ನಮಸ್ಕಾರ ಎಲ್ಲರಿಗೂ ಶುಭ ಮುಂಜಾನೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಅಪ್ಡೇಟ್ ಗೆ ನಿಮಗೆ ಸ್ವಾಗತ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲ ಬಂದಿಲ್ಲ ಅಂತ ಸಾಕಷ್ಟು ಜನ ಹೇಳುತ್ತಾರೆ. ಇನ್ನು ಕೆಲವರು ನಮಗೆ ಒಂದು ಕಂತಿನ ಹಣ ಬಂತು 2 ಕಂತಿನ ಹಣ ಬಂತು ಮೂರನೇ ಕಂತು ಬರಲಿಲ್ಲ ಸಾಕಷ್ಟು ಸಮಸ್ಯೆಗಳು ಆಗುತ್ತವೆ ನಿಮಗೆ ಹಣ ಜಮಾ ಆಗಬೇಕೆಂದರೆ ಮೊದಲನೇದಾಗಿ ನಿಮ್ಮ ಎಂ ಪಿ ಸಿ ಐ ಮ್ಯಾಪಿಂಗ್ ಆಗಿದೆಯಾ ಅದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ .ನಿಮ್ಮ ಆಧಾರ್ ಲಿಂಕ್ ಆಗಿದಿಯಾ, ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಆಗಿದ್ದರೆ ಮಾತ್ರ ಹಣ ಬರುತ್ತದೆ ನೀವು ಯಾವ ರೀತಿ ತಿಳಿದುಕೊಳ್ಳಬೇಕು ಅಂತ ಈಸಿಯಾಗಿ ನಿಮಗೆ ಹೇಳುತ್ತಾ ಇದ್ದೇನೆ ಎಲ್ಲರೂ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಕೊನೆಯವರೆಗೂ ವೀಕ್ಷಿಸಿ. ನೋಡಿ ಡೈರೆಕ್ಟಾಗಿ ಮೊದಲನೆಯದಾಗಿ ಏನು ಮಾಡಬೇಕೆಂದರೆ ನಾನಿಲ್ಲಿ ಯಾವ ರೀತಿ ಚೆಕ್ ಮಾಡಬೇಕು ಅಂತ ತಿಳಿಸಿದ್ದು ಮುಂಚೆ ಒಂದು ವಿಷಯ ಕ್ಲಾರಿಟಿ ಕೊಡುತ್ತೇನೆ ನಿಮ್ಮ ಆಲ್ರೆಡಿ ಲಿಂಕ್ ಆಗಿರುತ್ತದೆ ಈಗ ಬ್ಯಾಂಕ್ ಏನಾಗಿರುತ್ತದೆ ಎಂದರೆ ಒಂದು ಬ್ಯಾಂಕಲ್ಲಿ ಕಂಡಿಶನ್ ಅಪ್ಡೇಟ್ ಮಾಡಿರುತ್ತಾರೆ.

ಇನ್ನು ಕೆಲವು ಬ್ಯಾಂಕಲ್ಲಿ ಏನಾಗಿರುತ್ತದೆ ಈ ರೀತಿ ಎಲ್ಲಾ ಆದಾಗ ನಿಮ್ಮ ಆಧಾರ್ ಲಿಂಕ್ ಕೆಲವರದ್ದು ಇತರ ಸಮಸ್ಯೆಗಳು ಇರುತ್ತದೆ ಏನಾಗುತ್ತಿರುತ್ತದೆ ಎಂದರೆ, ಕಂಡಿಷನ್ ಚೇಂಜ್ ಆಗುತ್ತಾ ಇರುತ್ತದೆ ಈ ಕಾರಣದಿಂದ ನಿಮ್ಮ ಏನಾದರೂ ಆಧಾರ್ ಲಿಂಕ್ ಏಕ್ಸ್ಪೈರೆಡ್ ಆಗಿರಬಹುದು. ಆದ್ದರಿಂದ ನೀವು ಏನು ಮಾಡಬೇಕು ಎಂದರೆ ಮೊದಲನೆಯದಾಗಿ ನೀವು ಆಧಾರ್ ಲಿಂಕ್ ಸ್ಟೇಟಸ್ ಟೈಪ್ ಮಾಡಿ ನೀವು ಚೆಕ್ ಮಾಡಿಕೊಂಡರೆ ಡೌಟ್ ಹೋಗುತ್ತದೆ ಚೆಕ್ ಮಾಡಿಕೊಳ್ಳಿ ಯಾವ ರೀತಿಯ ಸಮಸ್ಯೆ ಬರುವುದಿಲ್ಲ ಆದರೆ ಲಿಂಕ್ ಸ್ಟೇಟಸ್ ಅಂತ ಕ್ಲಿಕ್ ಮಾಡಿ ನೀವು ಅಕೌಂಟ್ ಗೆ ಜಮಾ ಆಗುವ ಯಾವುದೇ ಪ್ರಾಬ್ಲಮ್ ಬರುವುದಿಲ್ಲ ಈ ರೀತಿಯಾಗಿ ಆಧಾರ್ ಲಿಂಕ್ ಸ್ಟೇಟಸ್ ಟೈಪ್ ಮಾಡಿ ಬಿಟ್ಟು ಆದರ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಆಧಾರ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ವೇಯ್ಟ್ ಮಾಡಿ ನೋಡಿ.

ಓಪನ್ ಆಗುತ್ತದೆ ಇಲ್ಲಿ ಕೆಳಗಡೆ ಸ್ಕ್ರೋಲ್ ಮಾಡಿ ಸ್ಕ್ರೋಲ್ ಮಾಡಿದಾಗ ಆಧಾರ್ ಲಿಂಕ್ ಸ್ಟೇಟಸ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್ ಅಂತ ಬರುತ್ತದೆ ಈ ಒಂದು ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಕೂಡಲೇ ಮತ್ತೆ ನಿಮಗೆ ಈ ರೀತಿಯಾಗಿ ಕೆಳಗಡೆ ಸ್ಕ್ರೋಲ್ ಮಾಡಬೇಕಾಗುತ್ತದೆ ನಿಮಗೆ ಬ್ಯಾಂಕ್ ಫೀಲಿಂಗ್ಸ್ ಅಂತ ಆಪ್ಷನ್ ಇರುತ್ತದೆ ಆ ಆಧಾರ್ ನಂಬರ್ ಟೈಪ್ ಮಾಡಬೇಕು ಇದೆಲ್ಲ ಆಧಾರ್ ನಂಬರ್ ಟೈಪ್ ಮಾಡಿ ಕ್ಯಾಪ್ಚ ಟೈಪ್ ಮಾಡಿ ಸೆಂಡ್ ಒಟಿಪಿ ಕೊಡಿ ನಂತರ ಓಟಿಪಿ ಬಂದ ಮೇಲೆ ನಿಮ್ಮ ಎಲ್ಲಾ ಸಂದೇಹಗಳು ಬಗೆ ಹರಿಯುತ್ತದೆ.

 

Leave a Reply

Your email address will not be published. Required fields are marked *