ನಮಸ್ಕಾರ ಸ್ನೇಹಿತರೆ ಖ್ಯಾತ ನಟ ಧನುಷ್ಗೆ ಇದೇನಾಯ್ತು ಅಂದರೆ ಅವರು ಭಿಕ್ಷೆ ಬೇಡುವಂತ ಸಂದರ್ಭ ಯಾಕೆ ಎದುರಾಗಿದೆ ಎಂಬುದನ್ನು ತಿಳಿಸಿ ಕೊಡುತ್ತೇವೆ . ಸ್ನೇಹಿತರೆ ಖ್ಯಾತ ನಟ ಧನುಷ್ ತಿರುಪತಿಯಲ್ಲಿ ಭಿಕ್ಷುಕನ ಭಟ್ಟೆ ಧರಿಸಿ ಉದ್ದುದ್ದ ದಾಡಿಬಿಟ್ಟು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಇದನ್ನು ಕಂಡ ಜನರು ಕೋಪಗೊಂಡಿದ್ದಾರೆ ಧನುಷ್ ಅವರು ಅನೇಕ ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ಗಳಲ್ಲಿ ಒಬ್ಬರು ಇವರು ತಮ್ಮ ನಟನೆಯಿಂದ ಎರಡು ರಾಷ್ಟ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ ಇವರು ನಟರು ,ನಿರ್ದೇಶಕರು ಹೌದು ಹಾಗೆ ಗಾಯಕರು ಹೌದು.

ಸ್ನೇಹಿತರೆ ಇವರು ಮಾಡಿರುವ ಪಾತ್ರವನ್ನು ಮತ್ತೊಂದು ಸಿನಿಮಾದಲ್ಲಿ ಮಾಡುತ್ತಿರಲಿಲ್ಲ ಇವರು ಪ್ರತಿಯೊಂದು ಪಾತ್ರಕ್ಕೂ ಪ್ರವೇಶ ಮಾಡಿ ಆ ಪಾತ್ರಕ್ಕೆ ನ್ಯಾಯ ಒದಗಿಸಿಲ್ಲ ಅಂದರೆ ಮನಸ್ಸಾಕ್ಷಿ ಒಲೆಯುತ್ತಿರಲಿಲ್ಲ ಸ್ನೇಹಿತರೆ ಇವರು ಮಾಡುವ 50 ಸಿನಿಮಾಗಳು ಸೂಪರ್ ಡೂಪರ್ ಆಗಿದ್ದಾವೆ ಇವರು ಮಾಡುತ್ತಿರುವ ಸಿನಿಮಾ 51ನೇ ಸಿನಿಮಾ ಡಿ ಫಿಫ್ಟಿ ಎನ್ನುವ ಹೆಸರು ತಾತ್ಕಾಲಿಕವಾಗಿ ಇಡಲಾಗಿದೆ ಅದೇ ಒಂದು ಸಿನಿಮಾ ಶೂಟಿಂಗ್ ಗೋಸ್ಕರ ತಿರುಪತಿಯಲ್ಲಿ ಭಿಕ್ಷೆಯನ್ನು ಬೇಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಈ ಒಂದು ಬಣ್ಣ ಹಚ್ಚಿರುವುದಕ್ಕೆ ಸಾಮಾನ್ಯ ಜನರು ಕೋಪಗೊಂಡಿದ್ದಾರೆ ಅಂತ ನೀವು ಕೇಳಬಹುದು ಅದಕ್ಕೆ ಹೇಳುತ್ತಿದ್ದೇನೆ.

ಈ ಒಂದು ತಿರುಪತಿಯಲ್ಲಿ ಶೂಟಿಂಗ್ ನಡೆಯುವ ಸಮಯದಲ್ಲಿ ಅಲ್ಲಿರುವ ಜನರು ವೆಹಿಕಲ್ಸ್ ಗಳನ್ನು ಬೇರೆ ರಸ್ತೆಯಲ್ಲಿ ಚಲಿಸಿ ಅಂತ ಪೊಲೀಸರು ತಡೆಗಟ್ಟಿ ಬೇರೆ ಕಡೆ ಚಲಿಸುವುದಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ ಇದರಿಂದಾಗಿ ಅಲ್ಲಿ ಸಾಮಾನ್ಯ ಜನರಿಗೆ ಟ್ರಾಫಿಕ್ ಜಾಮ್ ಆಗಿ ತೊಂದರೆಯಾಗುತ್ತಿದೆ ಈ ಒಂದು ವಿಷಯವಾಗಿ ಸಾಮಾನ್ಯ ಜನರು ದೂರು ನೀಡಿದ್ದಾರೆ ನಮಗೆ ಚಲಿಸುವುದಕ್ಕೆ ಯಾಕೆ ತೊಂದರೆ ಮಾಡುತ್ತಿದ್ದೀರಾ ಅಂತ ದೂರನ್ನು ಕೊಟ್ಟ ಮೇಲೆ ಈ ಒಂದು ಸಿನಿಮಾ ಶೂಟಿಂಗ್ ಗೆ ಅನುಮತಿಯನ್ನು ರದ್ದುಗೊಳಿಸಲಾಗಿದೆ ಸ್ನೇಹಿತರಿಗೆ ಪ್ರಪಂಚದಲ್ಲಿ ಭಾರತ ದೇಶದಲ್ಲಿ ಶೂಟಿಂಗ್ ಮಾಡಿದರು ಯಾವ ಸಿನಿಮಾದಲ್ಲಿ ತೊಂದರೆ ಆಗುತ್ತಿರಲಿಲ್ಲ.

ಈ ಒಂದು ಸಿನಿಮಾ 51ನೇ ಸಿನಿಮಾ ಡಿ ಫಿಫ್ಟಿ ಅನ್ನುವ ಸಿನಿಮಾ ಯಾಕೆ ಅಡೆಚಡನೆಗಳು ಬರುತ್ತವೆ ಅಷ್ಟೇ ಅಲ್ಲ ಈ ಒಂದು ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರು ಕೂಡ ಬಣ್ಣ ಹಚ್ಚಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ವರಲಕ್ಷ್ಮಿ, ತ್ರಿಶಾ ವಿಶಾಲ್ ಸೂರ್ಯ ಅವರು ಇನ್ನಿತರ ಸ್ಟಾರ್ ಗಳು ಈ ಒಂದು ಸಿನಿಮಾದಲ್ಲಿ ಪಾತ್ರವನ್ನು ವಹಿಸುತ್ತಿದ್ದಾರೆ ಇಷ್ಟೆಲ್ಲಾ ಸ್ಟಾರ್ ನಟರು ಬಣ್ಣ ಹಚ್ಚಿದ ಮೇಲೆ ಈ ಸಿನಿಮಾ ಬಿಗ್ಗೆಸ್ಟ್ ಸಿನಿಮಾ ಆಗುವುದಕ್ಕೆ ಎರಡು ಮಾತುಗಳು ಇಲ್ಲ ಅಂತ ಹೇಳಬಹುದು.

Leave a Reply

Your email address will not be published. Required fields are marked *