ಕಲರ್ಸ್ ಕನ್ನಡ ವಾಹಿನಿಯೂ ವಿಭಿನ್ನ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಇದರಲ್ಲಿ ಬರುವ ಕನ್ನಡತಿ ಧಾರಾವಾಹಿ ಎಂದರೆ ವೀಕ್ಷಕರಿಗೆ ಅಚ್ಚು ಮೆಚ್ಚು. ಕೇವಲ ಇದೊಂದೆ ಅಲ್ಲ ಎದೆ ತುಂಬಿ ಹಾಡುವೆನು, ಬಿಗ್ಬಾಸ್ ಹೀಗೆ ರಿಯಾಲಿಟಿ ಶೋಗಳು ಎಂದರೆ ಸಹ ಜನರಿಗೆ ಬಹಳ ಇಷ್ಟ. ಹಾಗೆಯೇ ಜನರ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಜನಪ್ರಿಯ ಶೋ ಎಂದರೆ ರಾಜ – ರಾಣಿ. ಇದೀಗ ಇದರ ಎರಡನೇ ಸೀಸನ್ ಆರಂಭವಾಗಿದೆ. ಆದರೆ ಇದರಲ್ಲಿನ ಒಂದು ಬದಲಾವಣೆ ಮಾತ್ರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಅದು ನಿರೂಪಕಿ ಅನುಪಮಾ ಗೌಡ.

ಅನುಪಮ ಗೌಡ ಅವರು ಎಂತಹ ಒಳ್ಳೆಯ ಆಂಕರ್ ಅಂತ ಇಡೀ ಕರ್ನಾಟಕದ ಜನರಿಗೆ ಗೊತ್ತು. ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಒಳ್ಳೆಯ ನಟಿಯಾಗಿ ಮಿಂಚಿದ್ದರು. ರಾಜ ರಾಣಿ ಸೀಸನ್ ಅನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದರು. ಆದರೆ ರಾಜ ರಾಣಿ ಸೀಸನ್ 2ಗೆ ಅನುಪಮ ಗೌಡ ಅವರು ಬರಲಿಲ್ಲ. ಎಲ್ಲರೂ ಅಂದುಕೊಂಡರು ಅನುಪಮಾ ಗೌಡ ಅವರೇ ಕಾರ್ಯಕ್ರಮವನ್ನು ರಿಜೆಕ್ಟ್. ಆದರೆ ವಿಷಯ ಬೇರೇನೇ ಇದೆ. ಯಾಕೆಂದರೆ ವಾಹಿನಿಯವರು ಅನುಪಮ ಗೌಡ ಅವರನ್ನು ಸಂಪರ್ಕ ಮಾಡಲೇ ಇಲ್ಲವಂತೆ. ಅವರು ಕರೀಲೆ ಇಲ್ಲ ವಂತೆ. ಕರೆದಿದ್ದರೆ ಕಂಡಿತವಾಗಿಯೂ ಈ ಒಂದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುತ್ತಿದ್ದಾರೆ ಅಂತೆ. ಅನುಮಪ ಗೌಡ ಅವರಿಗೆ ಒಂದು ರೀತಿಯಲ್ಲಿ ಮೋಸ ನಡೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಸೀಸನ್ 2ಗೆ ಅನುಪಮ ಗೌಡ ಅವರಿಗೆ ಕರೆಸಿಕೊಳ್ಳಲಿಲ್ಲ.

ಇದರಿಂದಾಗಿ ಬಹಳಷ್ಟು ಮನ ನೊಂದಿದ್ದಾರೆ ಅನುಪಮ ಗೌಡ. ಹಿಗಾಗಿ ಲೈನ್ ಅಲ್ಲಿ ಬಂದು ಅನುಪಮ ಗೌಡ ಅವರು ಕ್ಲಾರಿಟಿ ಅನ್ನು ಕೊಟ್ಟರು. ವಾಹಿನಿಯವರು ನನಗೆ ಕಾಂಟ್ಯಾಕ್ಟ್ ಮಾಡಲಿಲ್ಲ. ಸೀಸನ್ ವನ್ ಅಲ್ಲಿ ನೀವು ಎಲ್ಲರೂ ಎಂಜಾಯ್ ಮಾಡಿರುತ್ತೀರಿ. ಅಥವಾ ಈ ಒಂದು ಕಾರ್ಯಕ್ರಮದಲ್ಲಿ ಸೀಸನ್-2 ಅಲ್ಲಿ ನಾನು ಇರುವುದಿಲ್ಲ. ನಿಮ್ಮಲ್ಲರಿಗೂ ಕೂಡ ಬೇಸರವಾಗುತ್ತಿದೆ ಅಂತ ನನಗೆ ಗೊತ್ತು. ಅವರು ಸಂಪರ್ಕ ಮಾಡಿದರೆ ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಬರುತ್ತಾ ಇದ್ದೆ. ಅವರೇ ನನಗೆ ಕರೆಯಲಿಲ್ಲ. ಸೋ ಹೀಗಾಗಿ ನಾನು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ ಹೀಗಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಜನರಿಗೆ ಕ್ಲಾರಿಟಿ ಸಿಕ್ತು. ಅನುಪಮಾ ಗೌಡ ಅವರೇ ಒಂದು ರಿಯಾಲಿಟಿ ಶೋ ನಿಂದ ಹೊರ ಬಂದಿದ್ದಾರೆ ಎಂದು ಅಂದುಕೊಂಡರು. ಆದರೆ ವಾಹಿನಿಯವರು ಅನುಪಮ ಗೌಡ ಅವರಿಗೆ ಸ್ಪಷ್ಟವಾಗಿ ರಿಜೆಕ್ಟ್ ಮಾಡಿದ್ದಾರೆ ಅಂತ ತಿಳಿದುಬಂದಿದೆ.

Leave a Reply

Your email address will not be published. Required fields are marked *