ನಮಗೆ ಗೊತ್ತಿರುವ ಹಾಗೆ ಹಿಂದಿನ ದಿನಗಳಲ್ಲಿ ಶ್ರೀಗಳು ಹೇಳಿದ ಹಾಗೆ ಸತ್ಯ ಆಗುತ್ತಾ ಬರುತ್ತದೆ. ಇದಕ್ಕೆ ಉದಾಹರಣೆಯಂತೆ ಈಗ ಬಂದಿರುವಂತಹ ಕಾಂಗ್ರೆಸ್ ಪಾರ್ಟಿ ಶ್ರೀಗಳು ಹೇಳಿದ ಹಾಗೆ ಯಾವುದಾದರೂ ಒಂದ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಹೇಳಿದ್ದರು ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾದ ಬಹುಮತದೊಂದಿಗೆ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ಗೆ ಬಹುಮತ ಸಿಕ್ಕಿದೆ ಇದರ ಈ ಬಾರಿ ಚುನಾವಣೆ ಫಲಿತಾಂಶದ ಬಗ್ಗೆ ಈ ಹಿಂದಿ ಕೋಡಿಮಠದ ಶ್ರೀಗಳು ಹೇಳಿದ್ದ ಭವಿಷ್ಯ ಇದೀಗ ನಿಜವಾಗಿದೆ ಹೌದು ಈ ಹಿಂದೆ ಕೊಡಿ ಮಠದ ಶ್ರೀಗಳು ಹೇಳಿರುವ ಹಾಗೆ ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯವನ್ನು ನೋಡಿದಿದ್ದರು ಅದರಂತೆ ಇದೀಗ ಕರ್ನಾಟಕದಲ್ಲಿ ಒಂದೇ ಪಕ್ಷ ಕಾಂಗ್ರೆಸ್ ಬಹುಮತ ಪಡೆದಿರುವುದು ಪ್ರತ್ಯೇಕ ಪಕ್ಷ ಎಂದು ಹೊರಹೊಮ್ಮಿದೆ.

ಈಗಾಗಲೇ ಕಾಂಗ್ರೆಸ್ ಸರ್ಕಾರ ಬಂದಿದ್ದು ಕೊಡಿ ಶ್ರೀಗಳು ನೋಡಿದ ಭವಿಷ್ಯ ನಿಜವಾಗಿದೆ ಅದರಂತೆ ಮುಂಬರುವ ದಿನಗಳಲ್ಲಿ ಏನಿಲ್ಲ ಘಟನೆಗಳು ಸಂಭವಿಸುತ್ತವೆ ಎಂದು, ಇದೀಗ ನೆನ್ನೆ ತಾನೆ ಮತ್ತೊಂದು ಭವಿಷ್ಯವನ್ನು ನೋಡಿದ ಕೊಡಿ ಶ್ರೀಗಳು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ನುಡಿರುವ ಭವಿಷ್ಯದ ಬಗ್ಗೆ ನಿಜವಾಗುತ್ತವೆ ಎಂದು ಹೇಳಿದ್ದರು ಇತ್ತೀಚಿಗೆ ಕರ್ನಾಟಕ ಚುನಾವಣೆ ಬಗ್ಗೆ ಕೂಡ ಭವಿಷ್ಯ ಸತ್ಯವಾಗಿತ್ತು ಇದೀಗ ಮತ್ತೊಂದು ಭವಿಷ್ಯ ಈಗ ಏನು ನೋಡಿದಿದ್ದಾರೆ ಅಂತ ನೋಡುವುದಾದರೆ.

ಮುಂಬರುವ ದಿನಗಳಲ್ಲಿ ರಾಜ್ಯದ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಮಾಡಲಿದ್ದು ಯಾವುದೇ ರೀತಿಯ ಕರಗಟನೆಗಳು ನಡೆಯುವುದಿಲ್ಲ ಆದರೆ ಒಂದು ಎರಡು ದೊಡ್ಡ ತಲೆನೋವುಗಳು ಈ ಬಾರಿಯೂ ಕೂಡ ಅತ್ಯಧಿಕ ಮುಂಗಾರು ಮಳೆ ಇದ್ದು ಹಾಗೂ ಬೆಳೆಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ರೈತರಿಗೆ ಲಾಭವಾಗಲಿದೆ ಯಾವುದೇ ತರಹದ ರೋಗ ಯೋಜನೆಗಳು ಇನ್ನು ಮುಂದೆ ಕಾಡುವುದಿಲ್ಲ ಆದರೆ ಮುಂಬರುವ ದಿನಗಳಲ್ಲಿ ಎಲ್ಲರೂ ದೇವರನ್ನು ನಂಬುವುದು ಹಾಗೂ ಪೂಜಿಸುವುದನ್ನು ಬಿಡಬಾರದು ಎಂದು ಕೊಡಿ ಶ್ರೀ ಅವರು ಮತ್ತೊಮ್ಮೆ ಜನಸಾಮಾನ್ಯರಿಗೆ ಇದೀಗ ಕಿವಿ ಮಾತನ್ನು ಹೇಳಿದ್ದಾರೆ.

ಇದೀಗ ಅಧಿಕಾರಿಗೆ ಬಂದಿರುವಂತಹ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರು ಆಗುತ್ತಾರೆ ಎಂಬ ಹಗ್ಗ ಜಗ್ಗಾಟ ಮುಟ್ಟಿದೆ ಕೆಲವೊಮ್ಮೆ ಡಿಕೆ ಶಿವಕುಮಾರ್ ಆಗುವಂತಾದರೆ ಇನ್ನೂ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ನಾಯಕನಿಗೂ ಕೂಡ ಸಿಎಂ ಕುರ್ಚಿ ಬೇಕು ಎಂಬುದನ್ನು ಹೇಳುತ್ತಿದ್ದಾರೆ ಆದರೆ ಈ ಜಗಳವನ್ನು ಹೈಕಮಾಂಡ್ ಎಷ್ಟರ ಮಟ್ಟಿಗೆ ಬಗೆಹರಿಸುತ್ತಿದೆ ಎಂಬುದನ್ನು ನಾವು ಕಾದ ನೋಡಬೇಕಿದೆ. ಇನ್ನು ನೀವು ಕೂಡ ಕೊಡಿ ಶ್ರೀಗಳ ಭವಿಷ್ಯವನ್ನು ನಂಬುವವರಾಗಿದ್ದರೆ ಎಸ್ ಆರ್ ನೋ ಅಂತ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ

Leave a Reply

Your email address will not be published. Required fields are marked *