ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ಪ್ರತಿ ಭಾನುವಾರ ಈ ಮೂರು ಚಿಕ್ಕ ಕೆಲಸಗಳನ್ನು ಮಾಡುವುದರಿಂದ ಶ್ರೀ ಲಕ್ಷ್ಮಿ ದೇವಿ ಮತ್ತು ಸೂರ್ಯದೇವನ ಅನುಗ್ರಹ ನಿಮಗೆ ಸಂಪೂರ್ಣವಾಗಿ ಸಿಗುತ್ತದೆ ಹಾಗೂ ನಿಮಗೆ ಅದೃಷ್ಟ ಕೂಡ ಬದಲಾಗುತ್ತದೆ ಹಾಗಾದರೆ ಬನ್ನಿ ಆ ಒಂದು ಚಿಕ್ಕ ಕೆಲಸ ಯಾವುದು ಎಂದು ನೋಡೋಣ.

ಯಾವುದೇ ಒಂದು ಕಾರ್ಯವನ್ನು ಮಾಡುವಾಗ ನಾವು ಆದ್ದರಿಂದ ಪ್ರತಿಫಲವನ್ನು ಬಯಸುತ್ತೇವೆ ಅದೇ ರೀತಿಯಾಗಿ ಆಧ್ಯಾತ್ಮಿಕವಾಗಿಯೂ ಕೂಡ ನಾವು ಕೆಲವೊಂದು ನಿಯಮಗಳನ್ನು ಅನುಸರಿಸುತ್ತೇವೆ. ಕೆಲವೊಂದು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದಾಗ ಅದರಿಂದಲೂ ಕೂಡ ನಮಗೆ ಉತ್ತಮವಾದ ಆರೋಗ್ಯ ಮತ್ತು ಪ್ರಯೋಜನಗಳು ಲಭಿಸುತ್ತದೆ ಎಂದು ಬಹಳ ಮುಖ್ಯವಾಗಿರುತ್ತದೆ.

ಮತ್ತು ಭಾನುವಾರ ಎಂದರೆ ಅದು ಸೂರ್ಯನಿಗೆ ಸಮರ್ಪಿತವಾದ ದಿನ ಗ್ರಹಗಳ ರಾಜ ಸೂರ್ಯದೇವ ಪ್ರತಿಕ್ಷಣಾಗಿ ಕಾಣುವ ದೇವರು ಎಂದೇ ನಾವು ಕರೆಯುತ್ತೇವೆ ಇಡೀ ಜಗತ್ತಿಗೆ ಇಡಿ ಭೂಮಂಡಲಕ್ಕೆ ಮಂಡಲಕ್ಕೆ ಸೂರ್ಯದೇವನ ಅನುಗ್ರಹ ಎಷ್ಟು ಮುಖ್ಯವೋ ಮತ್ತು ವ್ಯಕ್ತಿ ಜೀವನದಲ್ಲಿ ಆರೋಗ್ಯ ಆಯಸ್ಸು ಯಶಸ್ಸು ಕೀರ್ತಿ ಪ್ರಶಂಸೆಯ ವೃತ್ತಿಗೆ ಸೂರ್ಯದೇವನು ಅನುಗ್ರಹ ಕೂಡ ಅಷ್ಟೇ ಮುಖ್ಯ ಹಾಗಾಗಿ ಸೂರ್ಯನ ದೇವನಾದ ಭಾನುವಾರದ ದಿನ ಕೆಲವೊಂದು ಕೆಲಸಗಳನ್ನು ಅದರಲ್ಲೂ ಕೂಡ ಅತಿ ಮುಖ್ಯವಾಗಿ ಪ್ರತಿ ಭಾನುವಾರ ಮೂರು ಕೆಲಸವನ್ನು ಮಾಡುತ್ತಾ ಬರುವುದರಿಂದ ಗ್ರಾಮೀಣವಾಗಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ.

ಹಾಗಾದರೆ ಆ ಮೂರು ಕೆಲಸಗಳು ಮಾಡುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಗೊತ್ತಾ ಆ ಕೆಲಸಗಳನ್ನು ನೋಡಿ ಪ್ರತಿ ಭಾನುವಾರ ಸ್ನಾನವನ್ನು ಮಾಡಿ ಕೆಂಪು ಬಟ್ಟೆಯನ್ನು ಹೊಂದಿಕೊಂಡು ಸೂರ್ಯನ ಉದಯ ಶುಭ ಸಂದರ್ಭದಲ್ಲಿ ಒಂದು ಚೊಂಬಿನಲ್ಲಿ ಶುದ್ಧವಾದ ನೀರು ಹಾಗೂ ಅಕ್ಷತೆ ಕಾಳನ್ನು ಇಟ್ಟುಕೊಂಡು ಸೂರ್ಯದೇವನಿಗೆ ಅಭಿಮುಖವಾಗಿ ನಿಂತು ಓಂ ಸೂರ್ಯ ದೇವಾಯ ನಮಃ ಎಂದು ಜಪಿಸುತ್ತಾ ನೀರನ್ನು ಬಿಡಬೇಕು.

ಇನ್ನ ಎರಡನೆಯದಾಗಿಪ್ರತಿ ಭಾನುವಾರ ತುಳಸಿ ಗಿಡವನ್ನು ಪೂಜಿಸುವುದುತುಂಬಾನೇ ಶಕ್ತಿಶಾಲಿಯಾಗಿದೆ. ಭಾನುವಾರದ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ತುಳಸಿ ಗಿಡದ ಪೂಜೆಯನ್ನು ಮಾಡುವುದರಿಂದ ಸೂರ್ಯದೇವನ ಅನುಗ್ರಹದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ ಇದು ಜೀವನದ ಬಡತನ ದಾರಿದ್ರವನ್ನು ದೂರ ಮಾಡುತ್ತದೆ ಅದೃಷ್ಟವನ್ನು ತಂದುಕೊಡುತ್ತದೆ.

ಭಾನುವಾರ ಸೂರ್ಯಸ್ತದ ಸಮಯದಲ್ಲಿ ಅಂದರೆ ಮುಸ್ಸಂಜೆಯ ಸಮಯದಲ್ಲಿ ಮುಖ್ಯ ದ್ವಾರದ ಎರಡು ಬದಿಗಳಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮನೆಯಲ್ಲಿ ಪೂಜೆ ಮಾಡುವುದರಿಂದ ಮಹಾಲಕ್ಷ್ಮಿ ದೇವಿ ಸಂತೋಷದಿಂದ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ.

Leave a Reply

Your email address will not be published. Required fields are marked *