ನಮಸ್ಕಾರ ನೀವು ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಈ ಹುಡುಗನ ಫೋಟೋ ತುಂಬಾನೇ ಒಂದು ವೈರಲ್ ಆಗಿತ್ತು. ಕೆಲವರು ಈ ಹುಡುಗನ ಫೋಟೋ ಇಟ್ಟು ದೇವರಿಗೆ ಕಂಡಿರುವ ಕಾರಣ ಇರುವ ಈ ಹುಡುಗನಿಗೆ ಇಂಥ ಹುಡುಗಿ ಸಿಕ್ಕಿದ್ದಾಳೆ ನಾವೇನು ಕರ್ಮ ಮಾಡಿ ಹಂಗೆ ಹಿಂಗೆ ಅಂತ ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಟ್ರೋಲ್ ಮಾಡಿದ್ರು. ಆದ್ರೆ ಅವರು ಯಾರು ಅವ್ನು ಮಾಡಿರೋ ಸಾಧನೆ ಏನು ಅವರ ಹಿನ್ನಲೆ ಏನು ಅನ್ನೋದನ್ನ ತಿಳಿಯೋದಕ್ಕೆ ತುಂಬಾ ಜನ ಪ್ರಯತ್ನ ಪಡಲಿಲ್ಲ.

ವೀಕ್ಷಕರಿಗೆ ಈ ಹುಡುಗನ ಹೆಸರು ಅರುಣ್ ಕುಮಾರ್ ಅಂತ ಅಂದ್ರೆ ಅರುಣ್ ಕುಮಾರ್ ಅಂತ ಯಾರು ಕೂಡ ಗೊತ್ತಿಲ್ಲ ಅಟ್ಲೀ ಅಂತ ಕರೆಯಬೇಕಾಗುತ್ತೆ ಯಾಕೆಂದರೆ ಈತ ಫೇಮಸ್ ಆಗಿರೋದು ಅಟ್ಲೀ ಅನ್ನೋದರಿಂದ ಈತ ಹುಟ್ಟಿದ್ದು 1990 ತಮಿಳುನಾಡಿನ ಮದುರೈನಲ್ಲಿ ಜನನ ಆಗುತ್ತೆ. ಮತ್ತೆ ಇವರ ವಿದ್ಯಾಭ್ಯಾಸ ನೋಡೋದಾದ್ರೆ ಸತಿ ಬಾಮ್ಮಾ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಮಾಡಿದ್ದಾರೆ.

ಈತ ತನ್ನ ಎಜುಕೇಷನ್ ನಂತರ ಚಿತ್ರರಂಗದ ಕಡೆ ಹೆಚ್ಚಿನ ಒಲವು ಇದ್ದ ಕಾರಣ ಭಾರತ ಚಿತ್ರರಂಗ ಕಂಡ ಯಶಸ್ವಿ ನಿರ್ದೇಶಕ ಶಂಕರ್ ಅವರ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡು ಹಿಂದಿ ರಂದು ಈ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅರುಣ್ ಕುಮಾರ್ ಅವರಿಗೆ ಒಂದು ಒಳ್ಳೆ ಅವಕಾಶ ಕೂಡ ಬಂತು. ನಂತರ ಆತ ಸ್ವತಂತ್ರ ನಿರ್ದೇಶಕನಾಗಿ 2003 ರಲ್ಲಿ ರಾಜ ರಾಣಿ ಒಂದು ಸಿನಿಮಾ ನಿರ್ದೇಶನ ಮಾಡ್ತಾರೆ. ಆ ಚಿತ್ರ ಸೂಪರ್ ಹಿಟ್ ಆಗುತ್ತೆ. ಮತ್ತೆ ಬೇರೆ ಭಾಷೆಗಳು ಕೂಡ ಡಬ್ ಆಗುತ್ತೆ. ಮತ್ತೆ ಕೆಲವು ಭಾಷೆಗಳಲ್ಲಿ ರಿಮೇಕ್ ಕೂಡ ಆಗುತ್ತೆ.

ಮತ್ತೆ ನಂತರ 2016 ರಲ್ಲಿ ವಿಜಯ ಸೇರಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ. ಅದು ಕೂಡ ಸೂಪರ್ ಹಿಟ್ ಆಗುತ್ತೆ. ಮತ್ತೆ 2017 ರಲ್ಲಿ ಮತ್ತೆ ವಿಜಯ್ ‌ ಜೊತೆ ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ. ಅದು ಕೂಡ ಸೂಪರ್ ಹಿಟ್ ಆಗುತ್ತೆ. ಇದಾದ ನಂತರ ಮತ್ತೆ ಇನ್ನೊಂದೆರಡು ಚಲನಚಿತ್ರವನ್ನು ಮಾಡಿ ನಂತರ ಬಾಲಿವುಡ್ ಗೆ ಹಾರುತ್ತಾರೆ. ಅದುವೇ ಜವಾನ್ ಚಲನಚಿತ್ರ .ಈ ತರಹದ ನಿರ್ದೇಶನ ಮಾಡಿದ ಚಿತ್ರಗಳೆಲ್ಲ ಸೂಪರ್ ಹಿಟ್ ಆಗುತ್ತೆ. ಮತ್ತೆ ತಮಿಳುನಾಡಿನ ಸ್ಟಾರ್ ನಟರು ಈತನ ನಿರ್ದೇಶನದಲ್ಲಿ ಕೆಲಸ ಮಾಡೋದಿಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ, ಆದರೆ.

ಈತನ ಆಸೆ ಮಾತ್ರ ರಜನಿಕಾಂತ್ ಅವರು ಹಾಕೊಂಡು ಒಂದು ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ ಇದೆ. ಮತ್ತೆ ಆತ ಒಂದು ಚಿತ್ರವನ್ನ ನಿರ್ದೇಶನ ಮಾಡಿದ್ದು ಅದಕ್ಕೆ ಆತ ಪಡೆದಿರೋ ಸಂಭಾವನೆ ₹1,50,00,000 ಮತ್ತೆ ಆತ ಪ್ರಿಯ ಎಂಬ ಹುಡುಗಿಗೆ ಅನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ವೀಕ್ಷಕರೇ ಮನುಷ್ಯನ ಬಣ್ಣ ನೋಡಿ ಮತ್ತೆ ಆತನ ಸೌಂದರ್ಯ ನೋಡಿ ಯಾವತ್ತು ಅವರನ್ನು ಅಳಿಯಬಾರದು ಇತ್ತೀಚಿಗೆ ನಿರ್ದೇಶನ ಮಾಡಿದಂತಹ ಜವಾನ್ ಚಿತ್ರ ಒಂದು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ.

Leave a Reply

Your email address will not be published. Required fields are marked *