ಇಲ್ಲಿನ ಆಂಜನೇಯ ಸ್ವಾಮಿ ಪವಾಡ ನೀವು ನೋಡಿದ್ರೆ ಬೆಚ್ಚಿಬಿಳ್ತಿರಾ. ನಮ್ಮ ಭಾರತ ದೇಶದಲ್ಲಿ ಬಹಳಷ್ಟು ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ಯಾರಿಗೂ ಕೂಡ ಇನ್ನೂ ಕಂಡುಹಿಡಿಲಿಕ್ಕೆ ಆಗಲಿಲ್ಲ ಇಷ್ಟು ದೇವಸ್ಥಾನ ಇದೆ ಅಂತ. ದೇವಸ್ಥಾನವನ್ನ ಎಷ್ಟಿದೆ ಅಂತ ಎಣಿಸಲು ಸಾಧ್ಯವಾಗಲಿಲ್ಲ. ನಮ್ಮ ದೇಶದಲ್ಲಿ ಅಲ್ಲ ವಿದೇಶಗಳಲ್ಲೂ ಕೂಡ ಬಹಳಷ್ಟು ಆಂಜನೇಯ ಸ್ವಾಮಿಯ ದೇವಸ್ಥಾನ ಇದೆ. ಆದರೆ ಇಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಬಹಳ ವಿಶೇಷವಾಗಿದೆ. ನೀವು ಆಂಜನೇಯ ಸ್ವಾಮಿ ಹತ್ತಿರ ಬೇಡಿಕೊಂಡ್ರೆ ಸಾಕು ಏನನ್ನಾದರೂ ಬೇಡಿಕೊಳ್ಳಿ. ನೀವು ಬೇಡಿಕೊಂಡ ತಕ್ಷಣವೇ ಕಲ್ಲು ತಿರುಗುತ್ತದೆ. ನಿಮ್ಮ ಕಣ್ಣೆದುರುಗಡೆನೇ ಪವಾಡ ನಡೆಯುತ್ತೆ ಅಲ್ಲಿ. ಹಾಗಾದ್ರೆ ಈ ಆಂಜನೇಯ ಸ್ವಾಮಿ ಎಲ್ಲಿದೆ. ಇದರ ವಿಶೇಷತೆ ಏನು ಅಂತ ತಿಳಿದುಕೊಳ್ಳೋಣ. ಈ ದೇವಸ್ಥಾನವು ಎಲ್ಲಿದೆ ಅಂತ ಅಂದ್ರೆ ಬೆಂಗಳೂರಿನಲ್ಲಿದೆ ಪಂಚಮುಖಿ ಆಂಜನೇಯ ದೇವಸ್ಥಾನ ಎಂದೆ ಹೆಸರು ಇದಕ್ಕೆ ಇದು ಸುಪ್ರಸಿದ್ಧವಾದ ದೇವಸ್ಥಾನ. ಇಲ್ಲಿ ಬೇಡಿದ್ದು ಸತ್ಯವಾಗುತ್ತದೆ ಈ ದೇವಸ್ಥಾನಕ್ಕೆ ನಿಜವಾಗಲೂ ನೀವು ಭಕ್ತಿಯಿಂದ ನಡೆದುಕೊಂಡರೆ ನೀವು ಹೇಳಿದ್ದು ಖಂಡಿತ ಆಗುತ್ತದೆ.

ಆಂಜನೇಯ ಸ್ವಾಮಿ ದೇವಸ್ಥಾನವನ್ನು ಗುಂಡಪ್ಪ ಮುಖಿ ಆಂಜನೇಯ ದೇವಸ್ಥಾನ ಅಂತಾನೂ ಕರೆಯುತ್ತಾರೆ. ಈ ದೇವಸ್ಥಾನ ಇರುವುದು ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ. ಒಂದು ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಾಕು ನಿಮಗೆ ನಿಜವಾದ ಆಂಜನೇಯನ ದರ್ಶನವಾಗುತ್ತದೆ. ನೀವು ಈ ರೀತಿಯಾದ ವಿಶೇಷವಾದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿಮಗೆ ಮತ್ತೆಲ್ಲಿಗೂ ನೋಡಲಿಕ್ಕೆ ಸಾಧ್ಯ ಇಲ್ಲ. ಅಷ್ಟು ವಿಶೇಷವಾದ ದೇವಸ್ಥಾನ ಇದಾಗಿದೆ.

ನೀವು ಮೆಜೆಸ್ಟಿಕ್ ಗೆ ಹೋದರೆ ಅಲ್ಲಿಂದ ಸಮೀಪವಿದೆ ಅಲ್ಲಿಂದ ಒಂದು ಎಂಟು ಕಿಲೋ ಮೀಟರ್ ಆಗಬಹುದು ಈ ಗುಂಡಪ್ಪ ಸ್ವಾಮಿ ದೇವಸ್ಥಾನಕ್ಕೆ. ಅಂದರೆ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ. ಇತ್ತೀಚಿಗೆ ಭಕ್ತಾದಿಗಳು ತುಂಬಾ ಈ ಆಂಜನೇಯನ ದೇವಸ್ಥಾನಕ್ಕೆ ಬರುತ್ತಿದ್ದಾರೆ ಈ ಆಂಜನೇಯನಿಗೆ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಒಂದು ತಿರುಗುವ ಕಲ್ಲು ಇದೆ. ಭಕ್ತರು ಬೇಡಿಕೊಂಡ ತಕ್ಷಣ ಈ ಕಲ್ಲು ತಿರುಗುತ್ತದೆ. ಇದು ಈ ದೇವಸ್ಥಾನದ ವಿಶೇಷತೆಯಾಗಿದೆ.

ಈ ತಿರುಗುವ ಕಲ್ಲನ ಸುದರ್ಶನ್ ಚಕ್ರ ಅಂತನೂ ಕರೆಯಲಾಗುತ್ತದೆ. ಈ ದೇವಸ್ಥಾನಕ್ಕೆ ಬಂದು ನೀವು ಬೇಡಿಕೊಂಡರೆ ತಿರುಗುವ ಕಲ್ಲುತ್ತದೆ ನಿಮ್ಮ ಬೇಡಿಕೆ ಈಡೇರುತ್ತೋ ಇಲ್ವ ಅಂತ. ನೀವು ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ನಿಮ್ಮ ಕುಲದೈವವನ್ನು ನೆನೆಸಿಕೊಂಡು ಈ ಕಲ್ಲಿನ ಮೇಲೆ 10 ನಿಂತ್ರೆ ಸಾಕು ಈ ಕಲ್ಲು ಹೇಳುತ್ತದೆ ನಿಮ್ಮ ಈ ಬೇಡಿಕೆ ಈಡೇರುತ್ತೋ ಇಲ್ಲವೋ ಅಂತ ಹೇಳುತ್ತೆ. ಈ ರೀತಿಯ ಒಂದು ಅದ್ಭುತ ಪವಾಡ ಇಲ್ಲಿ ನಡೆಯುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *