ನಾವು ನಡೆದುಕೊಂಡು ಹೋಗಬೇಕಾದರೆ ನಾವು ನಡೆಯುವಂತಹ ದಾರಿಯಲ್ಲಿ ಆಕಸ್ಮಿಕವಾಗಿ ಯಾವುದೇ ರೀತಿಯಾದಂತಹ ಹಣ ದೊರೆತರೆ ಇದು ನಮಗೆ ಯಾವ ಸಂಕೇತವನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.ದಾರಿಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ತಾಗಿ ‌ಹಣ ಸಿಕ್ಕರೆ ಅದು ದೇವರು ಜತೆಗಿದ್ದಾನೆ ಎಂಬುದರ ಸಂಕೇತವನ್ನು ತೋರಿಸುತ್ತದೆ.

ನಮ್ಮ ಜೀವನದಲ್ಲಿ ಹಣ ಎನ್ನುವುದು ತುಂಬಾ ಮುಖ್ಯವಾದ ಅಂತಹ ಒಂದು ವಸ್ತು ಅಂತ ಹೇಳಬಹುದು ಇದನ್ನು ಸಂಪಾದಿಸುವುದಕ್ಕೆ ಜೀವನದಲ್ಲಿ ನಾವು ಸಾಕಷ್ಟು ಕಷ್ಟಗಳನ್ನು ಪಡುತ್ತಿವೆ ಹಾಗೆ ಶ್ರೀಮಂತರಾಗಬೇಕು ನಾವು ಎಲ್ಲವನ್ನು ಪಡೆದುಕೊಳ್ಳಬೇಕು ಅಂತ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ ಇನ್ನು ಚಾಣಕ್ಯ ನೀತಿಯಲ್ಲಿ ಆಚರಿ ಚಾಣಕ್ಯರು ಹೇಳುವುದು ಏನು ಗೊತ್ತಾ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ್ಯ ಆ ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತದೆ ಹಾಗೆ ಆ ಹಣಕ್ಕೆ ಇಷ್ಟು ಮರ್ಯಾದೆ ಏನು ಕೊಡುತ್ತಾನೆ.

ಇದನ್ನು ನೋಡಿ ಜೀವನಪೂರ್ತಿ ಹಣ ನೀಡಬೇಕು ಇಲ್ಲ ಅಂತ ಚಾಣಕ್ಯರು ಹೇಳಿದ್ದಾರೆ ಈ ಕಾರಣದಿಂದ ಹಣ್ಣಾಗಿ ನಾವು ಮರ್ಯಾದೆ ಕೊಡಬೇಕಾಗುತ್ತದೆ ಹಾಗೂ ನಿಯಮಿತ ಅಗ್ನಿ ಖರ್ಚು ಮಾಡಬೇಕಾಗುತ್ತದೆ. ಹಾಗೂ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ ಜೀವನದಲ್ಲಿ ನಮ್ಮ ಖರ್ಚು ನಮ್ಮ ಆದಾಯಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನಕ್ಕೆ ಒಳ್ಳೆಯದು ಆಗುತ್ತದೆ ನಮನ ಗತ್ತಿದ ಕೆಲಸಗಳು ವೆಚ್ಚವಾಗದಿದ್ದರೆ ಜೀವನದಲ್ಲಿ ನಾವು ಯಾವುದಾದರೂ ಅದಕ್ಕೆ ಬೇಕಾಗುವ ಕಷ್ಟಗಳನ್ನು ನಾವು ಪಡೆದುಕೊಳ್ಳಬೇಕಾಗುತ್ತದೆ.

ಇನ್ನು ಹಣ ನೋಡಿದರೆ ಹೆಣವು ಕೂಡ ಬಾಯಿ ಬಿಡುತ್ತದೆ ಎನ್ನುವ ಮಾತಿದೆ ಇನ್ನು ನಿಮ್ಮಲ್ಲಿ ಸಾಕಷ್ಟು ಜನಕ್ಕೆ ರಸ್ತೆಯಲ್ಲಿ ಓಡಾಡುತ್ತಿರಬೇಕಾದರೆ ಹಣ ಸಿಕ್ಕಿರುವಂತಹ ಒಂದು ಉದಾಹರಣೆಗಳು ಇರುತ್ತವೆ. ಆದರೆ ಈ ರೀತಿ ಹಣ ಸಿಕ್ಕಾಗ ನಿಮ್ಮಲ್ಲಿ ಮೂಡುವಂತಹ ಒಂದು ಮೊಟ್ಟಮೊದಲ ಪ್ರಶ್ನೆ ಏನಪ್ಪಾ ಎಂದರೆ ಈ ಹಣವನ್ನು ನಾವು ಏನು ಮಾಡಬೇಕು ಎನ್ನುವ ಪ್ರಶ್ನೆ ಮೂಡಿರುತ್ತದೆನಿಮ್ಮಲ್ಲಿ ಸಾಕಷ್ಟು ಜನಕ್ಕೆ ವಿಶೇಷವಾಗಿ ಹಣ ಸಿಕ್ಕಾಗ ಏನು ಮಾಡುತ್ತಾರೆ ಎಂದರೆ ದೇವರ ಹುಂಡಿಗೆ ಹಾಕುವ ಕೆಲವೊಬ್ಬರು ಆದರೆ ಅಗತ್ಯ ಇರುವವರಿಗೆ ದಾನ ಮಾಡುವವರು ಇನ್ನೊಬ್ಬರು ಅದನ್ನು ಖರ್ಚುಗಳಿಗೆ ಬಳಸಿಕೊಳ್ಳುತ್ತಾರೆ.

ಆದರ್ ಶಾಸ್ತ್ರಗಳ ಪ್ರಕಾರ ನಾವು ಶಿಷ್ಯವಾಗಿ ಈ ರೀತಿ ನಮಗೆ ರಸ್ತೆಯಲ್ಲಿ ಹಣ ಸಿಕ್ಕಿದರೆ ನಾವು ಏನು ಮಾಡಬೇಕು ಗೊತ್ತಾ ವಿಶೇಷವಾಗಿ ನಿಮಗೆ ನಾಣ್ಯ ಸಿಕ್ತು ಎಂದರೆ ನೀವು ಅದನ್ನು ನೀವು ಎಂದಿಗೂ ಕೂಡ ಯಾವತ್ತಿಗೂ ಕೂಡ ನೀವು ದೇವರ ಹುಂಡಿಗೆ ಹಾಕಬಾರದು ಅಥವಾ ದೇವರಿಗೆ ದಾನ ಕೂಡ ಮಾಡಬಾರದು ಯಾಕೆಂದರೆ ನಿಮಗೆ ಲಕ್ಷ್ಮಿಯ ಒಂದು ಕೃಪೆ ನಿಮಗೆ ಸಿಕ್ಕಿದೆ ಎಂದು ಸೂಚನೆ ನಿಮಗೆ ಸಿಕ್ಕಿದೆ ಅಂತ ಹೇಳಲಾಗುತ್ತದೆ ಹೀಗಾಗಿ ಕಾಯುವನು ನೀವು ನಿಮ್ಮ ಒಂದು ಪರ್ಸ್ ನಲ್ಲಿ ದಿನನಿತ್ಯ ಬಳಸುವಂತಹ ಒಂದು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಹಾಗಾಗಿ ಇದನ್ನು ನೀವು ಎಂದಿಗೂ ಕೂಡ ಖರ್ಚು ಮಾಡದೆ ನೀವು ಇದನ್ನು ಪರ್ಸಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯಾದಂತಹ ಹಣದ ವಿಷಯದಲ್ಲಿ ಕಷ್ಟಗಳು ಎದುರಾಗುವುದಿಲ್ಲ ನೀವು ಶ್ರಮಪಟ್ಟರೆ ನಿಮಗೆ ತಕ್ಕ ಫಲ ಸಿಗುತ್ತದೆ. ಆದಷ್ಟು ನಿಮ್ಮ ಕೆಲಸದ ಮೇಲೆ ನಂಬಿಕೆ ಇಡಲು ಪ್ರಯತ್ನಿಸಿ ಈ ನಂಬಿಕೆಯಿಂದ ನೀವು ಬಹಳ ಎತ್ತರ ಮಟ್ಟಕ್ಕೆ ಹೋಗಬಹುದು.

Leave a Reply

Your email address will not be published. Required fields are marked *