ಅನ್ನದಾತರಿಗೆ ಸರ್ಕಾರದಿಂದ ಬಿಗ್ ಗಿಫ್ಟ್, ಅದೇ ನಿಂದು ತಿಳಿದುಕೊಳ್ಳುವ ಕುತೂಹಲವೇ ಬನ್ನಿ ಹಾಗಿದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ದೇಶದ ರೈತರಿಗಾಗಿ ಸಹಾಯ ವಾಗುವಂತಹ ಹಲವು ಯೋಜನೆಗಳನ್ನ ಜಾರಿಗೆ ತಂದಿವೆ. ರೈತರಿಗೆ ಬೆಳೆಯನ್ನು ಬೆಳೆಯಲು ಅನುಕೂಲಕ್ಕಾಗಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಮೂಲಕ ರೈತರಿಗೆ ಸಾಕಷ್ಟು ಹಣವನ್ನು ಸಹ ಕೊಡಲಾಗಿದೆ. ಆದರೆ ಈ ಹಣ ವರ್ಗಾವಣೆಯಲ್ಲಿ ಕೇಂದ್ರ ಸರ್ಕಾರವು ಕೆಲವೊಂದು ಬದಲಾವಣೆಯನ್ನು ತಂದಿದೆ. ಇದರಿಂದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಉತ್ತಮವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೇಂದ್ರ ಕೃಷಿ ಸಚಿವಾಲಯವು ಇದೀಗ ಏ ಐ ಚಾಟ್ ಬಾಟ್ ಅನ್ನು ರೂಪ ಗೊಳಿಸಿದೆ.
ಎಪಿಎಂ ಕಿಸಾನೆ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗಾಗಿಯೇ ಪ್ರತಿವರ್ಷ ಆರು ಸಾವಿರ ರೂಪಾಯಿ ಬೆಳೆ ಸಹಾಯವನ್ನು ನೀಡುತ್ತಿದೆ. ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂಪಾಯಿಯನ್ನ ವರ್ಗಾವಣೆ ಮಾಡಲಾಗುತ್ತಿದೆ. ಅದರ ಜೊತೆಗೆ ಎಐ ಚಾಟ್ ಬಾಟ್ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕೊಡಲಾಗುತ್ತಿದೆ.
ಬಾಷಿಣಿಯ ಸಹಯೋಗದೊಂದಿಗೆ ಚಾಟ್ ಬಾತ್ ಅನ್ನೋ ಕೇಂದ್ರ ಸರ್ಕಾರವು ಲಭ್ಯ ಗೊಳಿಸಿದೆ. ರೈತರು ನಾನಾ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಇದು ಪಿಎಂ ಕಿಸಾನ್ ಯೋಜನೆಗೆ ಸಂಬಂಧಿತವಾಗಿದೆ ಹಾಗೂ ರೈತರ ವಿವರಗಳನ್ನು ಒಳಗೊಂಡಿದೆ. ಯೋಜನೆಗೆ ಸಂಬಂಧಿಸಿದ ಕೆಲವು ಬದಲಾವಣೆಗಳು ಮಾಹಿತಿಗಳು ಕಾಲ ಕಾಲಕ್ಕೆ ರೈತರಿಗೆ ತಲುಪುತ್ತವೆ ಇದರಿಂದ ರೈತರು ತಮ್ಮ ಬೆಳೆಯನ್ನ ಬೆಳೆಯಲು ಸಹಾಯಕವಾಗಿದೆ.
ಇದು ಪಿಎಂ ಕಿಸಾನ್ ಯೋಜನೆಯ ದಕ್ಷತೆಯನ್ನು ಹೆಚ್ಚಿಸುತ್ತಿದೆ ಹಾಗೂ ರೈತರಿಗೆ ಕೇಂದ್ರ ಸರ್ಕಾರವು ಒದಗಿಸುವ ಬೆಳೆ ಸಹಾಯವನ್ನು ಪಡೆಯಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಎಷ್ಟೆಲ್ಲ ಶ್ರಮಿಸುತ್ತಿದೆ ಇದನ್ನ ಸರಿಯಾಗಿ ಉಪಯೋಗಿಸಿಕೊಂಡು ರೈತರು ತಮ್ಮ ಬೆಳೆಯನ್ನ ಬೆಳೆಯಬಹುದಾಗಿದೆ ಹಾಗೂ ಗೊತ್ತಿಲ್ಲದ ಕೆಲವು ಮಾಹಿತಿಗಳನ್ನ ಈ ಚಾರ್ಟ್ ಬಾಟ್ ಸೇವೆಯಿಂದ ಪಡೆದುಕೊಳ್ಳಬಹುದಾಗಿದೆ.