ಭಾರತ ದೇಶದಲ್ಲಿ ಪ್ರತಿಯೊಬ್ಬರ ಕನಸುವಂತ ಮನೆ ಕಟ್ಟಿಸಬೇಕು ಅಂತ ಸಾಕಷ್ಟು ಜನರು ಎಷ್ಟೇ ಪ್ರಯತ್ನ ಪಟ್ಟರು ಸ್ವಂತ ಮನೆ ಕಟ್ಟಿಸುವುದಕ್ಕೆ ಸಾಧ್ಯವಾಗುವುದಿಲ್ಲ ಕೆಲವರು ಬಳಿ ಹಣ ಇದ್ದರೂ ಕೂಡ ಸ್ವಂತ ಮನೆ ಕಟ್ಟಿಸುವುದಕ್ಕೆ ಸಾಧ್ಯವಿಲ್ಲ ಸಾಕಷ್ಟು ಅಡೆ-ಚಡನೆ ಉಂಟಾಗುತ್ತದೆ ಇನ್ನು ಕೆಲವರ ಹತ್ತಿರ ದುಡ್ಡು ಇರುವುದಿಲ್ಲ ದುಡ್ಡು ಹೊಂದಿಸುವುದಕ್ಕೆ ಕಷ್ಟಪಡುತ್ತಾ ಇರುತ್ತಾರೆ. ಎಷ್ಟು ಕಷ್ಟ ಪಟ್ಟರು ಕೂಡ ಕೆಲವೊಮ್ಮೆ ನಮ್ಮ ಹಣೆಬರಹ ಸರಿ ಇರುವುದಿಲ್ಲ ಹಾಗಾಗಿ ಈ ಸಮಸ್ಯೆಗಳು ಕಾಡುತ್ತವೆ.‌

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವ ದೇವರು ನಮ್ಮ ಕರ್ನಾಟಕದಲ್ಲಿದ್ದಾರೆ ಈ ದೇವಸ್ಥಾನಕ್ಕೆ ಬಂದು ಭೇಟಿ ಕೊಟ್ಟರೆ ಸಾಕು ನಿಮ್ಮ ಸ್ವಂತ ಮನೆ ಕಟ್ಟುವ ಕನಸು ನನಸಾಗುವುದು ನೂರಕ್ಕೆ ನೂರು ಸತ್ಯವಾದ ಸಂಗತಿ ದೇವಸ್ಥಾನದಲ್ಲಿ ನಡೆಸಿರುವ ದೇವರು ಮನೆ ಕಟ್ಟುವುದಕ್ಕೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಕೊಡುತ್ತಾರೆ ಈ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಮನೆ ಕಟ್ಟುವ ಕನಸು ಇಟ್ಟುಕೊಂಡು ಬಂದಿರುವುದು ವ್ಯಕ್ತಿಗಳ ಬೇಡಿಕೆಯನ್ನು ಬಗೆಹರಿಸುವ ದೇವರು.

ಸ್ನೇಹಿತರೆ ಈ ದೇವಸ್ಥಾನ ವಿಳಾಸ ದೇವಸ್ಥಾನ ಮೊಬೈಲ್ ಸಂಖ್ಯೆ ಕೊಡುತ್ತೇನೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಹಾಗೂ ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ದೇವಸ್ಥಾನ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಿಮ್ಮ ಸ್ಕ್ರೀನ್ ಮೇಲೆ ಇದೆ ಕರ್ನಾಟಕದ ಸಕ್ಕರೆ ನಾಡು ಮಂಡ್ಯ ನಗರಕ್ಕೆ ಹೋಗಬೇಕು, ಮಂಡ್ಯ ನಗರದಿಂದ 64 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಕಲ್ಲಹಳ್ಳಿ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಭೂವರಹ ಸ್ವಾಮಿ ದೇವಸ್ಥಾನದ ಗೂಗಲ್ ಮ್ಯಾಪ್ ಡಿಸ್ಕ್ರಿಪ್ಶನ್ ಒಂದು ಸಲ ಚೆಕ್ ಮಾಡಿ ದೇವಸ್ಥಾನದ ಮೊಬೈಲ್ ಸಂಖ್ಯೆ ನಿಮ್ಮ ಸ್ಕ್ರೀನ್ ಮೇಲೆ ಇದೆ 09044490971 ದೇವಸ್ಥಾನ.

ಸ್ನೇಹಿತರೆ ದೇವಸ್ಥಾನ ನೆಲೆಸಿರುವ ದೇವರು ವರಹ ಸ್ವಾಮಿ ದೇವರು ವಿಷ್ಣು ದೇವರ ಅವತಾರದಲ್ಲಿ ವರಾಹ ಸ್ವಾಮಿ ಅವತಾರ ಸ್ವಾಮಿ ಜೊತೆ ಭೂದೇವಿ ನೆಲೆಸಿರುವ ಕಾರಣ ಭೂ ವರಹ ಸ್ವಾಮಿ ಎಂದು ಹೆಸರು ಬಂದಿದೆ ಈ ಬರಹ ಸ್ವಾಮಿ ಶಿಲೀ ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಶಿಲೆ ಎಂದು ಹೇಳಿದರೆ ತಪ್ಪಾಗುವುದಿಲ್ಲ 14 ಅಡಿ ಎತ್ತರವಿದೆ ಸಾಲಿಗ್ರಾಮ ಕಲ್ಯಾಣ ವರಹ ಸ್ವಾಮಿಯು ಹಿರ ನಕ್ಷರ ಎಂಬ ರಾಕ್ಷಸ ಕೊಂದು ಕೋಪ ಎಣಿಸಿಕೊಳ್ಳಲು ದೇವಸ್ಥಾನಕ್ಕೆ ಬರುತ್ತಾರೆ ಎಂದು ಪುರಾವೆ ಹೇಳುತ್ತದೆ.

ಕಾಲ ಕಳೆದಂತೆ ಈ ಬರಹ ಸ್ವಾಮಿ ಮೂರ್ತಿ ಭೂಮಿ ಒಳಗೆ ಹೋಗಿರುತ್ತದೆ, 13ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯ ರಾಜ್ಯ ಇವರಹ ಸ್ವಾಮಿ ಮೂರ್ತಿ ನೆಲದ ಒಳಗಡೆ ಸಿಗುತ್ತದೆ ಅಂತ ಹೇಳಬಹುದು. ಒಮ್ಮೆ ಆದರೂ ನಿಮ್ಮ ಕುಟುಂಬದ ಸಮೇತ ಒಂದು ದೇವಸ್ಥಾನಕ್ಕೆ ಭೇಟಿ ಕೊಡಿ ನಿಮ್ಮ ಮನೆ ಕಟ್ಟಬೇಕು ಆಸೆ ತುಂಬಾ ಬೇಗನೆ ಬಗೆಹರಿಸುತ್ತದೆ. ಹಾಗೆ ಈ ಮಾಹಿತಿಯನ್ನು ತಪ್ಪದೇ ಹಂಚಿಕೊಳ್ಳುವುದು ಮರೆಯಬೇಡಿ

Leave a Reply

Your email address will not be published. Required fields are marked *