ವಿಕ್ಷಕರ ನಮ್ಮ ಹಿಂದೂ ಪುರಾಣದ ಪ್ರಕಾರ ಗೋಮಾತೆಗೆ ಒಂದು ವಿಶಿಷ್ಟವಾದಂತಹ ಸ್ಥಾನಮಾನವನ್ನು ಕೊಡಲಾಗಿದೆ ಅದಕ್ಕೆ ನಾವು ಹಲವಾರು ಪೂಜೆಯನ್ನು ಮಾಡಿ ಅದರಲ್ಲಿ ನಾವು ಮುಕ್ಕೋಟಿ ದೇವರನ್ನು ಕೂಡ ಕಾಣುತ್ತೇವೆ ಎಂದು ಪುರಾತನಗಳು ಹೇಳುತ್ತವೆ. ಗೋಪೂಜೆಯನ್ನು ಮಾಡಿ ನಮ್ಮ ಹೊಸ ಮನೆಯನ್ನು ಕಟ್ಟಿದಾಗ ಗೋಮಾತೆಯನ್ನು ನಮ್ಮ ಮನೆ ಒಳಗೆ ಕರೆದುಕೊಂಡು ಬಂದು ಪೂಜೆ ಮಾಡುವ ಸಂಪ್ರದಾಯ ಜಗತ್ತಿನ ಮೂಲೆಯಲ್ಲಿ ಮೂಲೆಯಲ್ಲೂ ಕೂಡ ಪಾಲಿಸುತ್ತಾರೆ.

ಆದರೆ ಗೋಮಾತೆಯ ಈಗ ಒಂದೇ ಒಂದು ಬಾಲದ ಕೂದಲು ನಿಮ್ಮ ಜೀವನವನ್ನು ಬದಲಾಯಿಸುತ್ತದೆಅದು ಹೇಗೆ ಅಂತೀರಾ ಹಾಗಾದರೆ ಈ ಮಾಹಿತಿಯನ್ನು ಕೊನೆವರೆಗೂ ಓದಿ. ವೀಕ್ಷಕರೆ ಗೋಮಾತೆಗೆ ಅದರ ಇಷ್ಟವಾಗುವಂತಹ ಸಿಹಿ ಪದಾರ್ಥ ಅಥವಾ ಯಾವುದಾದರೂ ಪದಾರ್ಥವನ್ನು ನೀಡಿ ಅದರ ಕಿವಿಯಲ್ಲಿ ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿದರೆ ಅದು ತಕ್ಷಣವೇ ಹೋಗುತ್ತದೆ ಎಂದು ಮಾತುಗಳಿವೆ ಮತ್ತೆ ತುಂಬಾ ಜನ ಕೂಡ ನಂಬಿದ್ದಾರೆ. ಆದರೆ ಕೂದಲವನ್ನು ತೆಗೆದುಕೊಂಡು ಯಂತ್ರದ ಮುಖಾಂತರ ನಿಮ್ಮ ಹೆಬ್ಬಟ್ಟಿಗೆ ಸುತ್ತಿಕೊಳ್ಳಬೇಕು.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು. ಗೋಮಾತೆಯ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಅದನ್ನು ಅಂದರೆ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಹೊತ್ತಬೇಕು. ಹೀಗೆ ಮೂರು ಬಾರಿ ಮಾಡಬೇಕು. ಕ್ರಮೇಣ ಆ ನೋವು ಕಡಿಮೆಯಾಗಿ ಉಪಶಮನವಾಗುತ್ತದೆ .

ಈ ರೀತಿಯಾಗಿ ಧರಿಸಿಕೊಂಡರೆ ಸಾಕು ನಿಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರುವುದಿಲ್ಲ. ಹಾಗೆ ಕೆಟ್ಟ ದೃಷ್ಟಿಗಳು ಕೂಡ ನಿಮಗೆ ಬೀಳುವುದಿಲ್ಲ ಹಾಗೆ ನೀವು ಯಾವುದಾದರುಕೆಲಸದಲ್ಲಿ ಸತತವಾಗಿ ವಿಫಲರಾಗುತ್ತಿದ್ದರೆ ಅದರಲ್ಲಿ ಯಶಸ್ಸು ಕಾಣುವುದುಕಟ್ಟಿಟ್ಟ ಬುದ್ದಿ ಆದರೆ ಅದರ ತಕ್ಕ ಹಾಗೆ ಶ್ರಮ ಕೂಡ ನಾವು ಮಾಡಲೇಬೇಕು ಅದಷ್ಟೇ ಅಲ್ಲದೆಈ ಬಾಲದ ಕೂದಲದಿಂದ ನಮಗೆ ನಕಾರಾತ್ಮಕ ಅಥವಾಯಾವುದೇ ರೀತಿಯಾದಂತಹ ಮಾಟ ಮಂತ್ರ ನಮಗೆ ತಾಗುವುದಿಲ್ಲ ಹೀಗಾಗಿ ಈ ಒಂದು ಬಾಲದ ಕೂದಲು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ.

ಇದಕ್ಕೆ ತನ್ನದೇ ಆದಂತಹ ಅತಿ ಹೆಚ್ಚು ಶಕ್ತಿಯನ್ನು ಹೊಂದಿದೆ. ಹಾಗಾಗಿ ಈ ಒಂದು ಕೆಲಸ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಖಂಡಿತ ಈಡೇರುತ್ತವೆ. ಈ ತಂತ್ರವನ್ನು ಶುಕ್ಲ ಪಕ್ಷದ ಶುಕ್ರವಾರದಂದು ಹೇಳಬೇಕು. ಅಷ್ಟೇ ಅಲ್ಲದೆ ಒಂದು ಗೂವಿನಿಂದ ಒಂದೇ ಒಂದು ಕೂದಲನ್ನು ನಾವು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನೀವು ಅನುಭವಿಸುತ್ತಿರುವ ಕಷ್ಟ ಹಾಕು, ಜಾತಕದಲ್ಲಿರುವ ದೋಷಗಳು ಕೂಡ ಮಾಯವಾಗುತ್ತವೆ.

Leave a Reply

Your email address will not be published. Required fields are marked *