ನಾವು ಉತ್ತರ ಪ್ರದೇಶದ ಹೆಸರನ್ನು ಕೇಳಿದರೆ ನಮ್ಮ ತಲೆಗೆ ಬರುವುದು ಮೊದಲಿಗೆ ಗುಂಡಾಗಿರಿ ಏಕೆಂದರೆ ಈ ರಾಜ್ಯದಲ್ಲಿ ಬಹಳಷ್ಟು ರೀತಿಯಿಂದ ಗುಂಡಾಗಿರಿ ನಡೆಯುತ್ತಾ ಬರುತ್ತಿದೆ ಆದರೆ ಇತ್ತೀಚಿನ ದಿನಗಳಲ್ಲಿ ಯಾವಾಗ ಯೋಗಿ ಸರಕಾರ ಆಡಳಿತಕ್ಕೆ ಬಂತು ಅಂದಿನಿಂದ ತುಂಬಾ ಕಡಿಮೆಯಾಗಿದೆ ಇದಕ್ಕೆ ಮುಖ್ಯ ಕಾರಣ ಅಲ್ಲಿ ಇರುವಂತಹ ಅಧಿಕಾರಿಗಳು ಹಾಗೂ ರಾತ್ರಿಯನ್ನದೆ ಬಹಳಷ್ಟು ಕಷ್ಟಪಟ್ಟು ದುಡಿಯುತ್ತಿದ್ದಾರೆ ಅಂತಹ ಅಧಿಕಾರಿಗಳಲ್ಲಿ ಇಂದು ನಿಮಗೆ ಅವರ ಸಂಪೂರ್ಣವಾದ ರೋಚಕ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಯುಪಿ ಸರ್ಕಾರ ಇತ್ತೀಚೆಗೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದರಲ್ಲಿ ಖ್ಯಾತ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ದಾಲ್‌ ಅವರ ಹೆಸರೂ ಸೇರಿದೆ. ಅವರನ್ನು ಬಂದಾ ಜಿಲ್ಲೆಯ ನೂತನ ಡಿಎಂ ಮಾಡಲಾಗಿದೆ. ದುರ್ಗಾ ಶಕ್ತಿ ನಾಗ್ವಾಲ್ ಯಾರು, ಅವರು ಯುಪಿಎಸ್ ಸಿ ಹೇಗೆ ಉತ್ತೀರ್ಣರಾಗಿದ್ದಾರೆ, ಎಲ್ಲಿಂದ ಓದಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ಅವರು ಸುದ್ದಿಯಲ್ಲಿದ್ದಾರೆ ಎಂಬುದನ್ನು ತಿಳಿಯೋಣ. ದುರ್ಗಾ ಶಕ್ತಿ ನಾಗ್ದಾಲ್ ಯುಪಿ ಕೇಡರ್ ನ ಐಎಎಸ್ ಅಧಿಕಾರಿ.

ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಯುಪಿಎಸ್ ಸಿ ಪರೀಕ್ಷೆಯ ಸಮಯದಲ್ಲಿ ಅವರಿಗೆ ಪಂಜಾಬ್ ಕೇಡರ್ ನೀಡಲಾಗಿತ್ತು. ದುರ್ಗಾ ಶಕ್ತಿ ನಾಗ್ದಾಲ್ ಅವರು 1985 ರಲ್ಲಿ ಛತ್ತೀಸ್ಥಢದಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಅಂಕಿಅಂಶ ಸೇವೆಯ ಅಧಿಕಾರಿಯಾಗಿದ್ದರು. ಅವರ ಅಜ್ಜ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು.ಆರಂಭದಲ್ಲಿ ದುರ್ಗಾ ನಾಗ್ದಾಲ್ ಅವರಿಗೆ ಪಂಜಾಬ್ ಕೇಡರ್ ನೀಡಲಾಗಿತ್ತು. ಅಲ್ಲಿಗೆ ಪೋಸ್ಟಿಂಗ್ ಸಮಯದಲ್ಲಿ, ಅವರು ಅನೇಕ ಹಗರಣಗಳನ್ನು ಬಯಲಗೆಳೆದಿದ್ದರು. ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮವನ್ನೂ ತೆಗೆದುಕೊಂಡರು. ಅಕ್ರಮ ಗಣಿಗಾರಿಕೆ ವಿರುದ್ಧವೂ ಕಾರ್ಯಾಚರಣೆ ಆರಂಭಿಸಿದ್ದರು. ಇದರಲ್ಲಿ ಹಲವರನ್ನುಬಂಧಿಸಲಾಗಿತ್ತು. ಇದರೊಂದಿಗೆ ಹಲವು ಡಂಪ‌ರ್ ಹಾಗೂ ಟ್ರಾಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಧಿಕಾಲ 100+ ರಾಜಕಾರಣಿಗಳನ್ನು ಬಂಧಿಸಿದ್ದಾರೆ! ಐಎಎಸ್ ದುರ್ಗಾ ಅದನ್ನು ನನಸಾಗಿಸಿದರು ಮತ್ತು ಭ್ರಷ್ಟರಾಗದೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡರು!ಈ ಐಎಎಸ್‌ ಅಧಿಕಾರಿ ಅರು ತಿಂಗಳಲ್ಲಿ ಅಮಾನತುಗೊಂಡರು.

ಇಡೀ ಭಾರತ ಇವರಿಗಾಗಿ ಹೋರಾಡಿತು.ಐಎಎಸ್ ದುರ್ಗಾ ಶಕ್ತಿ ಅವರು ಯುಪಿಯಲ್ಲಿ ಅಧಿಕಾರಿಯಾಗಿದ್ದರು,ಪ್ರಬಲ ರಾಜಕಾರಣಿಗಳು ಮತ್ತು ಮರಳು ಮಾಫಿಯಾದಿಂದಾಗಿ ಅಲ್ಲಿ ರೈತರು ಮತ್ತು ಸಾಮಾನ್ಯ ಜನರ ಜೀವನ ನರಕವಾಗಿತ್ತು . ಐಎಎಸ್‌ ದುರ್ಗಾ ಅವರಿಗೆ ಜೀವ ಬೆದರಿಕೆ ಮತ್ತು ಸೇವೆಯಿಂದ ಅಮಾನತು, ಲಕ್ಷಗಟ್ಟಲೆ ರೈತರು ಅಧಿಕಾರಿಯೊಂದಿಗೆ ನಿಂತಿದ್ದರು! ಮತ್ತು 1 ತಿಂಗಳ 1 ತಿಂಗಳ ನಂತರ ಐಎಎಸ್ ದುರ್ಗಾ ಅವರಿಗೆ ಪೂರ್ಣ ಗೌರವಗಳೊಂದಿಗೆ ಸ್ಥಾನ ಸಿಕ್ಕಿತು. ದುರ್ಗಾ ನಾಗ್ದಾಲ್ ಅವರ ಪತಿ ಅಭಿಷೇಕ್ ಸಿಂಗ್ ಕೂಡ ಐಎಎಸ್ ಅಧಿಕಾರಿ. ಅವರು ಯುಪಿ ಕೇಡರ್ ನ 2011 ರ ಬ್ಯಾಚ್ ಐಎಎಸ್, ಅಭಿಷೇಕ್ ಅವರನ್ನು ಮದುವೆಯಾದ ನಂತರ, ದುರ್ಗಾ ಶಕ್ತಿ ನಾಗ್ದಾಲ್ ಕೂಡ ಯುಪಿ ಕೇಡರ್ ಪಡೆದರು.

Leave a Reply

Your email address will not be published. Required fields are marked *