ನಮಸ್ಕಾರ, ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ಜಮೀನು, ಕ್ರಯಪತ್ರ ಮತ್ತು ವಿಭಾಗಪತ್ರ ಮತ್ತು ದಾನ ಪತ್ರದ ಮೂಲಕ ಯಾವುದೇ ಒಂದು ಜಮೀನಿನ ಹಕ್ಕು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅಂದ್ರೆ ಜಮೀನು ಮ್ಯೂ ಟೇಷನ್ ಆಗುವ ಸಂದರ್ಭಗಳಲ್ಲಿ ಆ ಒಂದು ಜಾಮೀನಿ ಗೆ ತಕರಾರು ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸ ಬೇಕು. ತಕರಾರು ಪ್ರಕ್ರಿಯೆ ಹೇಗಿರುತ್ತೆ, ಯಾರು ತಕರಾರಿಗೆ ಅರ್ಜಿ ಸಲ್ಲಿಸ ಬಹುದು, ಎಂತಹ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು ತಕರಾರಿಗೆ.ಈಗಾಗಲೇ ನಿಮಗೆ ಗೊತ್ತಿರುವಂತೆ ನೋಂದಣಿಯಾದ ಅಂದ್ರೆ ರಿಜಿಸ್ಟರ್ ಮಾಡಲಾದ ಎಲ್ಲ ಕಡತ ಗಳು ಜಮೀನಿನ ಎಲ್ಲ ಕಡತಗಳು ಭೂಮಿ ಕೇಂದ್ರದ ಮೂಲಕ ಮ್ಯೂ ಟೇಷನ್ ಗೆ ಒಳಪಡ ಲೇಬೇಕು.ಆಗ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಅವರು ಅಂದ್ರೆ ತಲಾ ಟಿ ಅವರು ತಕರಾರು ಮತ್ತು ಆಕ್ಷೇಪಣೆ ಗಾಗಿ ಜೆಫ್ ಮೂಲಕ 21 ದಿನಗಳ ಸಾರ್ವಜನಿಕ ವಾಗಿ ಪ್ರಚಾರ ನಡೆಸುತ್ತಾರೆ.

ಗೊತ್ತು ಪಡಿಸಿದ ದಿನಗಳಲ್ಲಿ ನೊಂದ ರೈತರು ಆಸ್ತಿ ಗೆ ಸಂಬಂಧಿಸಿದಂತೆ ತಮ್ಮಲ್ಲಿ ಲಭ್ಯವಿರುವ ಸೂಕ್ತ ದಾಖಲೆಗಳೊಂದಿಗೆ ಒಂದು ಬಿಳಿ ಹಾಳೆಯ ಮೇಲೆ ಬರೆದು ತಕರಾರು ಅರ್ಜಿ ತಲಾ ಟಿ ಅವರ ಬಳಿ ಅಂದ್ರೆ ಗ್ರಾಮಲೆಕ್ಕಾಧಿಕಾರಿ ಅವರಿಗೆ ತಕರಾರು ಅರ್ಜಿ ಸಲ್ಲಿಸಬಹುದು.ಇವಾಗ ತಕರಾರು ಅರ್ಜಿ ಸಲ್ಲಿಸಿದ ಬಳಿಕ ನೋಡೋಣ.ಮಾನ್ಯ ಗ್ರಾಮ ಲೆಕ್ಕಾಧಿಕಾರಿ ಅವರು ತಕರಾರು ಅರ್ಜಿ ಸ್ವೀಕರಿಸಿ ವಿವಾದಾತ್ಮಕ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕ್ಕಾಗಿ ತಹಶೀಲ್ದಾರ್ ಕಚೇರಿ ಗೆ ಅದನ್ನು ಕಳುಹಿಸಿಕೊಡುತ್ತಾರೆ. ತಹಸೀಲ್ದಾರ್ ಕಚೇರಿಯಿಂದ ತಕರಾರು ಅರ್ಜಿ ಸಲ್ಲಿಸಿದವರಿಗೂ ಮತ್ತು ಜಮೀನು ನೋಂದಣಿ ಮಾಡಿಕೊಂಡವರಿಗೂ ನೋಟಿಸ್ ಹೊರಡಿಸಲಾಗುತ್ತೆ ಅಂದರೆ ಅರ್ಜಿದಾರರಿಗೂ ಮತ್ತು ದೂರುದಾರರಿಗೂ ನಿಗದಿಪಡಿಸಿದ ದಿನಾಂಕ ಅಂದ್ರೆ ಗೊತ್ತು. ಪಡಿಸಿದ ದಿನದಂದು ಮಾನ್ಯ ತಹಶೀಲ್ದಾರ್ ಪೀಠದಲ್ಲಿ ದೂರುದಾರರು ಮತ್ತು ಅರ್ಜಿದಾರರು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಅಹವಾಲು ಹೇಳಬೇಕಾಗಿ ಬರುತ್ತೆ.

