ವೀಕ್ಷಕರೆ ತಿರುಪತಿ ಯಾರಿಗೆ ಗೊತ್ತಿಲ್ಲ ಹೇಳಿ ಅಲ್ಲಿ ನಡೆಯುವ ಪವಾಡಗಳ ಬಗ್ಗೆ ಆದಷ್ಟು ಜನರಿಗೆ ಗೊತ್ತಿಲ್ಲ ಹಾಗೆ ಅದರಲ್ಲಿ ಈ ನದಿಯು ಒಂದು.ವಿಶೇಷ ಗುಡ್ನಮೆ ಎಂದು ತಿರುಪತಿಯಲ್ಲಿ ನಡೆಯುವ ಪವಾಡ ಈ ಜಾದುದಲ್ಲಿ ಊಹಿಗೂ ಮೀರಿದ್ದು ಆಗಿದೆ ಮತ್ತು ಶಕ್ತಿಯ ಸಂಚಯವಾಗಿದೆ ಆದ್ದರಿಂದ ತಿರುಪತಿಗೆ ಭೇಟಿ ಕೊಟ್ಟಾಗ ಈ ಒಂದು ಜಾಗದಲ್ಲಿ ನೀವು ಸ್ನಾನ ಮಾಡಿದರೆ ಹಿಂತಿರುಗಬೇಡಿ ಸಮುದ್ರ ಮಟ್ಟದಿಂದ 865 ಮೀಟರ್ ಎತ್ತರದಲ್ಲಿರುವ ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀ ವೆಂಕಟೇಶ್ವರನ ವಿಗ್ರಹವು ಸ್ವಯಂಚಾಲಿತವಾಗಿ ಕಾಣಿಸಿಕೊಂಡಿದೆ.

ದಂತಕಥೆಯ ಪ್ರಕಾರ ಒಬ್ಬ ರಾಜನು ತಾನು ಮಾಡಿದ ಅಪರಾಧಕ್ಕಾಗಿ 12 ಜನರನ್ನು ಕೊಂದು ಈ ದೇವಾಲಯದ ದ್ವಾರದಲ್ಲಿ ನೇಣು ಹಾಕಿದನು. ಇದರ ನಂತರ ದೇವಾಲಯವು 12 ವರ್ಷಗಳ ಕಾಲ ಮುಚ್ಚಲ್ಪಟ್ಟಿತು ಮತ್ತು ನಂತರ 12 ವರ್ಷಗಳ ನಂತರ ವೆಂಕಟೇಶ್ವರ ಸ್ವಾಮಿ ಸ್ವತಃ ಕಾಣಿಸಿಕೊಂಡರು. ಈ ಕಾರಣದಿಂದಲೇ ಈ ದೇವಾಲಯವನ್ನು ವಿಷ್ಣುವಿನ 8 ಸ್ವಯಂಭೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ವೀಕ್ಷಕರೆ ಸುಬ್ಬರಮಣ್ಯನಿಗೆ ತುಂಬಾ ದೊಡ್ಡ ದುಷ್ಟ ಕಾದಿತ್ತು. ಶಿವನೇ ತಿರುಪತಿಗೆ ಕರೆಸಿದ್ದ.

ತಾರಕಾಸುರ ವಾಯು ಕುಬೇರ ಇಂದ್ರಜಿದೇವತೆಗಳು ಮೂಡಿಬಿಚ್ಚಿದಾಗ ಕ್ಷಣದಲ್ಲಿ ಭೂಲೋಕದಿಂದ ಬಂದಿದ್ದ ಮುಕುಂದ ಮಹಾರಾಜ ತರಕಾರ ಶುರನ ಒಡೆತನ ಮತ್ತು ಆಳುವುದಕ್ಕೆ ಆಗಲಿಲ್ಲ. ವೀರಭದ್ರ ಸುಶೀಲವನ್ನು ಎಂದು ಕೂಡ ಲೆಕ್ಕ ಮಾಡಲಿಲ್ಲ ತಾರಾ. ಇಡೀ ಸೇನೆ ಕಂಗಳಾಗಿ ಹೋಗಿದ್ದಾಗ ಆಗ ಅಖಾಡಕ್ಕೆ ಹೇಳಿದ್ದಿದ್ದದ್ದೇ ಆಗ ದ್ರೋಹ ಯುದ್ಧ ಆಗುತ್ತದೆ ಆಗ ಸುಬ್ರಹ್ಮಣ್ಯ ಸ್ವಾಮಿಯನ್ನು ತೊಡೆಯ ಮೇಲೆ ಕುರಿಸಿಕೊಂಡು ಹತ್ತಿ ಮುದ್ದಾಡಿದರು ಆನಂದಭಾಷ್ಪಗಳು ಸುರಿದವು. ಆದರೆ ಸುಬ್ರಹ್ಮಣ್ಯ ಸ್ವಾಮಿಗೆ ತುಂಬಾ ಸಂಕೋಟ ಆಗುತ್ತಿತ್ತು.

ವಿಪರೀತ ಹಸಿವು ಮತ್ತು ಬಾಯಾರಿಕೆ ಮತ್ತು ಗಂಗೇನೆ ಬಂದು ನೀರಿಗೆ ಹೋಲಿಸಿದರು ಬಾಯಾರಿಕೆ ಕಡಿಮೆ ಆಗುತ್ತಿರಲಿಲ್ಲ ಮತ್ತು ಹಸಿವು ಕೂಡ ಕಡಿಮೆಯಾಗುತ್ತಿರಲಿಲ್ಲ ಸುಬ್ರಹ್ಮಣ್ಯ ಸ್ವಾಮಿಯನ್ನು ಈ ಸ್ಥಿತಿಯಲ್ಲಿ ನೋಡಿ ದೇವಾನು ದೇವತೆಗಳಿಗೆ ಗಾಬರಿಯಾಗುತ್ತದೆ ಇದರ ಆತಂಕದಲ್ಲಿ ಶಿವನ ಮೊರೆ ಹೋಗುತ್ತಾರೆ ಎಲ್ಲರೂ ಶಿವನ ಮೊರೆ ಹೋಗಿ ಆಗ ಶಿವನನ್ನು ಹೇಳಿದ್ದು ಗುರುಗಳೇ ತರಕಾಸುರ ಮಹಾಶಿವನ ಭಕ್ತ ಆಗಿದ್ದ ಹೀಗಾಗಿ ಕುಮಾರಸ್ವಾಮಿಗೆ ಪ್ರಮುಖ ಹತ್ಯದೋಷ ಬಂದಿದೆ ಎಂದು ಹೇಳುತ್ತಾರೆ. ಇದಕ್ಕೆ ಪರಿಹಾರ ಸೂಚಿಸಿದ ಶಿವ ಯಾವುದು ಎಂದರೆ ವೆಂಕಟಚಲ.

ಯುಗಯುಗಗಳಿಂದ ನಿಶ್ಚಲವಾಗಿ ನಿಂತಿರುವ ಈ ವೆಂಕಟಚಲಕ್ಕೆ ತಾರಕಾಸುರನ ಆದ ಮೇಲೆ ಸುಬ್ರಹ್ಮಣ್ಯ ಸ್ವಾಮಿ ಬಂದಿದ್ದ ಅನ್ನುವುದಕ್ಕೆ ಇದೇ ಸಾಕ್ಷಿಯಾಗಿ ನಿಂತಿದೆ. ಇದರ ಹೆಸರು ಕುಮಾರ ತೀರ್ಥ ಇಲ್ಲಿ ಖುದ್ದು ಶಿವನೇ ಬಂದು ನೆಲ್ಲಿಸಿದ್ದಾನೆ. ಹಾಗಾಗಿ ಇದರಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳು ಬೇಗನೆ ಮುಕ್ತಿಕೊಳ್ಳುತ್ತವೆ ನಮಗೆ ಆದಷ್ಟು ಬಾಗಿಲ ತೆರೆಯುತ್ತದೆ ಹಾಗಾಗಿ ನೀವು ಸಹ ತಿರುಪತಿಗೆ ಹೋದಾಗ ಇದನ್ನು ತಪ್ಪಿಸದೆ ಪಾಲಿಸಿ

Leave a Reply

Your email address will not be published. Required fields are marked *