ಪ್ರತಿಯೊಬ್ಬರಿಗೂ ಆಸೆ ಅನ್ನೋದು ಇರುತ್ತದೆ ತಾವು ಮಾಡುವ ಕೆಲಸದಲ್ಲಿ ಉನ್ನತಿ ಆಗಬೇಕು ತಾವು ಹೆಚ್ಚು ಯಶಸ್ಸನ್ನು ಕಾಣಬೇಕು ಹಣವನ್ನ ಗಳಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಮನುಷ್ಯನನ್ನು ಇರುತ್ತದೆ. ಮನುಷ್ಯನ ಜೊತೆಗೆ ದೇವರು ಆಸೆಯನ್ನು ಕೂಡ ತುಂಬಿ ಕಳುಹಿಸುತ್ತಾನೆ. ಹಾಗಾದ್ರೆ ಉದ್ಯೋಗದಲ್ಲಿ ಯಶಸ್ಸು ಸಿಗಲು ಬಡ್ತಿ ದೊರೆಯಲು ಒಂದು ಪವರ್ ಫುಲ್ ಪೂಜೆಯನ್ನು ಹೇಳುತ್ತೀವಿ. ಅದನ್ನು ಮಾಡಿ ಸಂಪೂರ್ಣ ಫಲವನ್ನು ಪಡೆಯಿರಿ.

ಗೋಮತಿ ಚಕ್ರದ ಹೆಸರನ್ನು ನೀವು ಕೇಳಿರುತ್ತೀರಾ ಇದು ಸಮುದ್ರದಲ್ಲಿ ಸಿಗುವಂತದ್ದು. ಅದಕ್ಕೆ ಲಕ್ಷ್ಮಿಗೆ ದೇವಿಗೆ ಪ್ರಿಯವಾದದ್ದು ಇದನ್ನು ಗುರುವಾರದ ದಿನ ಮನೆಗೆ ತಂದು ಬೆಳ್ಳಿಯಲ್ಲಿ ಲಾಕೆಟನ್ನು ಮಾಡಿಸಿ ಇಟ್ಟುಕೊಳ್ಳಿ. ಶುಕ್ರವಾರದ ದಿನ ಈ ಬೆಳ್ಳಿಯಲ್ಲಿ ಮಾಡಿಸಿದ ಲಾಕೆಟನ್ನು ಲಕ್ಷ್ಮಿಯ ಮುಂದೆ ಇಟ್ಟು ಅರಿಶಿಣ ಕುಂಕುಮ ಹೂವನ್ನ ಹಾಕಿ ಪೂಜಿಸಬೇಕು. ನಂತರ ಅಷ್ಟು ಕುಂಕುಮರ್ಚನೆಯನ್ನು ಮಾಡಿದರೆ ಇನ್ನೂ ತುಂಬಾ ಒಳ್ಳೆಯದು, ಧೂಪ ದೀಪ ನೈವೇದ್ಯ ಆರತಿಗಳನ್ನ ಮಾಡಬೇಕು. ಈ ರೀತಿ ಮಾಡಿ ಈ ಬೆಳ್ಳಿಯಿಂದ ಮಾಡಿದ್ದಲ್ಲ ಕೆಟ್ಟನ್ನ ನೀವು ಧರಿಸಿದರೆ ಖಂಡಿತವಾಗಲೂ ನಿಮಗೆ ಅಭಿವೃದ್ಧಿ ಯೋಗ ಉಂಟಾಗುತ್ತದೆ.

ಈ ರೀತಿಯಾಗಿ ಶುಕ್ರವಾರದ ದಿನ ಈ ಲೊಕೇಟನ್ನು ಧರಿಸುವುದರಿಂದ ನಿಮಗೆ ಹಣಕಾಸಿನಲ್ಲಿ ಉತ್ತಮ ಸುಧಾರಣೆ ಕಂಡು ಬರುತ್ತದೆ ನಿಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತೀರಿ ಬಡ್ತಿ ದೊರೆಯುತ್ತದೆ ಹಾಗೆಯೇ ಶುಕ್ರವಾರದ ದಿನ ಬಡ ಮಕ್ಕಳಿಗೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ನಿಮ್ಮ ಕೈಲಾದಷ್ಟು ಹಾಲು ಮತ್ತು ಅನ್ನದಾನವನ್ನು ಮಾಡಿ ಇದರಿಂದ ನಿಮಗೆ ಸಾಕಷ್ಟು ಹಣಕಾಸು ಒದಗಿ ಬರುತ್ತದೆ.

Leave a Reply

Your email address will not be published. Required fields are marked *