ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ಯಾಕಂದ್ರೆ ಯಾರಿಗೆ ಹಣ ಬಂದಿಲ್ಲ ಅವರಿಗೆ ಸ್ಪೆಷಲ್ ಆಗಿ ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು. ಯಾಕಂದ್ರೆ ಕಾಂಗ್ರೆಸ್ ಸರ್ಕಾರ ಮತ್ತೊಂದು ಹೊಸ ದೊಡ್ಡ ಬದಲಾವಣೆಯನ್ನ ಮಾಡಿದೆ. ಇದರಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಹಣ ಬಂದಿಲ್ಲ ಅಂತ ಹೇಳಿದ್ರಲ್ಲ.ಅಂತವರಿಗಾಗಿ ಒಂದು ದೊಡ್ಡ ಬದಲಾವಣೆಯನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ. ಪ್ರತಿಯೊಬ್ಬರಿಗೂ ಇನ್ನು ಮುಂದೆ ಹಣ ಬರೋಕೆ ಶುರುವಾಗುತ್ತೆ. ಯಾವುದೇ ಕಂತುಗಳ ಹಣ ಪಡೆದಿದ್ದು ಕೂಡ ನಿಮಗೆ ಬಹಳಷ್ಟು ಜನ ಬಂದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಈ ಒಂದು ಬದಲಾವಣೆ ಏನು ಮಾಡಿದೆ.ಅದರಿಂದ ನಿಮ್ಮ ಖಾತೆಗಳಿಗೆ ಹಣ ಬರೋಕೆ ಶುರುವಾಗುತ್ತೆ.

ಹಾಗಾದ್ರೆ ಬನ್ನಿ ಇದರ ಬಗ್ಗೆ ಕಂಪ್ಲೀಟ್ ಅಂತ ಮಾಹಿತಿಯನ್ನು ತಿಳಿಸಿಕೊಡುತ್ತೇವೆ .ನೀವು ಏನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಇರ ಬ್ಯಾಂಕಿಗೆ ಹೋಗುತ್ತಾ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ. ಇದೆಲ್ಲಾ ಮತ್ತೆ ನೀವು ಅರ್ಜಿ ಸಲ್ಲಿಸಿದರೆ ಅಲ್ಲಿ ಹೋಗಿ ಸ್ಟೇಟಸ್ ಅನ್ನು ಚೆಕ್ ಮಾಡಿದ್ರೆ ಆ ರೀತಿಯಾಗಿ ಎಲ್ಲ ಕೆಲಸಗಳನ್ನು ಮಾಡಿದರು. ಯಾರಿಗೆ ಹಣ ಬಂದಿರುವುದಿಲ್ಲ. ಅವರಿಗೆ ಇದು ಮತ್ತೊಂದು ಸುವರ್ಣವಕಾಶ. ಕಾಂಗ್ರೆಸ್ ಸರ್ಕಾರದ ಕಡೆಯಿಂದ ಅದಕ್ಕಾಗಿ ಒಂದು ಕಾಂಗ್ರೆಸ್ ಸರ್ಕಾರ ಈ ರೀತಿ ಆದಂತಹ ಒಂದು ದೊಡ್ಡ ಬದಲಾವಣೆಯನ್ನ ಮಾಡುವಂತದ್ದು.ಬಹಳಷ್ಟು ಮಂದಿಗೆ ಅನ್ನದಾನ ಬಂದಿಲ್ಲ.

ಹಲವಾರು ರೀತಿಯ ಸಮಸ್ಯೆಗಳು ಒಂದು ತಾಂತ್ರಿಕ ಕಾರಣಗಳು ಆಗಿರಬಹುದು ಅಥವಾ ಯಾವುದೋ ಒಂದು ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ ಆಗಿರಬಹುದು. ಬ್ಯಾಂಕ್ ಇಷ್ಟವಾಗಿರಬಹುದು ಏರಿಕೆಗೆ ಒಂದಲ್ಲ ಒಂದು ಕಾರಣದಿಂದಾಗಿ ಬಹಳಷ್ಟು ಮಂದಿಗೆ ಹಣ ಬಂದಿಲ್ಲ.ಇದೀಗ ಕಾಂಗ್ರೆಸ್ ಸರ್ಕಾರ ಇದಕ್ಕೆ ಒಂದು ಕಡಿವಾಣ ಹಾಕಿದೆ ಅಂತ ಹೇಳ್ಬಹುದು. ಯಾಕಂದ್ರೆ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿಯ.ಪ್ರಯತ್ನಗಳನ್ನು ಮಾಡ್ತಾ ಇದೆ. ಗಮನದಲ್ಲಿಟ್ಟುಕೊಂಡು ಈಗ ಹೊಸ ಹೊಸ ರೀತಿಯ ಪ್ಲಾನ್ ಗಳನ್ನು ಮಾಡ್ತಾ ಇದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ನಿಮಗೆ ಈಗ ಏನು ಚುನಾವಣೆ ಇದೆ? ಸೋ ಅದಕ್ಕಾಗಿ ಕಾಂಗ್ರೆಸ್ ಸರ್ಕಾರದ ಕಡೆಯಿಂದ ಒಂದು ಕಾಲ್ ಬರುತ್ತೆ ನಿಮಗೆ ಅಂದ್ರೆ ಪ್ರತಿಯೊಬ್ಬರ ಮೊಬೈಲ್ ಗೂ ಕಾಲ ಬರುತ್ತೆ ಅಂದ್ರೆ ನಿಮಗೆ ಕಾಂಗ್ರೆಸ್ ಸರ್ಕಾರ ಏನು ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಅದರಿಂದ ನಿಮಗೆ ಉಪಯುಕ್ತ ಆಗಿದೆಯ ಎಷ್ಟು ಬೆನಿಫಿಟ್ ಆಗಿದೆ ಅಂತ ಕೇಳ್ತಾರೆ.ಸಂದರ್ಭದಲ್ಲಿ ನೀವು ಈ ರೀತಿಯಾಗಿ ಗೃಹಲಕ್ಷ್ಮಿ ನಮಗೆ ಹಣ ಬರ್ತಾ ಇಲ್ಲ. ಎಂದು ಅವರಿಗೆ ನಿಮ್ಮ ತೊಂದರೆಗಳನ್ನು ಹೇಳಿ ಇದರಿಂದ ನಿಮಗೆ ಉಪಯೋಗವಾಗಬಹುದು.

Leave a Reply

Your email address will not be published. Required fields are marked *