ಈ ಹುಡುಗ ಒಂದು ರೈಲನ್ನು ತಡೆಯದೆ ಇದ್ದಲ್ಲಿ ಪ್ರಪಂಚ ದಲ್ಲೇ ಅತಿ ದೊಡ್ಡ ದುರಂತ ನಮ್ಮ ಕರ್ನಾಟಕದಲ್ಲಿ ಸಂಭವಿಸುತ್ತಿತ್ತು. ಒಂದಲ್ಲ ಎರಡ ಲ್ಲ ಐವತ್ತಲ್ಲ ಬರೋ ಬ್ಬರಿ 850 ಪ್ರಯಾಣಿಕರ ಪ್ರಾಣ ನಿಮಿಷದಲ್ಲಿ ಹಾರಿ ಹೋಗುತ್ತಿತ್ತು. ಈ ಘಟನೆ ನಡೆದಿರೋದು ಯಾವುದೋ ಬೇರೆ ರಾಜ್ಯದಲ್ಲಿ ಅಲ್ಲ ಬೇರೆ ದೇಶದಲ್ಲಿ ಇಲ್ಲ. ಈ ಘಟನೆ ಸಂಭವಿಸಿರುವುದು ನಮ್ಮ ಕರ್ನಾಟಕದ ಅವರಿಗೆ ದಾವಣಗೆರೆ ನಗರ ಅಭಿವೃದ್ಧಿ ಪ್ರಾಧಿಕಾರ ಕ್ಕೆ ಸೇರಿರುದಿಂದ ನಾಲ್ಕು ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಈ 10 ವರ್ಷದ ಬಾಲಕ ಆ ವೇಳೆಯಲ್ಲಿ ಇರಲಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದ ನ್ನು ಊಹೆ ಮಾಡೋಕೆ ಸಾಧ್ಯವಿಲ್ಲ. ಈ ಘಟನೆ ನೆನಸಿ ಕೊಂಡರೆ ಇಂದಿಗೂ ಎಲ್ಲರಿಗೂ ಎದೆ ಝಲ್ ಅನ್ನುತ್ತ ಮಾರ್ಚ್ ಹದಿನೈದ ನೇ ತಾರೀಖು ಸಿದ್ದೇಶ್ ಮಂಜುನಾಥ್ ಎಂಬ 10 ವರ್ಷದ ಬಾಲಕ 850 ರೈಲು ಪ್ರಯಾಣಿಕರನ್ನು ಕಾಪಾಡಿ ದೇವರಾಗಿದ್ದಾನೆ.

ಅಂದಿನಿಂದ ಇಲ್ಲಿಯ ವರೆಗೂ ರೈಲಿನ ಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಆರಾಧಿಸುತ್ತಾ ಬರುತ್ತಿದ್ದಾರೆ. ಮಾರ್ಚ್ ಹದಿನೈದನೇ ತಾರೀಖು ಹರಿಹರ ಚಿತ್ರದುರ್ಗ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲು, ಹರಿಹರ ನಗರ ಕ್ಕೆ ಬರುತ್ತಾ ಕರ್ನಾಟಕದಲ್ಲಿ ಅತಿ ಉದ್ದ ವಾದ ರೈಲು ಮತ್ತು ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ಅಂದರೆ ಅದು ಹರಿಯಾಣ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹರಿಹರ ನಗರದಿಂದ ಪ್ರಯಾಣಿಕರನ್ನು ಹತ್ತಿಸಿ ಕೊಂಡು ಹೊರಟ ರೈಲು 14 ಕಿಲೋಮೀಟರ್ ಕ್ರಮಿಸಿ ದಾವಣಗೆರೆಗೆ ಬರುತ್ತೆ. ದಾವಣಗೆರೆಯಿಂದ ಅತಿ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಓಡಾಡುತ್ತಾರೆ. ಹರಿಹರ ನಗರ ಮತ್ತು ದಾವಣಗೆರೆಯಿಂದ ಒಟ್ಟು ಪ್ರಯಾಣಿಕರು ಈ ರೈಲಿನಲ್ಲಿ ಇದ್ದ ದ್ದು 850 ಎಂದು ಹೇಳ ಲಾಗಿದೆ. ಅವರಿಗೆ ಯಲ್ಲಿ ನೆಲೆಸಿರುವ ಸಿದ್ದೇಶ್ ಮಂಜುನಾಥ್ ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ತನ್ನ ತಂದೆ ಅಂಗಡಿ ಮಗೆ ಹೊರಡ ಲು ಸಿದ್ಧ ನಾಗುತ್ತಾನೆ.

