ಈ ಜನವರಿ ತಿಂಗಳಲ್ಲಿ ಮಂಗಳ ಗ್ರಹ ಕೆಲವೊಂದು ರಾಜ್ಯಗಳ ಮೇಲೆ ಪ್ರಭಾವ ಬೀಳಲಿದೆ 12 ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಅಪಾರ ಅದೃಷ್ಟವಿರುತ್ತದೆ. ಕೆಲವೊಂದ ರಾಶಿಗಳ ಅಪಾರ ಲಾಭಗಳನ್ನು ಪಡೆಯುತ್ತಿದ್ದು ಅದೃಷ್ಟದ ಭಾಗ್ಯದ ತೆರೆಯುತ್ತದೆ.ಯಾರ ಜೊತೆಗದಲ್ಲಿ ಮಂಗಳ ಗ್ರಹವು ಶುಭ ದೃಷ್ಟಿಯನ್ನು ಹೊಂದಿದ್ದೆಯೋ ಅಂತಹ ಜನರು ಯಾವಾಗಲೂ ದಿಟ್ಟ ಮತ್ತು ನಿರ್ವಿಘ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಪ್ರತಿ ಕೆಲಸದಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.

ಭೂದೇವಿಯ ಮಗ ಕುಜ ಸಾಹಸ ಶಕ್ತಿ ಮತ್ತು ಯುದ್ಧದ ನೀತಿಯು ಅವುಗಳ ಸ್ವಂತ ಕುಜಗಳ ಮೇಷ ಮತ್ತು ಅವುಗಳ ಯಾರ ಜಾತಕದಲ್ಲಿ ಮಂಗಳ ಗ್ರಹವು ಶುಭ ದೃಷ್ಟಿಯನ್ನು ಹೊಂದಿದೆಯೋ ಅಂತಹ ಜನರು ಯಾವಾಗಲೂ ದಿಟ್ಟ ಮತ್ತು ನಿರ್ಭಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಪ್ರತಿ ಕೆಲಸದಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಮತ್ತೊಂದೆಡೆ ಯಾವ ವ್ಯಕ್ತಿಯೂ ಜಾತಕದಲ್ಲಿ ಮಂಗಳವೂ ಅಶುಭವಾಗಿದ್ದರೆ ಆ ವ್ಯಕ್ತಿಯು ನಷ್ಟವನ್ನು ಎದುರಿಸಬೇಕಾಗುತ್ತದೆ.

ಮಂಗಳ ಗ್ರಹವು ಜನವರಿ ತಿಂಗಳಂದು 2023 ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ ಈ ಹಿನ್ನೆಲೆಯಲ್ಲಿ ಕುಜನು ಎಲ್ಲ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ ಮತ್ತು ಯಾವ ಫಲಿತಾಂಶಗಳನ್ನು ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿ ಈ ರಾಶಿಯವರು ಆರ್ಥಿಕ ವಲಯದಲ್ಲಿ ಪ್ರಬಲರಾಗಿರುತ್ತಾರೆ. ಇತರರಿಗೆ ನೀಡಿದ ಹಣವನ್ನು ಹಿಂದಿರುಗಿಸಲಾಗುತ್ತದೆ ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಪರಿಷ್ಕರವಾಗುತ್ತದೆ ಭೂಮಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯುತ್ತವೆ.

ಕೆಲವು ದುಬಾರಿ ವಸ್ತುಗಳನ್ನು ಖರೀದಿಸಿ ಈ ರಾಶಿಯ ಜನರು ತಮ್ಮ ಹಠವಾದಿತನವನ್ನು ಬಿಟ್ಟು ಉತ್ಸಾಹವಾಗಿ ಕೆಲಸವನ್ನು ನಿಯಂತ್ರಿಸಿದರೆ ಹೆಚ್ಚು ಯಶಸ್ವಿಯಾಗುತ್ತಾರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ವೃಷಭ ರಾಶಿ ಆರೋಗ್ಯದ ಮೇಲೆ ಪರಿಣಾಮಗಳು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮದುವೆ ವಿಷಯಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ ಅವರು ಹೊಸ ಒಪ್ಪಂದವನ್ನು ಮಾಡಲು ಬಯಸಿದರೆ ಈ ಸಮಯ ಸೂಕ್ತವಾಗಿದೆ.

ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ ಪ್ರಭಾಕರ ಫಲಿತಾಂಶಗಳು ಅನುಕೂಲವಾಗಿರುತ್ತದೆ ಮಿಥುನ ರಾಶಿಯವರಿಗೆ ಖರ್ಚು ಹೆಚ್ಚಾಗಲಿದೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು ನ್ಯಾಯಾಲಯದ ಪ್ರಕರಣಗಳನ್ನು ಹೊರಗೆ ಇತ್ಯರ್ಥ ಪಡಿಸುವ ವಿವೇಕ ಕ್ರಮವೆಂದು ಪರಿಗಣಿಸಬಹುದು. ಅವಧಿಯಲ್ಲಿ ಯಾರಿಗೂ ಹೆಚ್ಚು ಸಾಲ ಕೊಡಬೇಡಿ ಇಲ್ಲದಿದ್ದರೆ ಈ ರಾಶಿಯವರು ಆರ್ಥಿಕ ನಷ್ಟ ಅನುಭವಿಸುತ್ತಾರೆ ಕರ್ಕಾಟಕ ರಾಶಿ ಯವರಿಗೆ ಮಂಗಳ ಸಕ್ರಮಣ ಶುಭ ಫಲಿತಾಂಶಗಳನ್ನು ನೀಡುತ್ತದೆ.

ಕೆಲಸದಲ್ಲಿ ದೊಡ್ಡ ಯಶಸ್ಸನ್ನು ತಂದು ಕೊಡುತ್ತದೆ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಉತ್ತಮ ಅಂಗ ಫಲಗಳನ್ನು ಗಳಿಸಲು ಹೆಚ್ಚು ಶ್ರಮವಹಿಸಬೇಕು. ಮಕ್ಕಳ ಚಿಂತೆ ದೂರವಾಗಲಿದೆ. ಆರೋಗ್ಯದ ದೃಷ್ಟಿಯಲ್ಲಿ ಸ್ವಲ್ಪ ಏರುಪೇರು ಆದರು, ನಿಮ್ಮ ಹಿರಿಯರಿಗೆ ಆದಷ್ಟು ವೈದ್ಯರ ಸಲಹೆದಿಂದ ಸರಿಯಾಗಿ ದಿನಚರಿಗಳನ್ನು ನಡೆಸಿಕೊಂಡು ಹೋಗಿರಿ.

ಕೊನೆಯದಾಗಿ ಹೇಳಬೇಕು ಎಂದರೆ ತುಲಾ ರಾಶಿ ಈ ರಾಶಿ ಅವರು ಕೂಡ ಹಿಂದೆ ನೋಡುವಂತ ಪರಿಸ್ಥಿತಿ ಯಾವತ್ತೂ ಎದುರಾಗುವುದಿಲ್ಲ. ತಮ್ಮ ಶುಭ ಆರಂಭ ಕೆಲಸವನ್ನು ಬೇಗನೆ ಆರಂಭ ಮಾಡಿ. ತಾವು ಪಟ್ಟ ಪರಿಶ್ರಮಕ್ಕೆ ನಿರೀಕ್ಷೆಯಂತೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಆದರೆ ಮುಖ್ಯವಾಗಿ ನಾವು ತಾಳ್ಮೆಯಿಂದ ಇರಬೇಕು ಅಷ್ಟೇ

Leave a Reply

Your email address will not be published. Required fields are marked *