ಹಣ ಪ್ರತಿಯೊಬ್ಬರ ಜೀವನದಲ್ಲೂ ಅತ್ಯವಶ್ಯಕ. ಯಾವುದೇ ವಸ್ತುವನ್ನು ಖರೀದಿ ಮಾಡಲು ಎಂದು ನಮಗೆ ಹಣ ಬೇಕೇಬೇಕು. ಯಾವುದೇ ಒಬ್ಬ ವ್ಯಕ್ತಿಯು ಹಣದ ಆಶೀರ್ವಾದವನ್ನು ಪಡೆಯಲು ಬಯಸಿದರೆ ಶಾಸ್ತ್ರಗಳ ಪ್ರಕಾರ ಅದನ್ನು ದಕ್ಕಿಸಲು ಕೆಲವೊಂದು ರಹಸ್ಯ ದಾರಿಗಳಿವೆ. ಯಾರು ಹಣದ ಸಂಪನ್ಮೂಲದಲ್ಲಿ ರುದ್ಧಿಯನ್ನು ಬಯಸುತ್ತಿರೋ ಅವರು ತಮ್ಮ ಪರ್ಸನಲ್ಲಿ ಕೆಲವು ವಸ್ತುಗಳನ್ನು ರಹಸ್ಯವಾಗಿಡಬೇಕು. ಪರ್ಸನಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು. ನಾವ್ ಉಪಯೋಗಿಸುವ ಪರ್ಸ್ ಹೇಗಿರಬೇಕು ಅಂತ ಈ ಮಾಹಿತಿಯಲ್ಲಿ ನೋಡೋಣ ಬನ್ನಿ

 

 

. ಅದಕ್ಕಿಂತ ಮುಂಚೆ ಇದೇ ರೀತಿಯ ಧಾರ್ಮಿಕ ಮಾಹಿತಿಗೆ ನಮ್ಮ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಹಿಂದಿನ ಕಾಲದಲ್ಲಿ ಹಣ ಎಂದರೆ ಹೆಣವು ಕೂಡ ಬಾಯಿ ಬಿಡುತ್ತೆ ಎನ್ನುವ ಗಾದೆ ಇದೆ. ಹಣದಿಂದ ಮನುಷ್ಯನಿಗೆ ತೃಪ್ತಿ ಸಿಗುವುದಿಲ್ಲ. ಆದರೆ ಕೆಲವು ವಸ್ತುಗಳನ್ನು ಖರೀದಿಸುವ ಮುಖಾಂತರ ಮನುಷ್ಯನು ತೃಪ್ತಿಯನ್ನು ಅನುಭವಿಸುತ್ತಾರೆ. ಹಣವೇ ಎಲ್ಲ ಎಂದು ಹೇಳುವುದರ ಬದಲು ಎಲ್ಲಾ ವಸ್ತುಗಳನ್ನು ಖರೀದಿಸುವುದಕ್ಕೆ ಹಣ ಬೇಕೇಬೇಕು. ಅಂದಿನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಗೆ ವಿಶೇಷ ಸ್ಥಾನ ನೀಡಿದೆ. ಲಕ್ಷ್ಮಿ ಸಂಪತ್ತಿನ ದೇವತೆ ಜೊತೆಗೆ ವಿಷ್ಣು ಕೂಡ ಇರುತ್ತಾನೆ. ಹಾಗಾಗಿ ಸಂಪತ್ತು ವೈಭವ ಅದೃಷ್ಟದ ಅಂಶವಾಗಿರುವ ಭಗವಾನ್ ವಿಷ್ಣುದೇವ ನನ್ನು ಗುರುವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನದಂದು ಗುರು ಗ್ರಹವನ್ನು ನೆನಪಿಸಿಕೊಳ್ಳುವ ವ್ಯಕ್ತಿಗೆ ಅವನ ಎಲ್ಲಾ ಸ್ಥಗಿತಗೊಂಡ ಕಾರ್ಯಗಳು ಆಗುತ್ತವೆ ಎಂದು ನಂಬಲಾಗಿದೆ.

 

 

ಇದಲ್ಲದೆ ಗುರುವಾರದಂದು ಮಾಡಬೇಕಾದ ಉಪಾಯ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ಗುರು ದೋಷ ನಿವಾರಣೆಯಾಗಿ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ದೊರೆಯುತ್ತದೆ. ಅದೇ ಸಮಯದಲ್ಲಿ ಇಂದು ನಾವು ನಿಮಗಾಗಿ ಗುರುವಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪರ್ಸ್ ಸಂಬಂಧಿಸಿದ ವಿಷಯಗಳನ್ನು ಹೇಳಲು ಹೊರಟಿದ್ದೇವೆ.  ಯಾವುದೇ ಒಬ್ಬ ವ್ಯಕ್ತಿಯು ಹಣದ ಆಶೀರ್ವಾದವನ್ನು ಪಡೆಯಲು ಬಯಸಿದರೆ ಅವನು ಗುರುವಾರ ತನ್ನ ಪರ್ಸನಲ್ಲಿ ಕೆಲವು ವಸ್ತುಗಳನ್ನು ರಹಸ್ಯವಾಗಿಡಬೇಕು ಯಾರಿಗೂ ತಿಳಿಸದೆ ಮಾಡುವ ಈ ಪರ್ಸನ ಪರಿಹಾರವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ನೀವು ನಿಮ್ಮ ಪರ್ಸನಲ್ಲಿ ಗೋಮತಿ ಚಕ್ರ ಕವಡೆ ಅರಿಶಿನದ ತುಂಡು ಕೇಸರಿ ತಾಮ್ರದ ಹಾಳೆಯಲ್ಲಿ ಮಾಡಿದ ಕುಬೇರ ಅಥವಾ ಶ್ರೀಯಂತ್ರ. ಇವುಗಳಲ್ಲಿ ಯಾವುದಾದರೂ ಒಂದನ್ನು ಪರ್ಸನಲ್ಲಿ ಇರಿಸಿ.

Leave a Reply

Your email address will not be published. Required fields are marked *