ಸಿದ್ದೇಶ್ ಮಂಜುನಾಥ್ ಅವರ ತಂದೆ ಒಂದು ಸಣ್ಣ ಟೀ ಅಂಗಡಿ ಇಟ್ಟುಕೊಂಡಿರುತ್ತಾರೆ. ತನ್ನ ತಂದೆಯ ಟೀ ಅಂಗಡಿ ಗೆ ಮಂಜುನಾಥ್ ಹೋಗಬೇಕು ಅಂದ ರೆ ರೈಲು ಹಳಿ ದಾಟಿ ಹೋಗಬೇಕು. 10 ವರ್ಷದ ಸಿದ್ದೇಶ್ ಬಾಲಕನಿಗೆ ರೈಲಿನ ಹಳಿ ದಾಟಿ ಹೋಗೋದು ಏನು ಕಷ್ಟ ಅಲ್ಲ ಸಣ್ಣ ವಯಸ್ಸಿನಿಂದಲೇ ಪ್ರತಿದಿನ ರೈಲಿನ ಹಳಿಯನ್ನು ದಾಟಿ ಹೋಗುವ ಅಭ್ಯಾಸ ಇರುತ್ತೆ. ಈ ಬಾಲಕ ರೈಲಿನ ಬಗ್ಗೆ ಎಷ್ಟು ಪರಿಣಿತನಾಗಿರುತ್ತಾನೆ ಅಂದರೆ ಕಣ್ಣು ಮುಚ್ಚಿಕೊಂಡು ರೈಲಿನ ಶಬ್ದವನ್ನು ಕೇಳಿ ರೈಲಿನ ಹೆಸರು ಮತ್ತು ರೈಲು ಯಾವ ಕಡೆ ಹೋಗುತ್ತಿದೆ ಎಂಬುದನ್ನು ಹೇಳುತ್ತಾನೆ. ಮಾರ್ಚ್ ಹದಿನೈದನೇ ತಾರೀಖು ರೈಲಿನ ಹಳಿ ಹತ್ತಿರ ಬಂದು ನಿಲ್ಲುತ್ತಾನೆ. ಒಂದು ರೈಲು ಬಾಲಕನ ಕಣ್ಣ ಮುಂದೆ ಪಾಸ್ ಆಗುತ್ತೆ. ಆ ರೈಲಿನ ಹಳಿಯಲ್ಲಿ ಒಂದು ಶಬ್ಧ ಕೇಳಿ ಬರುತ್ತೆ. ಈ ರೀತಿ ಒಂದು ಶಬ್ದ ನಾನು ಇಂದು ಕೇಳಿಲ್ಲ ಎಂದು ಯೋಚನೆ ಮಾಡಿ ರೈಲಿನ ಹಳಿಯ ಮೇಲೆ 100 ಮೀಟರ್ ನಡೆದುಕೊಂಡು ಹೋಗುತ್ತಾನೆ.

ರೈಲಿನ ಹಳಿ ಎರಡು ಅಡಿ ತನಕ ಮುರಿದುಕೊಂಡು ಹೋಗಿರುವುದು ಬೆಳಕಿಗೆ ಬರುತ್ತೆ.ಈಗ ತಾನೆ ಹೋದ ರೈಲು ನಂತರವೇ ಈ ಹಳಿ ಮೇಲೆ ಮತ್ತೊಂದು ರೈಲು ಮುಟ್ಟುತ್ತದೆ ಎಂದು ಬಾಲಕನಿಗೆ ಗೊತ್ತಾಗುತ್ತೆ ಕೇವಲ 20 ನಿಮಿಷ ಕ್ಕೆ ಹರಿಹರ ಚಿತ್ರದುರ್ಗ ರೈಲು ಇದೆ. ಹಳಿಯ ಮೇಲೆ ಬರುತ್ತೆ ಎಂದು ಗೊತ್ತಾಗಿ ತಕ್ಷಣ ಬಾಲಕ ತನ್ನ ತಂದೆ ಹತ್ತಿರ ಓಡಿ ಹೋಗಿ ಎಲ್ಲ ವಿಚಾರ ತಿಳಿಸುತ್ತಾನೆ. ಬಾಲಕನ ತಂದೆ ಅಂಗಡಿಯ ಅಕ್ಕಪಕ್ಕದಲ್ಲಿದ್ದ ಜನರನ್ನು ಕರೆದುಕೊಂಡು ರೈಲಿನ ಹಳಿ ಹತ್ತಿರ ಬಂದು ಪರಿಶೀಲನೆ ಮಾಡುತ್ತಾರೆ. ರೈಲು ಹಳಿ ಬಿಕ್ಕಟ್ಟು ಇರುವುದು ಕಂಡುಬರುತ್ತೆ ಈಗಲೇನಾದರೂ ರೈಲು ಬಂದರೆ ಖಂಡಿತ ರೈಲಿಗೆ ದುರಂತ ಸಂಭವಿಸಬಹುದು ರೈಲ್ವೆ ಸ್ಟೇಷನ್ಗೆ ಹೋಗಿ ಹೇಳ ಬೇಕು ಅಂದರೆ ಒಂದು ಕಿಲೋಮೀಟರ್ ದೂರ ಇದೆ.

ಇನ್ನೇನು ರೈಲ್ವೆ ಸ್ಟೇಷನ್ಗೆ ಹೋಗಿ ವಿಚಾರ ಮುಟ್ಟಿಸೋಣ ಎನ್ನುವಷ್ಟರಲ್ಲಿ ಹರಿಹರ ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಬಂದೇ ಬಿಡುತ್ತ ಚೆನ್ನ ಬಾಲಕ ಒಂದು ಗಟ್ಟಿ ನಿರ್ಧಾರ ಮಾಡಿ ತಾನು ಹಾಕಿಕೊಂಡಿದ್ದ ಕೆಂಪು ಬಣ್ಣದ ಶರ್ಟ್ ಅನ್ನು ಬಿಚ್ಚಿ ಶರ್ಟ್ ತಿರುಗಿಸುತ್ತಾ ರೈಲಿನ ಹತ್ತಿರ ಓಡಿ ಹೋಗುತ್ತಾನೆ. ಇದನ್ನು ಗಮನಿಸಿದ ರೈಲು ಚಾಲಕ ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತಾನೆ. ರೈಲು ಚಾಲಕ ಮತ್ತು ರೈಲಿನ ಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಬಾಲಕ ಮತ್ತು ತನ್ನ ತಂದೆ ಯಾಕೆ ರೈಲನ್ನು ನಿಲ್ಲಿಸಿದ್ದೆವು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಎಲ್ಲ ಪ್ರಯಾಣಿಕರು ಸೆಲ್ಯೂ ಟ್ ಮಾಡುತ್ತಾರೆ. ಮಂಜು ನಾಥ್ ಬಾಲಕನಿಗೆ ಮಕ್ಕಳ ದಿನಾಚರಣೆ ಎಂದು ಕರ್ನಾಟಕ ಸರ್ಕಾರ ಶೌರ್ಯ ಪ್ರಶಸ್ತಿಯನ್ನು ಕೊಡುತ್ತಾರೆ. ವಿದೇಶಿ ದಿನಪತ್ರಿಕೆ ಮತ್ತು ನ್ಯೂಸ್ ಚಾನಲ್ ಕೂಡ ಈ ಹುಡುಗನ ಬಗ್ಗೆ ಮಾಹಿತಿ ಬರುತ್ತೆ ವೀಕ್ಷಕರೆ.

Leave a Reply

Your email address will not be published. Required fields are marked *