ಇಂದು ನಾವು ತಿಳಿಸುವಂತಹ ಮಾಹಿತಿಯು ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿಯಾಗಿದೆ ಆಗಿದ್ರೆ ಏನೆಂದು ನೋಡೋಣ ಬನ್ನಿ ಹೌದು ಗಂಟಲು ನೋವು ಸಮಸ್ಯೆಗೆ ಯಾವ ಪದಾರ್ಥಗಳನ್ನು ಬಳಸಿ ಗಂಟಲು ನೋವು ಮತ್ತು ಗಂಟಲು ಕೆರೆತ ವನ್ನು ಹೇಗೆ ನಿವಾರಣೆಯಾಗುತ್ತದೆ, ಎಂದು ತಿಳಿಸಿ ಕೊಡುತ್ತಿದ್ದೇನೆ. ಗಂಟಲು ನೋವು ನಿವಾರಣೆಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲದೆ ಗಂಟಲು ನೋವು ನಿವಾರಣೆ ಮಾಡಿಕೊಳ್ಳ ಬಹುದು.

ಅದಕ್ಕೆ ಮನೆಮದ್ದು ಏನೆಂದರೆ ಆಯುರ್ವೇದ ಅಂಗಡಿಯಲ್ಲಿ ತ್ರಿಪುಲ ಚೂರ್ಣ ಸಿಗುತ್ತದೆ.ಆ ಒಂದುಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ತ್ರಿಪುಲ ಚೂರ್ಣ ಪುಡಿಯನ್ನು ಹಾಕಿ ಮೂರು ನಿಮಿಷ ಚೆನ್ನಾಗಿ ಕುದಿಸಬೇಕು ನಂತರ ಇದಕ್ಕೆ ಒಂದು ಸ್ಪೂನ್ ಅರಿಶಿಣ ಪುಡಿ ಹಾಕಿ ಕುದಿಸ ಬೇಕು ಇದನ್ನು ಗ್ಲಾಸ್ ಗೆ ಹಾಕಿ ಕುಡಿಯಬೇಕು. ಬೇಗ ಗಂಟಲು ನೋವು ನಿವಾರಣೆಯಾಗುತ್ತದೆ ತ್ರಿಪುಲ ಚೂರ್ಣ ಗಂಟಲು ಪ್ರಕ್ರಿಯೆ ನಿವಾರಣೆಯಾಗುತ್ತದೆ.

ಇದನ್ನು ಮಾಡಿದರೆ ಖಂಡಿತ ಗಂಟಲು ನೋವು ನಿವಾರಣೆಯಾಗುತ್ತದೆ ಇದು ಅದ್ಭುತವಾದ ಮನೆ ಮದ್ದು ಆಗಿದೆ ಗಂಟಲು ನೋವಿಗೆ ಈ ಪುಡಿಯನ್ನು ಬಳಸಿದರೆ ಖಂಡಿತವಾಗಿಯೂ ಯಾವುದೇ ಕಾರಣಕ್ಕೂ ಗಂಟಲು ನೋವು ಬರುವುದಿಲ್ಲ

ಈ ಪುಡಿಯ ನೀರನ್ನು ನೀವು ಒಂದು ವಾರ ತೆಗೆದುಕೊಂಡು ನೋಡಬಹುದು ನಂತರ ನಿಮಗೆ ಗೊತ್ತಾಗುತ್ತದೆ ಔಷಧಿಯು ಎಲ್ಲಾ ಅಂಗಡಿಗಳಲ್ಲಿಯೂ ಕೂಡ ಸಿಗುತ್ತದೆ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು ಮತ್ತು ಯಾವುದೇ ರೀತಿಯಾ ಹಾನಿ ಉಂಟುಮಾಡುವುದಿಲ್ಲ.

ತ್ರಿಪುಲ ಚೂರ್ಣ ಪುಡಿಯು ಗಂಟಲು ನೋವಿಗೆ ಉತ್ತಮ ವಾದ ಔಷಧಿಯಾಗಿದೆ. ಗಂಟಲು ನೋವು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂದು ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ ಧನ್ಯವಾದಗಳು ಗೆಳೆಯರೇ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *