ಈಶ್ವರ್ ಅನ್ನು ನಿರಂತರವಾಗಿ ನಮ್ಮನ್ನ ಸಂಪರ್ಕ ಮಾಡ್ತಾರೆ. ಪ್ರತಿ ಸಮಯ ದಲ್ಲೂ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಆದರೆ ಈ ಶಕ್ತಿಗಳು ಇಷ್ಟು ವಿಶಾಲವಾಗಿರುತ್ತದೆ ಎಂದರೆ ನಂತರ ನಮಗೆ ಅದರ ಅನುಭವ ಆಗೋದಿಲ್ಲ. ದೇವರ ದರ್ಶನ ಆಗಲಿಲ್ಲ ಅಂತ ಭಕ್ತರು ನಿರಾಶೆ ಕೂಡ ಪಡ್ತಾರೆ. ಅದರೆ ಕೆಲವರಿಗೆ ಒಂದು ರೀತಿಯ ಸಂಕೇತಗಳು ಇರುತ್ತವೆ. ಆದರೆ ಅವುಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಇದು ಈಶ್ವರನ ನಿಜವಾದ ಸಂಕೇತಗಳಾಗಿರುತ್ತವೆ. ಈ ಸಂಗತಿಗಳನ್ನು ತಿಳಿಯದ ಕಾರಣದಿಂದಾಗಿಯೇ ನಮ್ಮ ಸಂಪರ್ಕವು ಶರಣಗೆ ಆಗೋದಿಲ್ಲ. ಇಂದು ನಾವು ಇಂತಹ ಸಂಕೇತ ಗಳ ಬಗ್ಗೆ ತಿಳಿಸುತ್ತೇವೆ. ಇವುಗಳಲ್ಲಿ ಯಾವುದಾದರೂ ಒಂದು ಸಂಕೇತ ಆದರೂ ನಿಮಗೆ ಸಿಕ್ತಾ ಇದ್ರೆ ನಿಮ್ಮ ಬೆಲೆ ಬೋಲೇನಾಥನ ಅಪಾರ ಕೃಪೆ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ ಪ್ರತಿ ಸಮಯದಲ್ಲೂ ಅವರು ನಿಮ್ಮೊಡನೆ ಇರ್ತಾರೆ. ಅವರು ನಿಮಗೆ ತುಂಬಾ ಹತ್ತಿರ ಇರುತ್ತಾರೆ. ಮೊದಲನೆಯ ಸಂಕೇತದ ಬಗ್ಗೆ ತಿಳಿದುಕೊಳ್ಳೋಣ.

ಭವಿಷ್ಯದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ಪೂರಾ ಭಾವನೆಗಳು ಇವರೆಗೆ ಆಗ್ತಾ ಇರುತ್ತದೆ. ವಿಶೇಷವಾಗಿ ಸಪ್ನದ ಮಾಧ್ಯಮದ ಮೂಲಕವೂ ಈ ರೀತಿಯಾಗುತ್ತದೆ. ಸ್ನೇಹಿತರೆ ನಮ್ಮ ಚೇತನ ಮನಸ್ಸು ನಾವು ಜಾಗೃತ ವ್ಯವಸ್ಥೆಗೆ ಬಂದಾಗ ಅದು ಸಕ್ರಿಯಗೊಳ್ಳುತ್ತದೆ. ನಿದ್ರೆ ಮಾಡುವಾಗ ನಾವು ಯಾವ ಕನಸುಗಳನ್ನ ಕಾಣುತ್ತೀವೂ ಅವೆಲ್ಲವನ್ನ ನಮ್ಮ ಅವ ಚೇತನ ಮನಸೆ ತೋರಿಸುತ್ತದೆ. ಈ ಕನಸುಗಳು ಒಬ್ಬ ವ್ಯಕ್ತಿಯ ಆಸೆಗಳ ಕ್ರಿಯೆ, ವ್ಯಕ್ತಿಯ ಹಲವಾರು ಸಮಸ್ಯೆಗಳ ಕ್ರಿಯೆ ಮತ್ತು ದುರಾಸೆಗಳ ಪರಿಣಾಮವೇ ಆಗಿರುತ್ತವೆ. ಭವಿಷ್ಯ ದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ವ್ಯಕ್ತಿ ಗೆ ಪೂರ ಭಾಸ ಆಗುತ್ತದೆ ಅಂದರೆ ಮೊದಲೇ ತಿಳಿಯುತ್ತವೆ. ಮೊದಲೇ ಅವುಗಳ ಜ್ಞಾನ ಬರುತ್ತದೆ. ಇದು ಕೇವಲ ಶಿವನ ಕೃಪೆಯಿಂದ ಮಾತ್ರ ಸಾಧ್ಯವಿದೆ. ಹಾಗಾಗಿ ಇದು ಶಿವನ ಕೃಪೆಯ ತುಂಬಾನೇ ವಿಶೇಷವಾದ ಸಂಕೇತವಾಗಿದೆ.

