ಗುರುವಾರ ಈ ಒಂದು ಚಿಕ್ಕ ಮಂತ್ರ ಪಠಿಸಿದರೆ ಸಾಕು ನಿಮ್ಮ ಎಲ್ಲ ಸಂಕಷ್ಟಗಳು ದೂರವಾಗಿ ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರಗುತ್ತೀರಾ ಅಂದ್ರೆ ಗುರುವಾರ ರಾಯರ ದಿನ ಹಾಗಾಗಿ ಗುರು ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗಲು ಹಾಗು ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲು ಈ ಚಿಕ್ಕ ಮಂತ್ರವನ್ನು ಪಠಿಸಿ ಮಾಡುವಂತ ಕೆಲಸಕ್ಕೆ ಕೈಹಾಕಿ ಒಳ್ಳೆಯದಾಗುವುದು.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ!
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ !!

ಇದರ ಅರ್ಥ: ಸತ್ಯ ಹಾಗು ಧಾರ್ಮಿಕ ಮಾರ್ಗಗಳಲ್ಲಿ ಸದಾ ನಿರತರಾದ, ಭಜಿಸಿದವರಿಗೆ ಕಲ್ಪವೃಕ್ಷ ನಮಿಸಿದವರಿಗೆ ಕಾಮಧೇನಿನಂತೆ ಬೇಡಿದ್ದನ್ನು ನೀಡುವ ಪೂಜ್ಯರಾದ ಶ್ರೀ ರಾಘವೇಂದ್ರ ಗುರುಗಳಿಗೆ ನಮಸ್ಕಾರಗಳು. ಅನ್ನುವ ಅರ್ಥವನ್ನು ನೀಡುತ್ತದೆ.

ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡುವಾಗ ರಾಯರ ಈ ಒಂದು ಚಿಕ್ಕ ಮಂತ್ರವನ್ನು ಪಠಿಸಿ ಮಾಡುವಂತ ಕೆಲಸಕ್ಕೆ ಕೈ ಹಾಕುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಯಶಶಸ್ಸು ಕಾಣಬಹುದು.

Leave a Reply

Your email address will not be published. Required fields are marked *