ವೀಕ್ಷಕರೆಲ್ಲರಿಗೂ ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಸಾಲಭಾಡೆಗೆ ಜಾತಕ ದೋಷ ಇರುತ್ತಾ ಇಲ್ಲವಾ ಹಾಗೂ ಸಾಲ ಸಂಕು ಇಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹಾಗೂ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆತನಕ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಮನುಷ್ಯ ಅಂದಮೇಲೆ ಕಾರಣಗಳಿಂದ ತೊಂದರೆಗಳು ಉಂಟಾಗುವುದು ಸಹಜ. ಅದರಲ್ಲೂ ಸಾಲದ ಸಿಲುಕಿನಲ್ಲಿ ಸಿಕ್ಕಿಕೊಂಡು ವ್ಯಕ್ತಿಯ ಪರಿಸ್ಥಿತಿ ತುಂಬಾ ಹದಗಟ್ಟಿರುತ್ತದೆ. ಮಾನಸಿಕ ಒತ್ತಡವನ್ನು ಅನುಭವಿಸುತ್ತಾ ಇರುತ್ತಾರೆ. ಸಾಲವನ್ನು ತೀರಿಸಲು ಆಗದೆ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಇರುತ್ತಾರೆ. ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಸಾಲದ ಸುಳಿನಿಂದ ಹೊರಬರಲು ಆಗುವುದಿಲ್ಲ.

ಆಗ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸುಲಭವಾಗಿ ಸಾಲದ ಬಾರಿಯಿಂದ ಋಣಮುಕ್ತರಾಗಬಹುದು. ಹೇಗೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ವೀಕ್ಷಕರೆ ಕೆಲವೊಮ್ಮೆ ನಮ್ಮ ಗ್ರಹಗತಿಗಳು ಸರಿ ಇಲ್ಲದೆ ಅನೇಕ ಕಷ್ಟಗಳು ಬರುತ್ತವೆ. ಆಗಾಗ ಸಾಲದ ಸುಳಿಯಲ್ಲಿ ಸಿಲುಚಿಕೊಳ್ಳುವ ಸಂದರ್ಭ ಬರುತ್ತದೆ. ಸಾಲದ ಸುಳಿಯಿಂದ ಹೊರಗೆ ಬರಲು ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ವೀಕ್ಷಕರ ಸಾಲ ಆಗಲು ಮನುಷ್ಯನ ದೋಷಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾಗಿ ಗ್ರಹದೋಷಗಳು ನಿವಾರಣೆ ಮಾಡಿಕೊಳ್ಳುವುದರಿಂದ ಗೃಹ ದೋಷದ ಜೊತೆಗೆ ಸಾಲಮಯವಾಗುತ್ತದೆ. ಪ್ರತಿ ಬುಧವಾರ ಬೆಳಿಗ್ಗೆ ಎಂಟು ಗಂಟೆಯ ಒಳಗಡೆ ಎರಡು ಸಣ್ಣ ಮಡಿಕೆ ತೆಗೆದುಕೊಂಡು ಅದರ ಕಲ್ಲು ಉಪ್ಪು ಮತ್ತು ಒಂದು ಚಮಚ ಅಕ್ಕಿ ಹಾಕಿ ಆ ಮಡಿಕೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಈ ರೀತಿ ಹರಿಯುವ ನೀರಿನಲ್ಲಿ ಬಿಡುವುದರಿಂದ ಗ್ರಹದೋಷಗಳು ಸ್ವಲ್ಪ ಕಡಿಮೆಯಾಗುತ್ತದೆ. ಹಾಗೂ ಕ್ರಮೇಣವಾಗಿ ನಿಮ್ಮ ಸಾಲವಾದೆಯಿಂದ ಋಣಮುಕ್ತರಾಗುತ್ತೀರಿ.

Leave a Reply

Your email address will not be published. Required fields are marked *