‌ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹತ್ತನೇ ಕಂತು ಹಣ ಬಿಡುಗಡೆಯಲ್ಲಿ ಒಂದಿಷ್ಟು ದೊಡ್ಡ ಬದಲಾವಣೆ ಅಂತ ಹೇಳಬಹುದು. ಈ ಒಂದು ಬದಲಾವಣೆ ಕೇಳಿದ ಆದ ಮೇಲೆ ಫಲಾನುಭವಿಗಳಿಗೆ ಒಂದು ರೀತಿಯ ಗುಡ್ ನ್ಯೂಸ್ ‌ ಇದರ ಬಗ್ಗೆ ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಖಂಡಿತ ನಿಮ್ಮ ಸ್ನೇಹಿತರು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈಗಾಗಲೇ ಯಾರಾದರೂ ಒಂಬತ್ತು ಕಂತು ಹಣ ರಿಸೀವ್ ಮಾಡಿಕೊಂಡಿದ್ದಾರೆ. ಅಂತಹ ಫಲಾನುಭವಿಗಳು ಹತ್ತನೇ ಕಂತು ಹಣ ಯಾವಾಗ ಬರುತ್ತೆ ಅಂತ ಹೇಳ್ಬಿಟ್ಟು ಮನವಿ ಮಾಡಿದರು.

ಫಲಾನುಭವಿಗಳನ್ನು ಸಹ ಅಂದ್ಕೊಂಡು ಯಾವಾಗ ಬರುತ್ತೆ ಅಂತ ಅಂದ್ರೆ ಮೇ ಅಂದರೆ ಇದೇ ತಿಂಗಳಲ್ಲಿ ಬರಬಹುದು ಅಂತ ಯಾಕಂದ್ರೆ ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಂದು ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಮೇ ಏಳನೇ ತಾರೀಖು ಎರಡನೇ ಹಂತದ ಲೋಕಸಭಾ ಎಲೆಕ್ಷನ್ ಇರೋದ್ರಿಂದ ಅದರ ಒಳಗಡೆ ಬರಬಹುದು ಅಂತ ಹೇಳಿ ಬಿಟ್ಟು ಅದೇ ರೀತಿಯಲ್ಲಿ ಈಗ ನೆನ್ನೆ ಗೃಹಲಕ್ಷ್ಮಿ ಯೋಜನೆಯ ಹತ್ತನೇ ಕಂತು ಹಣ ಬಿಡುಗಡೆ ಆಗಿದೆ. ಇದು ಒಂದುಚೇಂಜ್ ಅಂತಾನೇ ಹೇಳಬಹುದು. ಅದರಲ್ಲಿ ಆಗಿರುವಂತಹ ಒಂದು ದೊಡ್ಡ ಬದಲಾವಣೆ ಏನು ಅಂತ ಅಂದ್ರೆ ಪ್ರತಿ ಸಲ ‌ಈಗ ಒಂಬತ್ತನೇ ಕಂತು ಹಣ ಬಿಡುಗಡೆ ಆದಾಗ ಎಂಟನೇ ಕಂತು ಹಣ ಬಿಡುಗಡೆ ಆದಾಗ ಪ್ರತಿ ದಿನ ಸಹ ಕೇವಲ ಒಂದಿಷ್ಟು ಫಲಾನುಭವಿಗಳಿಗೆ ಅಷ್ಟೇ ಬರ್ತಿತ್ತು.

ಈಗ ಬದಲಾವಣೆ ಯಾವುದು ಎಂದರೆ ನಾವು ಇನ್ನ ಉಳಿದ ಕಂತಿನ ಹಣ ಹಾಗೂ ಹತ್ತನೇ ಕಂತಿನ ಹಣ ನೋಡಿದರೆ ಆದಷ್ಟು ಬಹಳ ಜನರಿಗೆ 10ನೇ ತಂತಿನ ಹಣ ಬಿಡುಗಡೆಯಾಗಿದೆ ಎಂದು ಹೇಳಬಹುದು.ಹತ್ತನೇ ಕಂತು ಹಣ ಒಂದಿಷ್ಟು ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗ್ತಿದೆ. ‌ ‌ಅಂದರೆ ಸರಿ ಸುಮಾರು ಗ್ರಹಿಣಿಯರಿಗೆ 2000 ಹಣ ಬಂದಿದೆ ಅಂತ ಹೇಳಬಹುದು ಅದು ಹತ್ತನೇ ಕಂತಿನ ಹಣ ಈಗಾಗಲೇ ಕೆಲವೊಂದು ಬಂದಿದೆ ಎಂದು ಹೇಳುತ್ತಿದ್ದಾರೆ ಈಗಾಗಲೇ ಸ್ವಲ್ಪ ಜನಗ್ರಹಣೀಯರು ನಮಗೆ 10ನೇ ಕಂತಿನ ಹಣ ಬಂದಿದೆ ಎಂದು ಹೇಳುತ್ತಿದ್ದಾರೆ.

ಅದಕ್ಕಾಗಿ ನಾವು ಈ ಮಾಹಿತಿ ಮುಖಾಂತರ ನಿಮಗೆ ಕೇಳಿಕೊಳ್ಳುವುದು ಏನೆಂದರೆ, ನೀವು ತಾಳ್ಮೆಯಿಂದ ಇದ್ದರೆ ಹಣ ನಿಮ್ಮ ಖಾತೆಗೆ ಆದಷ್ಟು ಬೇಗನೆ ಬಂದು ಸೇರಲಿದೆ ಅದು ನಾಳೆ ಅಥವಾ ನಾಡಿದ್ದು ಆಗಿರಬಹುದು ಆದಷ್ಟು ಚುನಾವಣೆ ಶುರುವಾಗುವ ಸಂದರ್ಭದಲ್ಲಿ ಒಳಗಡೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ನಾವು ವಹಿಸಿಕೊಂಡಿದ್ದೇವೆ ಅದನ್ನು ನಾವು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *