2024 ಲೋಕಸಭಾ ಚುನಾವಣೆ ಮೊದಲ ಹಂತ ಈಗಾಗಲೇ ಆರಂಭವಾಗಿದೆ. ಹಲವು ರಾಜ್ಯದ ಸಾಕಷ್ಟು ಕಡೆಗಳಲ್ಲಿ ಆರಂಭವಾಗಿದೆ. ಎಲ್ಲಿ ನೋಡಿದರು ಎಲೆಕ್ಷನ್ ಅದೇ ವಿಚಾರ ಎಲೆಕ್ಷನ್ದ್ದೇ ಲೆಕ್ಕಾಚಾರ 2024 ಲೋಕಸಭಾ ಎಲೆಕ್ಷನ್ ಸಲುವಾಗಿ ಈ ಒಬ್ಬರು ರಾಜಕಾರಣಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿದೆ. ಈ ವಿಚಾರ ಖಂಡಿತ ನಿಮಗೆ ಆಶ್ಚರ್ಯ ಆಗುತ್ತೆ. ಯಾಕಪ್ಪ ಅಂದ್ರೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮುನ್ನೂರಐವತ್ತರಿಂದ 410 ಕ್ಕೂ ಹೆಚ್ಚು ಸೀಟು ಗೆಲ್ಲಬಹುದು ಅಂತ ಲೆಕ್ಕಾಚಾರ ಹಾಕಿದೆ. ಇಷ್ಟೊಂದು ಸೀಟುಗಳನ್ನು ಬಿಜೆಪಿ ಸರ್ಕಾರ ಕೇಳುತ್ತೆ ಅಂದರೆ ಅದಕ್ಕೆ ಪ್ರಮುಖ ಕಾರಣ ಈ ವ್ಯಕ್ತಿ ಕೂಡ ಹೌದು. ಇಡೀ ಭಾರತ ದೇಶದ ಜನತೆ ಇವರನ್ನು ಕೊಂಡಾಡುತ್ತಿದೆ. ಬದುಕಿದರೆ ಇವರ ರೀತಿ ಬದುಕಬೇಕು.

ರಾಜಕಾರಣಿ ಅಂದರೆ ಇವರ ರೀತಿ ಇರಬೇಕು ಅಂತ ಹೇಳುತ್ತಿದ್ದಾರೆ. ಈ ರಾಜಕಾರಣಿಯ ಕಥೆ ಕೇಳಿದರೆ ಮೈ ರೋಮಾಂಚನವಾಗಿಬಿಡುತ್ತೆ. 100 ಎಂ ಎಲ್ ಎ ಸೇರಿ ಮಾಡಬೇಕಾಗಿರುವ ಕೆಲಸವನ್ನು ಇವರೊಬ್ಬರೇ ಮಾಡ್ತಾರೆ. ಅಂದರೆ ನೀವೇ ಲೆಕ್ಕ ಹಾಕಿ ಎಂಥ ಒಳ್ಳೆಯ ರಾಜಕಾರಣಿ ಇರಬಹುದು ಅಂತ ತೋಟದಲ್ಲಿ ಕಾಣುತ್ತಿರುವ ಈ ರಾಜಕಾರಣಿ ಹೆಸರು ಸುಮೇಧಾನಂದ ಅವರು ಭಾರತ ದೇಶದಲ್ಲೇ ಸದ್ಯದ ಮಟ್ಟಿಗೆ ಉತ್ತಮರಲ್ಲಿ ಅತ್ಯುತ್ತಮರಾದ ಅದ್ಭುತ ರಾಜಕಾರಣಿ. ಇವರು 2024 ಲೋಕಸಭಾ ಚುನಾವಣೆಯಲ್ಲಿ ಸುಮೇಧಾನಂದವರು ಹೇಳ್ತಾರೆ. ನಾನು ಸ್ಪರ್ಧೆ ಮಾಡಲ್ಲ ಅಂತ ಈ ರೀತಿ ಹೇಳಿಕೆ ಕೊಟ್ಟ.ಕೇವಲ ಒಂದೇ ಗಂಟೆ ಸಮಯದಲ್ಲಿ ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರು ಸುಮೇದಾನಂದ ಇರುವ ಜಾಗಕ್ಕೆ ಓಡಿ ಬರ್ತಾರೆ.

ಹಲವು ಗಂಟೆಗಳ ಚರ್ಚೆ ಬಳಿಕ ಸುಮೇದಾನಂದ ಅವರು ಮತ್ತೆ ಎಲೆಕ್ಷನ್ ಗೆ ನಿಲ್ಲೋ ಹಾಗೆ ಮಾಡುತ್ತಾರೆ. ಈಗ ಇವರೇನಾದ್ರು ಎಲೆಕ್ಷನ್‌ಗೆ ನಿಂತು ಇರಲಿಲ್ಲ ಅಂದಿದ್ರೆ ಬರೋಬ್ಬರಿ ಇಪ್ಪತ್ತೈದಕ್ಕೂ ಹೆಚ್ಚು ಸೀಟು ಬಿಜೆಪಿ ರಾಜಸ್ಥಾನ್ದಲ್ಲಿ ಕಳೆದುಕೊಳ್ಳುತ್ತಿತ್ತು. ಈವರೆಗೆ ಸ್ವಂತ ಮನೆನು ಇಲ್ಲ.ಕಾರ ಇಲ್ಲ. ಸ್ವಂತ ಆಸ್ತಿ ಕೂಡ ಇಲ್ಲ. ಕುಟುಂಬವೂ ಇವರಿಗೆ ಇಲ್ಲ.ನಮ್ಮ ಭಾರತ ದೇಶದಲ್ಲಿ ಒಬ್ಬ ರಾಜಕಾರಣಿಯನ್ನು ಬೇರೆ ಪಕ್ಷದವರು ಕೂಡ ದ್ವೇಷಿಸಲ್ಲ ಮತ್ತು ಅವರ ವಿರುದ್ಧ ಒಂದು ಮಾತನ್ನು ಕೂಡ ಮಾತನಾಡಲ್ಲ ಅಂದರೆ ನಂಬುತ್ತೀರಾ ಹೌದು ನಂಬಲೇಬೇಕು. ನಾನು ಹೇಳ್ತಾ ಇರೋದು ಈವರೆಗೆ ಸುಮೇಧಾನಂದ ಬಗ್ಗೆ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಅವರು ಆಗಿರಬಹುದು ರಾಹುಲ್ ಗಾಂಧಿ ಕೂಡ ಆಗಿರಬಹುದು. ಸುಮೇದಾನಂದ ಅವರನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ಚುನಾವಣೆ ಸಲುವಾಗಿ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಬೇಕು. ತಮ್ಮ ಬಳಿ ಇರುವ ₹32,000 ನ್ಯಾಷನಲ್ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಅಕೌಂಟ್ ನಲ್ಲಿದೆ. ದುಡ್ಡು ಈ ದುಡ್ಡಿನಿಂದ ದೇವರಿಗೂ ಕೂಡ ಕಷ್ಟ ತಪ್ಪಿದ್ದಲ್ಲ ಅಂತ ಸ್ವಾಮಿ ಸುಮೇಧಾನಂದ ಅವರು ಹೇಳುತ್ತಾರೆ.

Leave a Reply

Your email address will not be published. Required fields are marked *