ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಹಣವನ್ನು ಹೇಗೆ ಸಂಪಾದಿಸುವುದು ಹಾಗೂ ಹಣದ ಅಧಿಪತಿ ಹೇಗೆ ಆಗುವುದು ಎಂದು ಇವತ್ತಿನ ಮಾಹಿತಿಗೆ ತಿಳಿಸಿ ಕೊಡುತ್ತೇನೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್. ವೀಕ್ಷಕರೆ ಪ್ರತಿಯೊಬ್ಬ ಮನುಷ್ಯನು ಕೂಡ ತಾನು ಬೇಗನೆ ಶ್ರೀಮಂತನಾಗಬೇಕು ಹಾಗೇನೆ ಬೇರೆ ಅವರ ತರ ನಾನು ಉನ್ನತ ಮಟ್ಟದಲ್ಲಿ ಜೀವನವನ್ನು ನಡೆಸಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ. ಹಾಗೇನೆ ಬೇಗನೆ ಶ್ರೀಮಂತನಾಗಲು ನಾವು ಏನು ಮಾಡಬೇಕು ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ 21 ನಾಣ್ಯಗಳನ್ನು ಬಳಸಿ 21 ದಿನ ಪೂಜೆಯನ್ನು ಮಾಡುವ ಒಂದು ಪರಿಹಾರ ಮಾಡಿಕೊಳ್ಳಬೇಕು.

ಅಂದರೆ ಬಹುಳ ಪಕ್ಷದಲ್ಲಿ ಅಮಾವಾಸ್ಯೆ ಆದನಂತರ ಎರಡನೆಯ ದಿನ ಈ ಪೂಜೆಯನ್ನು ಪ್ರಾರಂಭಿಸಬೇಕು. ಜೊತೆಗೆ ಶುಕ್ರ ಪಕ್ಷದಲ್ಲಿ ಮಾಡುವುದಾದರೆ ಬಾಡ್ಯಮೆಯ ದಿನ ಪ್ರಾರಂಭಿಸಬೇಕು. ಒಂದು ಹಗ ಇರುವ ಗಾಜಿನ ಬಾಟಲನ್ನು ತೆಗೆದುಕೊಂಡು ಅದರಲ್ಲಿ ಮೊದಲು ನೀರನ್ನು ಹಾಕಿ. ಹಾಗೆ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ ಕಲ್ಲುಪ್ಪು ಕರಗಿದ ನಂತರ ಆ ಬಾಟಲಿಯ ಒಳಗಡೆ 21 ನಾಣ್ಯಗಳನ್ನು ಹಾಕಿ ಅದನ್ನು ಚೆನ್ನಾಗಿ ಕದಡಿ ಗೊಳಿಸಿ ನಂತರ ಹಾಕಿದ 21 ನಾಣ್ಯಗಳನ್ನು ನೀರಿನಿಂದ ಹೊರಗೆ ತೆಗೆಯಿರಿ. ಹಾಗೆ ಆ ನೀರನ್ನು ನಿಮ್ಮ ಮನೆಯ ಸಂಪಿನ ಒಳಗಡೆ ಹಾಕಿ. ಹಾಗೇನೆ ಆ 21 ನಾಣ್ಯಗಳನ್ನು ಒಂದು ಒಣಗಿದ ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ನಾಣ್ಯಗಳನ್ನು ವರಿಸಿ ಇಟ್ಟುಕೊಳ್ಳಿ. ಜೊತೆಗೆ ಉಪ್ಪು ನೀರನ್ನು ಹಾಕಿದ ಗಾಜಲಿ ಬಾಟಲಿಯನ್ನು ಚೆನ್ನಾಗಿ ಬರೆಯಿಸಿ ದೇವರ ಮನೆಯಲ್ಲಿ ಇಡಬೇಕು. ನಂತರ ನಾಣ್ಯಗಳನ್ನು ಕೂಡ ಒಂದು ಬಟ್ಟಲಿನಲ್ಲಿ ಹಾಕಿ ದೇವರ ಮನೆಯಲ್ಲಿ ಇಡಿ. ನಂತರ 21 ನಾಣ್ಯಗಳನ್ನು ಪ್ರತಿದಿನ ಪೂಜೆ ಮಾಡಿ ಲಕ್ಷ್ಮೀದೇವಿಯನ್ನು ಪೂಜಿಸಿದ ನಂತರ ನೀವು ಆದಷ್ಟು ಬೇಗ ಶ್ರೀಮಂತರಾಗುತ್ತೀರಿ.

Leave a Reply

Your email address will not be published. Required fields are marked *