ಶಿವನ ಕೃಪೆಯ ಎರಡನೆಯ ಸಂಕೇತ ಏನಿದೆ ಅಂದ್ರೆ ನೀವು ಏನೇ ಮಾತನಾಡಿದರು. ಏನೇ ನೋಡಿದರೆ ಅದು ಸತ್ಯವಾಗುತ್ತದೆ. ವಿಶೇಷವಾಗಿ ಯಾವಾಗ ನೀವು ಧ್ಯಾನ ಮಾಡ್ತಾ ಇರ್ತಿರಾ ಆ ಸಮಯ ದಲ್ಲಿ ಅಚಾನಕ್ ವಾಗಿ ಮನಸ್ಸಿನಲ್ಲಿ ಯಾವುದಾದರೂ ಯೋಚನೆ ಬಂದ ರೆ ಅಥವಾ ಧ್ಯಾನ ಮುಗಿಸಿದ ನಂತರ ನೀವು ಏನಾದ್ರೂ ಹೇಳಿದ್ರೆ ಅದು ವಾಸ್ತವದಲ್ಲಿ ನಡೆಯುತ್ತದೆ. ಇದು ಶಿವನ ಕೃಪೆ ಒಂದು ದೊಡ್ಡದಾಗಿರುವ ಸಂಕೇತ ಆಗಿದೆ. ಇವು ಪ್ರಭಾವ ಪೂರ್ಣವಾಗುತ್ತವೆ. ನೀವು ನೋಡಿದಂತ ಮಾತು ಸತ್ಯವಾಗುತ್ತದೆ.ಇದು ಕೇವಲ ಶಿವನ ಕೃಪೆಯಿಂದ ಮಾತ್ರ ಸಾಧ್ಯವಾಗುತ್ತದೆ. ಯಾವಾಗ ಒಬ್ಬ ವ್ಯಕ್ತಿಯು ಶಿವನ ಭಕ್ತಿಯಲ್ಲಿ ಸಂಪೂರ್ಣವಾಗಿ ಮಗ್ನರಾಗುತ್ತಾರೆ ಆಗ ಮಾತ್ರ ಇಂಥ ಅನುಭವ ಆಗುತ್ತದೆ. ಶಿವನ ಕೃಪೆಯ ಮೂರನೆಯ ಸಂಕೆತ ಏನಿದೆ ಅಂದ್ರೆ ನಿಮ್ಮ ನಿಂತ ಕಾರ್ಯಗಳೆಲ್ಲ ಶುರುವಾಗುತ್ತವೆ.

ನಿಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಯಾವುದಾದರೂ ಒಂದು ರೀತಿಯ ಸಲಹೆಗಳು ಉಪಾಯಗಳಲ್ಲಿ ನಿಮಗೆ ಕಾಣಲು ಶುರುವಾಗುತ್ತವೆ. ಸಮಸ್ಯೆಗಳಿಂದ ಆಚೆ ಬರುವಂತಹ ಸಲ್ಯೂಶನ್ ಗಳು ಅಚಾನಕವಾಗಿ ನಿಮ್ಮ ಮನಸ್ಸಿನಲ್ಲಿ ಬರುತ್ತವೆ. ಇವೆಲ್ಲ ಬೋಲೇನಾಥನ ಕೃಪೆಯಿಂದಲೇ ಸಾಧ್ಯವಾಗುತ್ತದೆ. ಯಾವಾಗ ನಿಮ್ಮ ಸಮಸ್ಯೆಗಳಿಗೆ ನಿಮಗೆ ಸಲಹೆಗಳು ಸಿಗುತ್ತವೆ ಯಾವ ಸಲ್ಯೂಶನ್ ಗಳು ಸಿಗುತ್ತವೆ. ನಿಮ್ಮ ಜೀವನ ಇನ್ನಷ್ಟು ಸರಳ, ಇನ್ನಷ್ಟು ಉತ್ತಮವಾಗಲು ಶುರುವಾಗುತ್ತದೆ. ಇಲ್ಲಿ ಶಿವನ ಕೃಪೆಯಿಂದ ತುಂಬಾ ಆಳವಾಗಿ ಹೊಂದಿಕೊಂಡು ಇದೀರಾ ಅಂತನೇ ಅರ್ಥ ಮಾಡಿಕೊಳ್ಳಿ.

Leave a Reply

Your email address will not be published. Required fields are marked *