ ತಲೆಬಾಗಿ ನಮಸ್ಕಾರ ಮಾಡ್ತೀರಾ ಸ್ವತಃ ಅಧಿಕಾರಿಗಳೇ ಓಡೋಡಿ ಬಂದು ಈವರೆಗೆ ಎಂಪಿ ಟಿಕೆಟ್ ಕೊಟ್ಟು ಹೋಗ್ತಾರೆ. ನರೇಂದ್ರ ಮೋದಿ ಅವರು ಕೂಡ ಇವರಿಗೆ ತಲೆಬಾಗಿ ನಮಸ್ಕಾರ ಮಾಡುತ್ತಾರೆ.

ಅಷ್ಟೇ ಅಲ್ಲ ಇವರು ನಮ್ಮ ದೇಶದ ಮುಂದಿನ ಪ್ರಧಾನಿ ಆದರು ಸ್ವಲ್ಪನು ಆಶ್ಚರ್ಯ ಇಲ್ಲ ಅಂತಾನೆ ಹೇಳಲಾಗಿದೆ. ಸ್ನೇಹಿತರೆ ಇವರ ಹೆಸರು ಪ್ರತಾಪ್ ಚಂದ್ರ ಸಾರಂಗಿ.ನಮ್ಮ ಭಾರತ ದೇಶದಲ್ಲಿ ಇವರನ್ನು ವಜ್ರದ ಮನುಷ್ಯ ಅಂತಾನೇ ಕರೆಯಲಾಗುತ್ತದೆ. ಪ್ರಪಂಚದಲ್ಲಿ ವಜ್ರಕ್ಕೆ ಎಷ್ಟು ಬೆಲೆ ಇದನ್ನು ಅದಕ್ಕಿಂತ 10 ಪಟ್ಟು ಹೆಚ್ಚು ಬೆಲೆ ಇವರ ಗುಣಕ್ಕೆ ಇದೆ.ಜಗತ್ತಲ್ಲೇ ಇವರ ರೀತಿ ಒಬ್ಬ ರಾಜಕಾರಣಿ ಹಿಂದೆ ಹುಟ್ಟಿಲ್ಲ. ಮುಂದೆ ಹುಟ್ಟೋದು ಇಲ್ಲ. ಎರಡು ಬಾರಿ ಎಂಎಲ್‌ಎ ಒಂದು ಬಾರಿ ಎಂಪಿ 2024 ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಟಿಕೆಟ್ ಸಿಕ್ಕಿದ್ದು ಎರಡನೇ ಬಾರಿ ಎಂಪಿಗಳಿದ್ದಾರೆ.

ಎರಡು ಬಾರಿ ಎಂಎಲ್‌ಎ ಒಂದು ಬಾರಿ ಎಂ ಪಿ ಆದರು ಕೂಡ ಇವರು ಮಾಡಿರುವ ಆಸ್ತಿ ಏನು ಗೊತ್ತಾ? ಕೇವಲ ನಾಲ್ಕು ಜೊತೆ ಬಟ್ಟೆ ಒಂದು ಸೈಕಲ್ ಮಾತ್ರ ಇವರಿಗೆ ಮುಖ್ಯ ಗುರಿ ಅಂದರೆ ದುಡ್ಡು ದುಡ್ಡಿಲ್ಲದೆ ಜನಸೇವೆ ಮಾಡಿ ರಾಜಕಾರಣಿ ಆಗಬೇಕು ಎನ್ನುವುದು. ಪ್ರತಾಪ್ ಸಾರಂಗಿ ಅವರು ಇಂದಿಗೂ ಪಾರ್ಲಿಮೆಂಟ್‌ಗೆ ಸೈಕಲ್‌ನಲ್ಲಿ ಬರುತ್ತಾರೆ. ಇವರು ಮಾತನಾಡುವ ರಭಸಕ್ಕೆ ವಿರೋಧ ಪಕ್ಷ ಹಾರಿಕೊಂಡು ಹೋಗ್ತಾರೆ. ಅಷ್ಟೊಂದು ಪವರ್‌ಫುಲ್ ಆಗಿ ಮಾತನಾಡುತ್ತಾರೆ. ರಾಜಕೀಯಕ್ಕೆ ಬಂದ ಮೇಲೆ ಇವರು ಮಾಡಿರುವ ಸಾಧನೆ ಬಗ್ಗೆ ಕೇಳಿದರೆ ನಿಜವಾಗಿಯೂ ಹೆಮ್ಮೆ ಆಗುತ್ತೆ.ಇಂಥ ರಾಜಕಾರಣಿ ನಮ್ಮ ದೇಶದಲ್ಲಿ ಇದ್ದಾರೆ ಅಂತ ಖುಷಿಯಾಗುತ್ತೆ.

ಎರಡು ಬಾರಿ ಎಂಎಲ್‌ಎ ಒಂದು ಬಾರಿ ಎಂಪಿ ಮತ್ತು ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಎಂಪಿ ಆಗಲಿದ್ದಾರೆ. ಒಂದು ಸಲ ಆದರು ರೋಡಿಗೆ ಇಳಿದು ನನಗೆ ವೋಟ್ ಹಾಕಿ ಅಂತ ಯಾರಿಗೂ ಬೇಡಿಲ್ಲ ಪ್ರಚಾರ ಮಾಡಿಲ್ಲ ದುಡ್ಡು ಹಂಚಿಲ್ಲ ಇವರು ಮಾಡುವ ಜನಸೇವೆಯೇ ಅತಿ ದೊಡ್ಡ ಪ್ರಚಾರ ಆಗಿದೆ.ಒಂದು ದಿನವೂ ಪ್ರಚಾರ ನಡೆಸಿಲ್ಲ. ಆದರೂ ಜನಗಳು ದೊಡ್ಡ ಸಂಖ್ಯೆಯಲ್ಲಿವರಿಗೆ ವೋಟ್ ಹಾಕಿ ಗೆಲ್ಲಿಸುತ್ತಾರೆ. ಇಂದಿಗೂ ಗುಡಿಸಲಿನಲ್ಲಿ ಜೀವಿಸುತ್ತಿದ್ದಾರೆ ಸಂಪೂರ್ಣವಾದ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *