ಹೌದು ಒಣ ಮೆಣಸಿನಕಾಯಿ ರುಬ್ಬಿ ಹಚ್ಚಿ ಹರಕೆ ಇಟ್ಟರೆ ಸಾಕು ನಿಮ್ಮ ತೊಂದರೆ,ಕಷ್ಟ ,ಆರೋಗ್ಯ ಸಮಸ್ಯೆ ಹಾಗು ಎಲ್ಲ ಕೆಲಸ ಆದಂಗೆ ಅಂದುಕೊಳ್ಳಿ ತುಂಬಾನೇ ಪವರ್ ಪುಲ್ ದೇವಿ. ನಿಮ್ಮ ಯಾವದೇ ತೊಂದರೆ ಹಾಗು ಕಷ್ಟ ಮತ್ತು ಆರೋಗ್ಯದ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿ ಇಲ್ಲಿ ಪರಿಹಾರ ಸಿಗುತ್ತದೆ. ಈ ದೇವಸ್ಥಾನಕ್ಕೆ ರಾಜ್ಯದ ಹಲವು ಕಡೆಯಿಂದ ಭಕ್ತಾದಿಗಳು ಬರುತ್ತಾರೆ. ನಿಮ್ಮ ಯಾವುದೇ ಒಂದು ಕೆಲಸ ಹಾಗಬೇಕು ಅಂದರೆ ನೀವು ಒಣ ಮೆಣಸಿನಕಾಯಿ ಹೋಮ ಜೊತೆ ದೇವಿಯ ಮೂರ್ತಿಗೆ ಮೆಣಸಿನಕಾಯಿ ರುಬ್ಬಿ ಹಚ್ಚಿದರೆ ಎಲ್ಲ ಕಾರ್ಯ ಸಿದ್ದಿ ಹಾಗುತ್ತದೆ.

ಇಲ್ಲಿ ಪ್ರತಿ ಹುಣವೇ ಹಾಗು ಅಮಾವಾಸೆಗೆ ಒಣ ಮೆಣಸಿನಕಾಯಿ ಹೋಮ ಮಾಡಲಾಗುತ್ತದೆ ಇದರಿಂದ ತುಂಬಾನೇ ಒಳಿತಾಗಲಿದೆ. ಹಾಗು ಹಲವು ಭಕ್ತಾದಿಗಳು ತಾವೇ ಮೆಣಸಿನ ಕಾಯಿ ತಂದು ಇಲ್ಲಿ ಹೋಮ ಮಾಡಿಸುತ್ತಾರೆ.

ಈ ದೇವಸ್ಥಾನ ಶಿವಮೊಗ್ಗ ನಗರದ ವಿಮಾನ ನಿಲ್ದಾಣದ ಮುಂಭಾಗದಲ್ಲೇ ಬರುತ್ತದೆ ಇಲ್ಲಿಗೆ ಹೋಗಲು ಶಿವಮೊಗ್ಗ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣದ ಕಡೆಗೆ ಬರುವ ಆಟೋ ಬಸ್ ಯಾವುದಲ್ಲಾದರೂ ಬರಬಹುದು. ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಈ ಸಂಖ್ಯೆಗೆ ಕರೆ ಮಾಡಿ 8310548310/9844067515

Leave a Reply

Your email address will not be published. Required fields are marked *