ನಮ್ಮ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಟ ನಟಿಯರು ಹೆಸರನ್ನು ಮಾಡಿಕೊಂಡಿದ್ದಾರೆ ಆದರೆ ಕೆಲವೊಮ್ಮೆ ಏನಾಗುತ್ತದೆ ಎಂದರೆ ಜನ ಅವರನ್ನು ಮೇಲೆ ಕೆ ಏರಿಸಿ ಅಷ್ಟೇ ಕೆಳಗೆ ಕೂಡ ಇಳಿಸಿ ಬಿಡುತ್ತಾರೆ ಹಾಗೆಯೇ ಬಹಳಷ್ಟು ಜನ ಈ ಕನ್ನಡ ಚಿತ್ರರಂಗವನ್ನು ಬಿಟ್ಟು ತಮ್ಮ ಕೆಲಸವನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಶುರು ಮಾಡಿದ್ದಾರೆ . ಅದೇ ರೀತಿ ನೀವು ಕೂಡ ಆಶ್ಚರ್ಯವಾಗುವಂತಹ ಒಂದು ಮಾಹಿತಿ ಇಲ್ಲಿದೆ ನೋಡಿ ಅದೃಷ್ಟ ಕರಾಬಾಗಿದ್ದರೆ ಅರಮನೆಯಲ್ಲಿ ಇರುವವರು ಬೀದಿಗೆ ಬರುತ್ತಾರೆ ಎನ್ನುವ ಮಾತ್ರ ನೂರಕ್ಕೆ ನೂರು ಸತ್ಯ.

ಭಾರಿ ಬೇಡಿಕೆ ನಟಿ ಮಿಂಚಿ ಅರಮನೆ ಅಂತ ಮನೆಯಲ್ಲಿದ್ದ ಕೃಷ್ಣ ವೇಣಿಗೂ ಆಗಿತ್ತು ಅದೇ, ಮೊದಲು ಹೀರೋಯಿನ್ ಆಗಿ ಚಿತ್ರಗಳಲ್ಲಿ ಪ್ರವೇಶ ಮಾಡಿದರೆ ಈ ನಟಿ ನಿರ್ದೇಶಕ ರಾಮಚಂದ್ರ ಅವರ ಜೊತೆ ಪ್ರೀತಿಯ ಭಾಷೆಯಲ್ಲಿ ಬಿದ್ದು ಅವರನ್ನೇ ಮದುವೆಯಾದರು ನಟಿ ಕೃಷ್ಣವೇಣಿ ಗಂಡ ರಾಮಚಂದ್ರ ಜೊತೆ ಹನ್ನೊಂದನೇ ಜೀವನ ನಡೆಸುತ್ತಿದ್ದ ಕೃಷ್ಣವೇಣಿಗೆ ಒಂದು ದಿನ ದೊಡ್ಡ ಆಗಾತವಾದ ದಿನವೆಂದು ಪರಿವರ್ತನೆ ಆಯಿತು. ಗಂಡ ರಾಮಚಂದ್ರ ಅವರು ರೋಡ್ ಮೇಲೆ ಶವವಾಗಿ ಬಿದ್ದಿದ್ದರು ಇದು ಆಕಸ್ಮವಾಗಿ ನಡೆದ ಆಕ್ಸಿಡೆಂಟ್ ಎಂದು ನಿರ್ಧರಿಸಿದರು ಪೊಲೀಸರು ಆದರೆ ಅಪಘಾತ ಮಾಡಿದ್ದು ಯಾರೆಂದು ಮಾತ್ರ ಗೊತ್ತಾಗಲಿಲ್ಲ.

ಈ ಆಘಾತದಿಂದ ಹೊರಬಂದು ಪೋಷಕ ಪಾತ್ರಗಳು ಮತ್ತು ಕಾಮಿಡಿಯನ್ ಪಾತ್ರಗಳು ಮಾಡಿದರು ಕೃಷ್ಣವೇಣಿ ಅವರು ಇದ್ದ ಒಬ್ಬ ಮಗಳನ್ನು ಪ್ರೀತಿಯಿಂದ ಸಾಕುತ್ತಿದ್ದ ಈ ನಟಿಗೆ ಒಂದು ಹಂತದಲ್ಲಿ ಸಿನಿಮಾವು ಅವಕಾಶಗಳು ಇಲ್ಲದಂತೆ ಆಯಿತು. ಹೀಗಾಗಿ ಅವರ ಜೀವನ ಮುಂದೆ ಸಾಗಲು ಬಹಳಷ್ಟು ಕಷ್ಟವಾಯಿತು ಸಿನಿಮಾವನ್ನು ನಂಬಿಕೊಂಡು ಇದ್ದಂತಹ ಈ ನಟಿ ಅಷ್ಟು ಹಣವನ್ನು ಮಾಡಿಕೊಂಡರೆ ಅವರಿಗೆ ಎಂಥ ಪರಿಸ್ಥಿತಿ ಕೂಡ ಕಷ್ಟ ಆಗುತ್ತಿರಲಿಲ್ಲ ಆಗ ವಿಧಿ ಇಲ್ಲದೆ ಅಮೆರಿಕದಲ್ಲಿನ ಒಂದು ಮನೆಯಲ್ಲಿ ಸುಮಾರು ಆರು ವರ್ಷ ಮನೆ ಕೆಲಸದ ಒಳಗೆ ಕೆಲಸ ಮಾಡಿದರು ನಟಿ ಕೃಷ್ಣವೇಣಿ ಅವರು ಕೃಷ್ಣವೇಣಿ ಕೆಲಸ ಮಾಡುತ್ತಿದ್ದ.

ಮನೆಯ ಯಜಮಾನ ಈ ನಟಿ ನಮ್ಮ ಮನೆ ಕೆಲಸದವಳು ಎಂದು ಹೇಳಿಕೊಳ್ಳಲು ಬೇಜಾರಾಗಿ ನಮ್ಮ ಅಜ್ಜಿಯನ್ನು ನೋಡಲು ಖ್ಯಾತ ನಟಿ ಕೃಷ್ಣವೇಣಿ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ. ಆರು ವರ್ಷ ಮನೆ ಕೆಲಸ ಮಾಡಿ ಒಂದಷ್ಟು ಹಣ ಸಂಪಾದಿಸಿದ ಇವರು ಹೈದರಬಾದ್ ನಲ್ಲಿ ಒಂದು ಮನೆ ಕಟ್ಟಿಕೊಂಡಿದ್ದಾರೆ ಕೃಷ್ಣವೇಣಿ ಅವರ ತಂಗಿಯರಾದ ರಚಿತ ಹಾಗೂ ರಾಗಿಣಿ ಈಗಲೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಇವರು ಐವತ್ತು ಚಿತ್ರಗಳಲ್ಲಿ ನಟಿಸಿದ ಕೃಷ್ಣವೇಣಿ ತುಂಬಾ ಕಷ್ಟಗಳನ್ನು ನೋಡಿದ್ದಾರೆ.

ನಾನು ದೊಡ್ಡ ನಟಿ ಎನ್ನುವುದನ್ನು ಪಕ್ಕಕ್ಕೆ ಇಟ್ಟು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿದ್ದಾರೆ ಕಾಯಕವೇ ಕೈಲಾಸ ಅಲ್ಲವೇ ಯಾವ ಕೆಲಸ ಮಾಡಿದರೆ ಏನು ತಪ್ಪು ಇನ್ನು ಆದರೂ ಕೃಷ್ಣವೇಣಿ ಅವರು ಸಂತೋಷವಾಗಿರಲಿ ಎಂದು ಹಾರೈಸೋಣ ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *