ವೀಕ್ಷಕರೆ ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಮಹಿಳೆಯರೇ ಆಗಲಿ ಪುರುಷರೇ ಆಗಲಿ ಅರಿಶಿಣ ದಾರವನ್ನು ಈ ರೀತಿಯಾಗಿ ಕಟ್ಟಿಕೊಂಡು ಈ ಮಂತ್ರವನ್ನು ನೀವು ಪ್ರತಿನಿತ್ಯ ಹೇಳಿದ್ದೆ ಆದರೆ ನಿಮ್ಮ ಸಮಸ್ಯೆಗಳು ಏನೇ ಇರಲಿ ಶೀಘ್ರದಲ್ಲಿ ಮುಕ್ತಾಯವಾಗುತ್ತದೆ. ಹಾಗಾದರೆ ಆ ಒಂದು ಪರಿಹಾರವೇನು? ಆ ಒಂದು ಮಂತ್ರ ಯಾವುದು ಎಂಬುವುದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಕೆಲವೊಮ್ಮೆ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಪದೇ ಪದೇ ಅಡೆತಡೆಗಳು ಉಂಟಾಗುತ್ತಿರುತ್ತದೆ. ಅಂದುಕೊಂಡಂತೆ ಯಾವ ಕೆಲಸಗಳು ಸಹಪೂರ್ಣವಾಗುವುದಿಲ್ಲ. ಬರಿ ನಷ್ಟಗಳು ಹೆಚ್ಚಾಗುತ್ತಾ ಇರುತ್ತದೆ. ಈ ರೀತಿಯಾಗಿ ನಿಮ್ಮ ಜೀವನದಲ್ಲಿ ಏನಾದರೂ ನೀವು ಮಾಡುವ ಕೆಲಸಗಳಿಗೆ

ಅಂದುಕೊಂಡಂತ ಕೆಲಸಗಳು ಆಗಬೇಕು ಎಂದರೆ ಬುಧುವಾರದ ದಿನ ಅರಿಶಿನದ ದಾರದಿಂದ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಗಣೇಶನ ಅನುಗ್ರಹದಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ಯಾವುದೇ ವಿಜ್ಞಗಳು ಇಲ್ಲದೆ. ಈಡೇರುತ್ತದೆ ಹಾಗೂ ಗುರುವಿನ ಮರುವು ದೊರೆಯುತ್ತದೆ ಇದನ್ನು ಯಾವ ರೀತಿಯಾಗಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನು ನಾವು ನಿಮಗೆ ವಿವರವಾಗಿ ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಯಾವುದೇ ಕೆಲಸವನ್ನು ಮಾಡಿದರು ಕೂಡ ಅದು ಪರಿಪೂರ್ಣವಾಗಿ ಆಗುವುದಿಲ್ಲ. ಮಾಡುವಂತ ಕೆಲಸಗಳಿಗೆ ಹೆಚ್ಚು ಅಡೆತಡೆಗಳು ಉಂಟಾಗುತ್ತವೆ. ನಷ್ಟಗಳು ಹೆಚ್ಚಾಗುತ್ತವೆ ಇಂತಹ ಸಮಸ್ಯೆಗಳು ಕಳೆದು ಅಂದುಕೊಂಡ ಅಂತಹ ಕೆಲಸಗಳು ಯಾವುದೇ ವಿಜ್ಞೆಗಳು ಇಲ್ಲದೆ ಪೂರ್ಣಗೊಳ್ಳಬೇಕು ವಿಶೇಷವಾಗಿ ಗಣೇಶನ ಸಂಕಲ್ಪವನ್ನು ಮಾಡಿಕೊಂಡು ಈ ಒಂದು ಕೆಲಸವನ್ನು ಮಾಡಬೇಕು. ಈ ಒಂದು ಕೆಲಸವನ್ನು ಬುಧವಾರದಿಂದ ಮಾಡಬೇಕು. ಬುದುವಾರದ ದಿನ ಬೆಳಗ್ಗೆ ಎದ್ದು ವಿಶೇಷವಾಗಿ ಸ್ನಾನ ಮಾಡಿ ಮಾಡಿ ಎಲ್ಲಿ ಇದ್ದು ದೇವರಿಗೆ ಈ ಒಂದು ರೀತಿಯಲ್ಲಿ ಪೂಜೆಯನ್ನು ಮಾಡಬೇಕು.

ಒಂದು ಬಿಳಿ ಬಣ್ಣದ ದಾರವನ್ನು ಅಂದರೆ ನಿಮ್ಮ ಬೆರಳಿನಿಂದ ಮೊಣ ಕೈ ಉದ್ದದವರೆಗಿನ ದಾರವನ್ನು ತೆಗೆದುಕೊಂಡು ಆ ಒಂದು ದಾರಕ್ಕೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು. ಅರಿಶಿಣವನ್ನು ಹಚ್ಚಿದ ನಂತರ ಅದು ಅರಿಶಿಣದ ದಾರವಾಗುತ್ತದೆ. ನಂತರ ಆ ದಾರವನ್ನು ಗಣೇಶನ ಫೋಟೋ ಮುಂದೆ ಇಟ್ಟು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಪೂಜೆಯಲ್ಲಿ ಮಾಡುವಂತ ಅರಿಶಿಣ ದಾರವನ್ನು ತೆಗೆದುಕೊಂಡು ಅದಕ್ಕೆ ಏಳು ಗಂಟನ್ನು ಹಾಕಬೇಕು ಪ್ರತಿಯೊಂದು ಗಂಟನ್ನು ಹಾಕಬೇಕಾದರೆ ಪ್ರತಿಯೊಂದು ಬಾರಿಯೂ ಓಂ ಗಂ ಗಣಪತಿಯೇ ನಮಃ ಎಂದು ಹೇಳಿಕೊಂಡು ಒಂದೊಂದಾಗಿ ಏಳು ಗಂಟೆನ್ನು ಹಾಕಬೇಕು. ಇನ್ನು ಏಳು ಗಂಟೆನೂ ದೂರದಲ್ಲಿ ಹಾಕಬೇಕು ಗಂಟನ್ನು ಹಾಕಿದ ನಂತರ ಪುನಃ ಆ ದಾರವನ್ನು ಗಣೇಶನ ಫೋಟೋ ಮುಂದೆ ಇಟ್ಟು ಆಧಾರಕ್ಕೆ ವಿಶೇಷವಾದ ಪೂಜೆ ಧೂಪವನ್ನು ಮಾಡಬೇಕು ಈ ದಿನ ಸೂರ್ಯ ಹುಟ್ಟುವ ಮುಂಚೆ ಈ ಪೂಜೆಯನ್ನು ಮಾಡುತ್ತಿದ್ದೇನೆ.

ನಮ್ಮ ಜೀವನದಲ್ಲಿ ಇರುವಂತಹ ಸಕಲ ದೋಷಗಳು ಕಳೆಯಬೇಕು ಹಣಕಾಸಿನ ಸಮಸ್ಯೆಗಳು ದೂರವಾಗಬೇಕು. ಯಾವುದೇ ಕೆಲಸವನ್ನು ಮಾಡಿದರು ಅಡೆತಡೆಗಳು ಉಂಟಾಗಬಾರದು. ಮಾಡು ಅಂತ ಕೆಲಸಗಳು ಸಂಪೂರ್ಣವಾಗಿ ಈಡೇರಬೇಕು ಎಂದು ಗಣೇಶನನ್ನು ಪ್ರಾರ್ಥಿಸಬೇಕು. ಗಣೇಶನಿಗೆ ಈ ವಿಧವಾಗಿ ಸಂಕಲ್ಪವನ್ನು ಮಾಡಿಕೊಂಡು ಆ ಧಾರವನ್ನು ಐದು ನಿಮಿಷಗಳ ಕಾಲ ಅದನ್ನು ತೆಗೆದುಕೊಂಡು ಹಣದಲ್ಲಿ ಇರುವಂತಹ ಜಾಗದಲ್ಲಿ ಇಟ್ಟು ಕೊಳ್ಳಬೇಕು. ಇಲ್ಲವಾದರೆ ಅದನ್ನು ಕೈಗೆ ಕಟ್ಟಿಕೊಳ್ಳುತ್ತೇನೆ ಎಂದರೆ ಕಟ್ಟಿಕೊಳ್ಳಬಹುದು ಅಥವಾ ನಿಮ್ಮ ಪರ್ಸ ಅಥವಾ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಈ ಒಂದು ಕೆಲಸ ಮಾಡಿ ಹರೀಶನ ದರವನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡರೆ ವಿಶೇಷವಾಗಿ ಗಣೇಶನ ಅನುಗ್ರಹ ಎಂಬುದು ಸದಾ ಕಾಲ ನಿಮ್ಮ ಜೊತೆಯಲ್ಲಿ ಇರುತ್ತದೆ

Leave a Reply

Your email address will not be published. Required fields are marked *