ಅಲ್ಲಿ ಅಹವಾಲು ತಾವೇ ಹೇಳಬಹುದು ಅಥವಾ ತಮ್ಮ ವಕೀಲರ ಮೂಲಕ ಮಾಡಿಸಬಹುದು. ಮಾನ್ಯ ತಹಶೀಲ್ದಾರ್ ರವರು ಕಾಲಕಾಲಕ್ಕೆ ಇಬ್ಬರನ್ನು ವಿಚಾರಣೆ ಮಾಡಿ ಅಂತಿಮವಾಗಿ ವಿಚಾರಣೆಯೊಂದಿಗೆ ಆದೇಶಕ್ಕಾಗಿ ಇಡಲಾಗುತ್ತೆ.ಗೊತ್ತು ಪಡಿಸಿದ ದಿನಗಳಲ್ಲಿ ನೊಂದ ರೈತರು ಆಸ್ತಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಲಭ್ಯವಿರುವ ಸೂಕ್ತ ದಾಖಲೆಗಳೊಂದಿಗೆ ಒಂದು ಬಿಳಿ ಹಾಳೆಯ ಮೇಲೆ ಬರೆದು ತಕರಾರು ಅರ್ಜಿ ತಲಾಟಿ ಅವರ ಬಳಿ ಅಂದ್ರೆ ಗ್ರಾಮಲೆಕ್ಕಾಧಿಕಾರಿ ಅವರಿಗೆ ತಕರಾರು ಅರ್ಜಿ ಸಲ್ಲಿಸಬಹುದು.
ಕೊನೆ ದಾಗಿ ತಹಸೀಲ್ದಾರ್ ಅವರ ಪೀಠಿಕೆ ಯಲ್ಲಿ ಚರ್ಚಿಸಿದ ಅಂಶಗಳ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 328 ಹಾಗೂ 129 ಅಡಿಯಲ್ಲಿ ಹೀಗೆ ಮಾನ್ಯ ತಹಶೀಲ್ದಾರ್ ರವರು ಆದೇಶವನ್ನು ಭೂಮಿ ಕೇಂದ್ರದ ಗಣಕ ಶಾಖೆಗೆ ಹೋಗಿ ಕಾರ್ಯಗತವಾಗುತ್ತೆ ಅಂದ್ರೆ ಕಾರ್ಯರೂಪ ಕ್ಕೆ ಬರುತ್ತೆ. ಇಲ್ಲಿ ಗಮನಿಸಬೇಕಾದ ಅಂಶ ವೆಂದರೆ ಅರ್ಜಿದಾರ ರು ಮತ್ತು ದೂರುದಾರರು ತಹಶೀಲ್ದಾರರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಇದ್ದೇ ಇರುತ್ತೆ. ಇದು ಪ್ರತಿಯೊಬ್ಬರಿಗೂ ಪ್ರತಿಯೊಬ್ಬ ರೈತರಿಗೂ ಗೊತ್ತಿರಲೇಬೇಕು.

Leave a Reply

Your email address will not be published. Required fields are marked *