ಗೃಹಲಕ್ಷ್ಮಿಗೆ ಬಂತು ಭರ್ಜರಿ ಗುಡ್ ನ್ಯೂಸ್ ನಮ್ಮ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನು ಅನ್ನೋದನ್ನ ತಿಳಿಸಿ ಮಾಹಿತಿಯನ್ನ ಪೂರ್ತಿಯಾಗಿ ಕೊಡುತ್ತೇವೆ. ಯಾರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತ ವೇಯ್ಟ್ ಮಾಡ್ತಾ ಇದ್ರೆ ಕಾಯುತ್ತಾ ಇರುವವರು ನೋಡಲೇಬೇಕಾದ ಮಾಹಿತಿ ರೀಸೆಂಟಾಗಿ ಎಂಟನೇ ಕಂತಿನ ಹಣ ಬಿಡುಗಡೆ ಆಗುವುದಕ್ಕೆ ಪ್ರಾರಂಭ ಆಗಿದೆ.ಬಹಳಷ್ಟು ಮಂದಿ ಈಗಾಗ್ಲೇ ಏನು ಇದನ್ನ ಪಡೆದಿದ್ದಾರೆ. ಇನ್ನು 50% ಜನರು ಎಂಟುನೆ ಕನ್ನಡವನ್ನ ಪಡೆಯಬೇಕು. ಇದು ಒಂದೇ ಅಲ್ಲ. ಇದರ ಜೊತೆಗೆ ಏಳನೇ ಕಂತಿನ ಹಣ ಇನ್ನು ಬಹಳಷ್ಟು ಮಂದಿಗೆ ಬರಬೇಕು.

ಆರುನೇದು ಬರಬೇಕು. ಹಣ ಬಂದಿಲ್ಲ ಅಂತ ಕಂಪ್ಲೇಂಟ್ ಮಾಡ್ತಾ ಇದ್ದಾರೆ ಈ ಒಂದು ಯೋಜನೆ ಶುರುವಾದ ದಿನದಂದು ಕೂಡ ಬಹಳಷ್ಟು ಜನರಿಗೆ ಸಮಸ್ಯೆ ಕೊಡುತ್ತಾ ಇದೆ ಎಷ್ಟೋ ಜನಗಳಿಗೆ ಒಂದು ಕಂತಿರ ಹಣ ಕೂಡ ಬಂದಿಲ್ಲ ಇದೇ ರೀತಿಯಿಂದ ತೊಂದರೆ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದ್ದಾರೆ.ಹೌದು, ಸ್ನೇಹಿತರೆ ಖುದ್ದಾಗಿ ಒಂದು ಡಿ ಕೆ ಶಿವಕುಮಾರ್ ಅವರು ಒಂದು ಹೊಸ ಅಪ್‌ಡೇಟ್ ಅನ್ನು ಕೊಡುವಂತದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಅವರನ್ನ ಕೇಳಿದಾಗ ಈಗ ನಮಗೆ ಏನು ಹಣವನ್ನು ಬಿಡುಗಡೆ ಮಾಡಿದ್ವಿ ಇದು ಎಲ್ಲರ ಖಾತೆಗೆ ಯಾಕೆ ಬರುತ್ತಿಲ್ಲ, ಏನು ಪ್ರಾಬ್ಲಮ್ ಮತ್ತು ಡಿ ಕೆ ಶಿವಕುಮಾರ್ ಅವರು ಕೇಳಿದ ಸಂದರ್ಭದಲ್ಲಿ ನಮ್ಮ 1,00,000 ಲಿಸ್ಟ್ ಅನ್ನು ರೆಡಿ ಮಾಡಿಕೊಂಡಿದ್ದಾರೆ.

ಅವರ ಇರುತ್ತೆ ಯಾರು ಹಣ ಬಿಡುಗಡೆ ಆಗಿದೆ, ಯಾರಿಗೆಲ್ಲ ಯಾರಿಗೆ ಎಷ್ಟು ಹಣ ಇದೆ, ಯಾವ ಜಿಲ್ಲೆಗಳಿಗೆ ಎಷ್ಟು ಹಣ ಇದೆ.ಇನ್ನು ಎಷ್ಟು ಇದೆ ಅಂತ ಒಂದು ಇರುತ್ತೆ. ಆ ಲಿಸ್ಟ್ ನ್ನು ತೋರಿಸಿದ ನಂತರ ಡಿ ಕೆ ಶಿವಕುಮಾರ್ ಅವರು ಒಂದು ಹೊಸ ಪ್ಲಾನ್ ಮಾಡಿದ್ದಾರೆ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತವರಿಗೆ ಹಣವನ್ನ ತಲುಪಿಸುವಂತಹ ಒಂದು ಹೊಸ ಅಪ್ಡೇಟ್ವಿದ್ದರೆ ಈ ರೀತಿಯ ಒಂದು ಹೊಸ ಅಪ್ಡೇಟ್ ಇದು.ಈಗ ರೀಸೆಂಟಾಗಿ ಬಿಡುಗಡೆಯಾಗಿರುವ 1,00,00,000 ಹಣ ಅಂದ್ರೆ ಎಂಟನೇ ಕಂತಿನ ಹಣ ಬಿಡುಗಡೆ ಆಗ್ತಾನೆ ಇದೆ. ಇನ್ನು ಬಹಳಷ್ಟು ಮಂದಿ ಅಂದರೆ ಜನಗಳಿಗೆ ಬರಬೇಕು. ಇಲ್ಲಿ ಹೊಸ ಪ್ಲಾನ್ ಏನಪ್ಪ ಅಂದ್ರೆ ಇಲ್ಲಿ ಯಾರಿಗೆ ಒಂದು ಎರಡನೇ ಹಂತದಿಂದ ಹಿಡಿದು ಅದ್ರ ಮೊದಲ ಕಂತಿನ ಐದು ಎಂಟನೇ ಕಂತಿನವರೆಗೆ ಯಾರಿಗಾದರೂ ಮಧ್ಯದಲ್ಲಿ ಏನಾದರೂ ಹಣ ಬಂದಿಲ್ಲ. ಪೆಂಡಿಗ್ ಇದ್ರೆ ಅಂತ ಕಂತುಗಳ ಹಣವನ್ನ ಎಂಟನೇ ಕಂತಿನ ಹಣದ ಜೊತೆಗೆ ಬಿಡುಗಡೆ ಮಾಡುತ್ತಾರೆ ಆದರೆ ನೀವು ಸ್ವಲ್ಪ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *