ಎಲ್ಲರಿಗೂ ನಮಸ್ಕಾರ. ಈ ದೇವಸ್ಥಾನದ ಬಗ್ಗೆ ನೀವು ನೀವು ಹಿಂದೆಯೂ ಎಂದೆಂದಿಗೂ ಎಲ್ಲೂ ಕೇಳಿರುವುದಿಲ್ಲ. ಈ ದೇವಸ್ಥಾನ ಬಹಳ ವಿಶೇಷವಾದಂತಹ ದೇವರು ಹೊಂದಿರುವಂತಹ ಗರ್ಭಗುಡಿಯಾಗಿದೆ. ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಬೆಳಗಿನ ಜಾವ ಸರಿಯಾಗಿ ನಾಲ್ಕು ಮೂವತ್ತಕ್ಕೆ ಹೋಗಬೇಕು ಮತ್ತೆ ರಾತ್ರಿ 10 ಗಂಟೆಗೆ ಈ ದೇವಸ್ಥಾನದಿಂದ ವಾಪಸ್ ಬರಬೇಕು. ವೀಕ್ಷಕರೆ ದೇವಸ್ಥಾನಕ್ಕೆ ಬೆಳಗಿನ ಜಾವ ನಾಲ್ಕು ಮೂವತ್ತಕ್ಕೆ ಬಿಟ್ಟರೆ ಬೇರೆ ಸಮಯದಲ್ಲಿ ಪ್ರವೇಶವಿಲ್ಲ ಈ ದೇವಸ್ಥಾನದಲ್ಲಿ ನೆಲೆಸಿರುವ ದೇವಿ ಪಾರ್ವತಿ ಅಮ್ಮನವರು ದಾರಿದೇವಿ ದಾರಿದೇವಿ ಪವಾಡವನ್ನು ನೋಡಲೆಂದು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
ಈ ದಾರಿದೇವಿಯಲ್ಲಿ ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು ಉತ್ತರ ಕಾಂಡ ರಾಜ್ಯದಲ್ಲಿ ಶ್ರೀನಗರಕ್ಕೆ ಹೋಗಬೇಕು ಶ್ರೀನಗರದಿಂದ 14 ಕಿಲೋ ಮೀಟರ್ ಸಂಚರಿಸಿದರು ಅಲಖಂಡ ನದಿ ಕಂಡುಬರುತ್ತದೆ ಇದೇ ನದಿ ದಡದಲ್ಲಿ ನೆಲೆಸಿರುವ ದಾರಿ ದೇವಿ ದೇವಸ್ಥಾನ ಉತ್ತರಖಂಡ್ ಪ್ರವಾಸಕ್ಕೆ ಹೋದವರು ತಪ್ಪದೆ ದೇವಸ್ಥಾನಕ್ಕೆ ಭೇಟಿಕೊಟ್ಟು ಬೇಗ ದರ್ಶನ ಮಾಡಿಕೊಂಡು ವಾಪಸ್ ಬರುತ್ತಾರೆ ವೀಕ್ಷಕರೆ ಪ್ರತಿದಿನ ದೇವಸ್ಥಾನ ಭಕ್ತಾದಿಗಳಿಂದ ತುಂಬಿ ತುಳುಕುತಿದೆ ಪ್ರತಿದಿನ ದೇವಸ್ಥಾನಕ್ಕೆ ಏನೆಲ್ಲ ಎಂಟರಿಂದ ಹತ್ತು ಸಾವಿರ ಭಕ್ತರು ಭೇಟಿ ಕೊಡುತ್ತಾರೆ.
ವೀಕ್ಷಕರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ತಾಯಿ ಚಾಮುಂಡೇಶ್ವರಿ ಹೇಗೋ ಉತ್ತರಖಂಡದ ನಾಗದೇವತೆ ದಾರಿದೇವಿ ಉತ್ತರ ಕಾಂಡದಲ್ಲಿರುವ ಬದ್ರಿನಾಥ ಗಂಗೋತ್ರಿ ಈ ನಾಲ್ಕು ದೇವಸ್ಥಾನಕ್ಕೆ ಪ್ರವಾಹ ಬಂದಾಗ ದಾರಿದೇವಿ ಎಲ್ಲರನ್ನು ರಕ್ಷಣೆ ಮಾಡಿದ್ದಾಳೆ ಎಂದು ಹೇಳಲಾಗಿದೆ ಪುರಾವೆ ಪುಸ್ತಕದಲ್ಲಿ ಇರುವ ಪ್ರಕಾರ ಈ ನಾಲ್ಕು ದೇವಸ್ಥಾನಗಳು ದಾರಿದೇವಿ ಅಮ್ಮನವರು ನೋಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಮಹಾಭಾರತದ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದಾರಿ ದೇವಿ ಎಂದು ಉಲ್ಲೇಖಿಸಲಾಗಿದೆ.
ಮತ್ತೊಂದು ಅಚ್ಚರಿಯ ಸಂಗತಿ ಏನಪ್ಪಾ ಎಂದರೆ ದೇವಸ್ಥಾನದಲ್ಲಿ ನೆಲೆಸಿರುವ ದಾರಿದೇವಿಗೆ ಶರೀರವಿಲ್ಲ ಕೇವಲ ತಲೆ ಮಾರ್ಗ ಮಾತ್ರ ಕಂಡುಬರುತ್ತದೆ ಗರ್ಭಗುಡಿಯಲ್ಲಿ ಕೇವಲ ತಲೆ ಭಾಗ ಮಾತ್ರ ಕಂಡುಬರುತ್ತದೆ ಭಾರತದ ಏಕೈಕ ದೇವಸ್ಥಾನ ವೀಕ್ಷಕರೆ ದಾರಿದೇವಿ ಅದ್ಭುತ ಪವಾಡ ಪ್ರತಿದಿನ ಬೆಳಗ್ಗಿನ ಜಾವ ದಾರಿದೇವಿಯ ಮುಖ ಚಿಕ್ಕ ಬಾಲಕಿಯಂತೆ ಕಾಣುತ್ತದೆ ನಂತರ ಮಧ್ಯಾಹ್ನ 2:00 ಸಮಯಕ್ಕೆ ವಯಸ್ಕರ ರೀತಿ ಮುಖವಾದ ಕಾಣುತ್ತದೆ ಮತ್ತೆ ರಾತ್ರಿಗೆ 8:00ಗೆ ದಾರಿದೇವಿ ಮುಖ ಅಜ್ಜಿಯ ರೂಪದಲ್ಲಿ ಕಂಡುಬರುತ್ತದೆ ವೀಕ್ಷಕರೆ ನೀವು ಗಮನವಿಟ್ಟು ದೇವಿಯ ಮುಖವನ್ನು ನೋಡಿದರೆ ನಿಮಗೆ ಬದಲಾವಣೆ ಕಂಡುಬರುತ್ತದೆ.
ಬೆಳಗಿನ ಜಾವ ನಾಲ್ಕು ಮೂವತ್ತಕ್ಕೆ ಮುಖ ಈ ರೀತಿ ಕಂಡುಬರುತ್ತದೆ ಮಧ್ಯಾಹ್ನ 2:30ಕ್ಕೆ ದಾರಿದೇವಿಯ ಮುಖ ಈ ರೀತಿಯಾಗಿರುತ್ತದೆ ಮತ್ತೆ ರಾತ್ರಿಯ 8:00 ಸುಮಾರಿಗೆ ಅಜ್ಜಿಯ ಮುಖ ಕಂಡುಬರುತ್ತದೆ ಮೂರು ಚಿತ್ರವನ್ನು ಒಟ್ಟಿಗೆ ನೋಡಿದಾಗ ಬದಲಾವಣೆ ಸುಲಭವಾಗಿ ಕಂಡುಹಿಡಿಯಬಹುದು. ಈ ಮುಖ ಬದಲಿಸುವಂತಹ ಪವಾಡವನ್ನು ನೋಡಲು ಸಾವಿರಾರು ಭಕ್ತರು ಬರುತ್ತಾರೆ.