ಭಾನುವಾರದ ದಿನ ಈ ಒಂದು ಕೆಲಸವನ್ನು ಮಾಡಿ. ಮಿರಾಕಲ್ ನೋಡಿ. ನೋಡಿ ಸ್ನೇಹಿತರೆ ಜೀವನ ಅಂದ್ಮೇಲೆ ಶತ್ರುಗಳು ಇದ್ದೇ ಇರುತ್ತಾರೆ. ಕಚೇರಿಗಳಲ್ಲಾಗಲಿ ಯಾವುದೇ ವ್ಯವಹಾರ ಸ್ಥಳಗಳಲ್ಲಾಗಲಿ ಅಥವಾ ಪಕ್ಕದ ಮನೆಯವರಾಗಲಿ ಬಂಧುಗಳಾಗಲಿ ಯಾರೇ ಆದರೂ ಆಗಿರಬಹುದು. ಒಟ್ಟಿನಲ್ಲಿ ಒಂದು ಮನುಷ್ಯನ ಏಳಿಗೆಯನ್ನು ಸಹಿಸಲಾಗದೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಅಕ್ಕ ಪಕ್ಕದವರ ದೃಷ್ಟಿ ನಿಮ್ಮ ಮೇಲೆ ಬಿದ್ದು ಅಥವಾ ಯಾರ ದೃಷ್ಟಿ ಆದರೂ ನಿಮ್ಮ ಮೇಲೆ ಬಿದ್ದು ಶತ್ರು ಕಾಟ ಜಾಸ್ತಿಯಾಗಿದ್ದರೆ ಈ ಪರಿಹಾರವನ್ನ ಮಾಡಿಕೊಳ್ಳಿ.

ಈ ಪರಿಹಾರವನ್ನು ನೀವು 12 ಗಂಟೆಯಿಂದ ಎರಡು ಗಂಟೆಯ ಒಳಗಡೆ ಭಾನುವಾರ ಮಧ್ಯಾನ ಮಾಡಿಕೊಳ್ಳಬೇಕು. ಈ ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು ಎಂದರೆ ಒಂದು ನಿಂಬೆಹಣ್ಣು ಒಂದು ಒಣ ಮೆಣಸಿನ ಕಾಯಿ ಒಂದು ಬೆಳ್ಳುಳ್ಳಿ ಹಾಗೂ ಒಂದು ಸೂಜಿ. ನಿಮಗೆ ಯಾರ ಕಾಟ ಜಾಸ್ತಿ ಆಗಿದೆಯೋ ನಿಮಗೆ ಯಾರು ಶತ್ರುಗಳಿದ್ದಾರೋ ಅವರ ಹೆಸರನ್ನ ನಿಂಬೆ ಹಣ್ಣಿನ ಮೇಲೆ ಬರೆಯಬೇಕು. ನಿಂಬೆಹಣ್ಣಿನ ಮೇಲೆ ಹೆಸರನ್ನು ಬರೆದ ನಂತರ ಅಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಕೂಡ ಬರೆಯಬೇಕು.

ನಿಂಬೆಹಣ್ಣಿನ ಮೇಲೆ ಹೆಸರನ್ನು ಬರೆದ ನಂತರ ಸೂಜಿಯಿಂದ ನಿಂಬೆಹಣ್ಣಿಗೆ ಚುಚ್ಚಬೇಕು. ನಿಂಬೆ ಹಣ್ಣಿನ ಮಧ್ಯಭಾಗದಲ್ಲಿ ಚುಚ್ಚಬೇಕು. ನಂತರ ಒಣ ಮೆಣಸಿನಕಾಯಿಯನ್ನು ಸಹ ನಿಂಬೆಹಣ್ಣಿನ ಮಧ್ಯಭಾಗದಲ್ಲಿ ಚುಚ್ಚಬೇಕು. ಮೊದಲಿಗೆ ನಿಂಬೆಹಣ್ಣು ನಂತರ ಬೆಳ್ಳುಳ್ಳಿ ನಂತರ ಒಣ ಮೆಣಸಿನಕಾಯಿ ಹೀಗೆ ಚುಚ್ಚಬೇಕು. ನೋಡಿ ಸ್ನೇಹಿತರೆ ಭಾನುವಾರ ಮಧ್ಯಾಹ್ನವೇ ಕೆಲಸವನ್ನು ನೀವು ಮಾಡಬೇಕು ಮಧ್ಯಾಹ್ನ 12 ರಿಂದ 2 ಗಂಟೆಗೆ ಒಳಗಡೆ ಈ ಕೆಲಸವನ್ನ ನೀವು ಮಾಡಬೇಕು.

ನಂತರ ಆ ನಿಂಬೆಹಣ್ಣನ್ನು ಚುಚ್ಚಿದ ನಿಂಬೆ ಹಣ್ಣನ್ನು ನೀವು ಮನೆಯ ಒಂದು ಮೂಲೆಯಲ್ಲಿ ಇಡಬೇಕು ಅದು ಎಲ್ಲಿಯವರೆಗೂ ಇಡಬೇಕು ಅಂತ ಅಂದ್ರೆ ಒಣಗುವವರೆಗೂ ಬಿಡಬೇಕು. ಅದು ಒಳಗಿನ ನಂತರ ಅದನ್ನು ಸುಟ್ಟು ಬಿಡಬೇಕು ಯಾವ ರೀತಿ ಸುಡಬೇಕು ಅಂದರೆ ಅದು ಪೂರ್ತಿಯಾಗಿ ಬೂದಿಯಾಗುವವರೆಗೂ ಸುಡಬೇಕು. ಆನಂತರ ಬೂದಿಯನ್ನ ಯಾವುದಾದರು ನೀರಿನಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಎಷ್ಟೇ ಬಲಿಷ್ಠನಾದ ಶತ್ರು ಆದರೂ ಸಹ ಅವನು ಕುಗ್ಗಿ ಕರಗಿ ನಿಮಗೆ ಏನನ್ನು ಸಹ ತೊಂದರೆ ಕೊಡುವುದಿಲ್ಲ. ಈ ರೀತಿಯಾದ ಪರಿಹಾರವನ್ನು ನೀವು ಭಾನುವಾರ ಮಾಡಿಕೊಳ್ಳಿ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *