ಪ್ರತಿಯೊಬ್ಬರೂ ತಮ್ಮ ಅಗತ್ಯಗಳನ್ನು ಪೂರೈಸಲು ಅಥವಾ ಯಾವುದೇ ಪ್ರಮುಖ ಅಗತ್ಯಕ್ಕಾಗಿ ಯಾರೊಬ್ಬರಿಂದ ಅಥವಾ ಇನ್ನೊಬ್ಬರಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಯಾರಿಗಾದರೂ ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗುತ್ತದೆ. ಅನೇಕ ಬಾರಿ ಜನರು ಕೆಟ್ಟ ಪರಿಸ್ಥಿತಿಗಳಿಂದ ಹಣವನ್ನು ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡರೆ ಮತ್ತು ಲಭ್ಯವಿಲ್ಲದಿದ್ದರೆ, ನೀವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು, ವರ್ಷಗಳಿಂದ ಇರುವ ಹಣವನ್ನು ಮರಳಿ ತರುತ್ತದೆ. ಯಾರಿಗೂ ಗೊತ್ತಾಗದ ಹಾಗೆ ಕೊಟ್ಟಿರುವಂತಹ ಹಣವನ್ನ ಮರಳಿ ಪಡೆಯುವುದು ಹೇಗೆ ಎನ್ನುವುದರ ಸಂಪೂರ್ಣ ವಾದ ಮಾಹಿತಿಯನ್ನು ತಿಳಿಯೋಣ.

ಒಂದು ವೇಳೆ ಯಾರಾದರೂ ನಿಮ್ಮ ಹತ್ತಿರ ಬಂದು ಕಷ್ಟವನ್ನ ಹೇಳಿಕೊಂಡು ಹಣದ ಸಹಾಯವನ್ನು ಕೇಳಿದಾಗ ನಿಮ್ಮ ಮನಸ್ಸು ಖರಗಿ ನೀವು ಕಷ್ಟಪಟ್ಟು ದುಡಿದ ಹಣವನ್ನ ಕೊಟ್ಟಿರುತ್ತೀರಿ. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಗಂಡನಿಗೆ ತಿಳಿಯದ ಹಾಗೆ ಕೆಲವೊಂದಿಷ್ಟು ಹಣದ ವ್ಯವಹಾರಗಳನ್ನ ಮಾಡುತ್ತಾರೆ. ಈ ರೀತಿ ಕೆಲವೊಂದು ಸಲ ಹಣವನ್ನು ಬೇರೆಯವರ ಹತ್ತಿರ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಹಾಗೂ ಯಾರಿಗೂ ಹೇಳಿಕೊಳ್ಳಲು ಆಗದೇ ಕಷ್ಟ ಪಡುತ್ತಿದ್ದರೆ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಿ. ನಿಮ್ಮ ಹಣ ಬರುವಂತೆ ಮಾಡುತ್ತದೆ. ಹಾಗಾದ್ರೆ ಈ ಪರಿಹಾರ ಕ್ರಮ ಏನು ಅಂತ ತಿಳಿಸುತ್ತೇನೆ. ಈ ಹಣವನ್ನು ಮರಳಿ ಪಡೆಯುವುದಕ್ಕೆ ಯಾರ ಸಹಾಯವನ್ನ ಪಡೆದುಕೊಳ್ಳುವುದಕ್ಕೂ ಹಾಗೂ ಹಣವನ್ನ ಹಾಗೆ ಬಿಡಲು ಸಾಧ್ಯವಾಗದೇ ಇರುವ ಹೆಣ್ಣುಮಕ್ಕಳು ಈ ಪೂಜಾ ವಿಧಾನದಿಂದ ನಿಮ್ಮ ಹಣವು ಮರಳಿ ಸಿಗುವಂತೆ ಮಾಡುತ್ತದೆ.

ಕಾಲ ಭೈರವೇಶ್ವರನಿಗೆ ಕುಂಬಳಕಾಯಿ ದೀಪವನ್ನು ಹಚ್ಚುವುದರಿಂದ ಸಾಲ ವಾದಿ ಹಾಗು ಶತ್ರು ವಿನ ಮೂಲಧನ ವಿಚಾರವಾಗಿ ಪರಿಹಾರ ಕ್ರಮವನ್ನು ಮಾಡ ಬೇಕಾಗುತ್ತದೆ. ಅದು ಸೋಮವಾರ ಹಾಗೂ ಶುಕ್ರವಾರದ ದಿನದಂದು ವಿಶೇಷವಾಗಿ ರಾಹು ಕಾಲದಲ್ಲಿ ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಕುಂಬಳಕಾಯಿ ದೀಪ ವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಪ್ರಾಪ್ತಿಯಾಗುತ್ತವೆ.ಮುಖ್ಯವಾಗಿ ಮೂರು ಶುಕ್ರವಾರದಂದು ಹಾಗು ಮೂರು ಸೋಮವಾರದಂದು ಕಾಲ ಭೈರವೇಶ್ವರನಿಗೆ ಎಳ್ಳೆಣ್ಣೆಯಿಂದ ಈ ದೀಪವನ್ನು ಹಚ್ಚಬೇಕು. ನಿಮ್ಮಿಂದ ಕೈಜಾರಿದಂತಹ ಹಣ ನಿಮ್ಮ ಕೈಸೇರುವುದು ಖಚಿತ.

ಕಾಲ ಭೈರವೇಶ್ವರನಿಗೆ ಈ ರೀತಿಯಾಗಿ ಜೀವನ ಹಚ್ಚುವುದರಿಂದ ನಿಮ್ಮ ಶತ್ರುವಿನ ಮನಸ್ಸು ಪರಿವರ್ತನೆಯಾಗಿ ಯಾವುದೋ ಒಂದು ರೀತಿಯಲ್ಲಿ ಅವನ ಅರಿವಿಗೆ ಬಂದು ನಿಮ್ಮ ಹಣವನ್ನ ನಿಮಗೆ ಕೊಡುವಂತೆ ಮಾಡುತ್ತಾನೆ. ಈ ದೀಪವನ್ನು ಹಚ್ಚುವಾಗ ಕಾಲ ಭೈರವೇಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡು ನೀವು ಈ ದೀಪವನ್ನು ಹಚ್ಚ ಬೇಕು. ನಾನು ಕೊಟ್ಟಿರುವಂತಹ ನಾವು ನನ್ನ ಕೈ ಸೇರಲಿ ಎಂದು ಆ ಕಾಲ ಭೈರವೇಶ್ವರನಲ್ಲಿ ಸಂಪೂರ್ಣವಾಗಿ ಶರಣಾಗತಿಯನ್ನು ಬಯಸಬೇಕು. ಮೇಲೆ ತಿಳಿಸಿದಂತೆ ಸೋಮವಾರ ಹಾಗೂ ಶುಕ್ರವಾರದ ದಿನದಂದು ರಾಹು ಕಾಲದಲ್ಲಿ ಕಾಲ ಭೈರವೇಶ್ವರನಿಗೆ ದೀಪ ವನ್ನು ಹಚ್ಚ ಬೇಕು. ಆಗ ನೀವು ನೀಡಿರುವಂತಹ ಹಣವು ಸ್ವಲ್ಪ ದಿನದಲ್ಲಿ ನಿಮಗೆ ಮರಳಿ ಸಿಗುತ್ತದೆ.

Leave a Reply

Your email address will not be published. Required fields are marked *