ಎಲ್ಲರಿಗೂ ನಮಸ್ಕಾರ ನಮಗೆ ಗೊತ್ತಿರುವ ಹಾಗೆ ನಮ್ಮ ಕರ್ನಾಟಕದಲ್ಲಿ ಈಗ ಚುನಾವಣೆಯ ಬಾರಿ ಸುದ್ದಿಯಲ್ಲಿದೆ. ಇತ್ತೀಚಿಗೆ ರಾಜಕೀಯದಲ್ಲಿ ಭವಿಷ್ಯ ನುಡಿಯುವುದರಲ್ಲಿ ಮುಂಚೂಣಿಯಲ್ಲಿರುವ ಕೋಡಿಮಠದ ಶ್ರೀಗಳನ್ನು ನಾವು ನೋಡುತ್ತೇವೆ ಆದರೆ ಈಗ ಮತ್ತೊಬ್ಬ ಹೆಸರಾಂತ ಭವಿಷ್ಯ ಹೇಳುವವರು ಈಗ ಬಹಳಷ್ಟು ವೈರಲ್ ಆಗುತ್ತಿದ್ದಾರೆ ಯಶವಂತ ಗುರೂಜಿಯವರು ಅವರು ರಾಜ ರಾಜಕೀಯ ಬಗ್ಗೆ ವಿಶೇಷವಾಗಿ ಭವಿಷ್ಯದ ಬಗ್ಗೆ ನುಡಿದಿದ್ದಾರೆ. ಯಶವಂತ ಗುರೂಜಿ ಅವರು ನುಡಿದಿರುವ ಭವಿಷ್ಯ ಕೇಳಿದರೆ ನೀವು ಕೂಡ ಶಾಕ್ ಆಗುವುದು ಗ್ಯಾರಂಟಿ ನಮ್ಮ ದೇಶದ ಮುಂದಿನ ಪ್ರಧಾನಿಗಳ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಈ ಬಾರಿ ನಮ್ಮ ದೇಶಕ್ಕೆ ಮಹಿಳೆಯು ಪ್ರಧಾನಿಯಾಗುತ್ತಾಳೆ ಅಂತ ಆಶ್ಚರ್ಯ ಭವಿಷ್ಯ ನುಡಿಯುವುದರ ಮೂಲಕ ಇಡೀ ಭಾರತ ನಡುಗುವಂತೆ ಮಾಡಲಾಗಿದ್ದು ರಾಜಕೀಯ ವ್ಯಕ್ತಿಗಳಿಗೆ ನಿದ್ದೆಗೆಡಿಸಿದಂತೆ. ಬನ್ನಿ ಹಾಗಾದರೆ ಇಷ್ಟಕ್ಕೂ ಯಶವಂತ ಗುರೂಜಿಯವರು ನುಡಿದಿರುವ ಭವಿಷ್ಯ ಆದರೂ ಏನು ರಾಜಕೀಯ ಬಗ್ಗೆ ಹಾಗೂ ರೈತರಿಗೆ ಮಳೆ ಬೆಳೆಯ ಬಗ್ಗೆ ಅಚ್ಚರಿಯ ಭವಿಷ್ಯ ನುಡಿಯುವುದರ ಮೂಲಕ ಪ್ರಗತಿಗೆ ಬಂದಿರುವ ಗುರೂಜಿಯವರು ಹೇಳಿರುವುದಾದರೂ ಏನು ಅನ್ನುವುದನ್ನು ಕಂಪ್ಲೀಟ್ ಆಗಿ ನೋಡೋಣ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ಕಸರತ್ತುಗಳು ಮಾಡಿದ್ದಾರೆ.

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಲಿದ್ದಾರೆ ಅನ್ನುವುದು ಬಿಜೆಪಿ ನಾಯಕರ ಹಾಗೂ ಬೆಂಬಲಿಗರ ಲೆಕ್ಕಚಾರ ಆದರೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗುರೂಜಿ ಅವರು ಈ ಬಾರಿ ದೇಶಕ್ಕೆ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ಅಂತ ಹೇಳುವ ಮೂಲಕ ಅಚ್ಚರಿ ಭವಿಷ್ಯ ನುಡಿದಿದ್ದಾರೆ ಈ ಬಾರಿ ಕಾಂಗ್ರೆಸ್ ದೇಶದ ಪ್ರಿಯಾಂಕ ಗಾಂಧಿ ದೇಶದ ಗದ್ದುಗೆಗೆ ಏರಲಿದ್ದಾರೆ ಅಂತ ಭವಿಷ್ಯ ನುಡಿದಿದ್ದಾರೆ. ಯಶವಂತ್ ಗುರೂಜಿ ಅವರು ರಾಜ್ಯದಲ್ಲಿ ಕಾಂಗ್ರೆಸ್ 35 ಸೀಟ್ ಗೆಲ್ಲಲಿದೆ ಅಂತ ಭವಿಷ್ಯ ನೋಡಿದಿದ್ದರೂ ಕೋವಿಡ್ ಬಗ್ಗೆ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದರು ಯಶವಂತ ಗುರೂಜಿಯವರ ಎಲ್ಲ ಭವಿಷ್ಯಗಳು ನಿಜವಾಗಿವೆ.

ಇದೀಗ ದೇಶಕ್ಕೆ ಈ ಬಾರಿ ಮಹಿಳಾ ಪ್ರಧಾನಿ ಆಗಲಿದ್ದಾರೆ ಅಂತ ಹೇಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ ಈ ಬಾರಿ ಪ್ರತಿಯೊಬ್ಬರು ಪುರುಷನ ಎದುರು ಮಹಿಳೆಯರು ನಿಂತು ಅವರಿಗೆ ಹೆದರಿಕೆ ತರುವಂತಹ ಪರಿಸ್ಥಿತಿ ಎದುರಾಗಿದೆ. ಅಧಿಕಾರವನ್ನು ಮಾಡುವರು ತಾಯಿ ಮಮತೆಯಿಂದ ಅಧಿಕಾರವನ್ನು ಪರರಿಗೆ ಬಿಟ್ಟುಕೊಡಲು ಕಾಲಜ್ಞಾನದಲ್ಲಿ ಉಲ್ಲೇಖವಾದ ಚುನಾವಣಾ ಭವಿಷ್ಯ ಯಶವಂತ ಗುರೂಜಿ ಅವರು ನುಡಿದಿದ್ದಾರೆ.

 

Leave a Reply

Your email address will not be published. Required fields are marked *