ಎಲ್ಲರಿಗೂ ನಮಸ್ಕಾರ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ ಅಧಿಕ ರಕ್ತದ ಒತ್ತಡವಾಗಿರಲಿ ಕಡಿಮೆ ರಕ್ತದ ಒತ್ತಡವಾಗಿರಲಿ ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ ಕೆಲವರಿಗೆ ಅಧಿಕಾರದ ಒತ್ತಡ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ಕಡಿಮೆ ರಕ್ತದ ಒತ್ತಡ ಸಮಸ್ಯೆ ಇರುತ್ತದೆ ಅಧಿಕ ರಕ್ತದ ಒತ್ತಡ ಸಮಸ್ಯೆಯೂ ಬಹಳ ಸಮಸ್ಯೆಯೂ ಅಷ್ಟೇ ಅಪಾಯಕಾರಿಯಾಗಿದೆ ಹಾಗಾದರೆ ಕಡಿಮೆ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುರ್ವೇದ ವೈದ್ಯರ ಪ್ರಕಾರ ಕೆಲವೊಂದು ಮನೆಮದ್ದುಗಳನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ

ಹಾಗಾಗಿ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳಿ ನಿಮ್ಮ ರಕ್ತದ ಒತ್ತಡ ಕಡಿಮೆ ಆದರೆ ನಿಮಗೆ ಅನೇಕ ಸಮಸ್ಯೆಗಳು ಕಾಣಿಸುವುದೂ ಇದು ಸಂಭವಿಸಿದಾಗ ನಿಮ್ಮ ದೃಷ್ಟಿ ಮತ್ತು ಧಣಿವು ದೌರ್ಬಲ್ಯ ಚನಪಡಿಕೆ ಗೊಂದಲ ಏಕಾಗ್ರತೆ ಅಂತಹ ವಾಕರಿಕೆ ಮುಂತಾದ ರೋಗಲಕ್ಷಣಗಳು ಅನುಭವಿಸಬಹುದು ಇನ್ನು ವೈದ್ಯರ ಪ್ರಕಾರ ಹಿಮಾಲಯದ ಉಪ್ಪು ಅರ್ಧ ಟೀ ಚಮಚ ಬೆರೆಸಿದ ಒಂದು ಲೋಟ ಸರಳ ನೀರನ್ನು ಕುಡಿಯುವುದು ಕಡಿಮೆ ರಕ್ತದ ಒತ್ತಡದಿಂದ ನಿಮಗೆ ಪರಿಹಾರವನ್ನು ನೀಡುತ್ತದೆ ಆಯುರ್ವೇದ ಪ್ರಕಾರ ಹಿಮಾಲಯ ಉಪ್ಪು ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಹಿಮಾಲಯದ ಕಲ್ಲುಪ್ಪು ಪೊಟ್ಯಾಶಿಯಂ ನ ಉತ್ತಮ ಮೂಲವಾಗಿದೆ ಇದೇ ಕಾರಣಕ್ಕೆ ಇದು ರಕ್ತದ ಒತ್ತಡ ನಿಯಂತ್ರಣ ಇಡಲು ಸಹಕಾರಿಯಾಗಿದೆ ನಿಮ್ಮ ಮನೆಯಲ್ಲಿ ಯಾರಿಗಾದರೂ ರಕ್ತದ ಒತ್ತಡ ಇದ್ದೇ ಇರುತ್ತದೆತ ಪರಿಹಾರ ನೀಡುತ್ತದೆ ಇನ್ನು ಇದನ್ನು ಹಿಮಾಲಯನ್ ಅಥವಾ ಗುಲಾಬಿ ಉಪ್ಪು ಎಂದು ಕರೆಯುತ್ತಾರೆ ಇದು ಉಪ್ಪು ಮತ್ತು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರುತ್ತದೆ ಪರಿಣಾಮದಲ್ಲಿ ಶೀತ ಮತ್ತು ಜೀರ್ಣಕ್ರಿಯೆ ಹಗುರವಾಗಿದೆ ಸಾಮಾನ್ಯವಾಗಿ ಉಪ್ಪಿನ ರುಚಿ ಪಿತ್ತವನ್ನು ಉದ್ಭವಿಸುತ್ತದೆ ಸೈಂಧವನು ತಂಪಾಗಿಸುವ ಪರಿಣಾಮದಿಂದಾಗಿ ಇದು ಪಿತ್ತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಚರ್ಮರೋಗಗಳಿಗೂ ತಮ್ಮ ಆಯ್ಕೆಯಾಗಿದೆ.

ಎದೆಯ ಬಿಗಿತವು ದೂರವಾಗುತ್ತದೆ ವೈದ್ಯರ ಪ್ರಕಾರ ಹೇಮಾ ಲಯ ಉಪ್ಪು ಗಾಳಿಯನ್ನು ಸಮತೋಲನ ಇರಿಸುತ್ತದೆ ಮತ್ತು ಕಫವನ್ನು ಹೊರ ಹಾಕುವ ಮೂಲಕ ಎದೆಯ ದಟ್ಟನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಇನ್ನು ಗಂಟಲು ನೋವು ಇದ್ದಾಗ ನೀವು ನೀರಿನಲ್ಲಿ ಅರಿಶಿನ ಮತ್ತು ಹಿಮಾಲಯನ್ ಉಪ್ಪು ಸೇರಿಸಿ ಮಾಡಬಹುದು ಇದು ನಿಮ್ಮ ಉಸಿರು ಕಟ್ಟುಕೊಳ್ಳುವ ಮೂಗು ಕೆಮ್ಮು ಮತ್ತು ಗಂಟಲಿನ ತೆರವುಗೊಳಿಸಲು ಸಹಾಯಮಾಡುತ್ತದೆ.ನಿಮ್ಮ ಸ್ನಾಯುಗಳಲ್ಲಿನ ಸೆಳೆತದ ಸಮಸ್ಯೆಗಳನ್ನು ಕಲ್ಲು ಉಪ್ಪಿನ ಬಳಕೆಯಿಂದ ನಿವಾರಿಸಬಹುದು.

ವಾಸ್ತವವಾಗಿ, ಕಲ್ಲು ಉಪ್ಪು ಎಲೆಕ್ಟ್ರೋಲೈಟ್‌ಗಳ ಮಟ್ಟವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ, ಇದು ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಸ್ನಾಯುಗಳಲ್ಲಿ ಊತ, ನೋವು ಅಥವಾ ಸೆಳೆತದಿಂದ ನೀವು ಬಳಲುತ್ತಿದ್ದರೆ, ಉಗುರು ಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪನ್ನು ಬೆರೆಸಿ ಕುಡಿಯಿರಿ. ಇದರಿಂದ ನೀವು ಲಾಭ ಪಡೆಯುತ್ತೀರಿ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು, ಕಲ್ಲು ಉಪ್ಪನ್ನು ತೆಗೆದುಕೊಳ್ಳಿ. ಕಲ್ಲು ಉಪ್ಪನ್ನು ಸೇವಿಸುವುದರಿಂದ ಎದೆಯುರಿ, ಅಜೀರ್ಣ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಬಹುದು.

Leave a Reply

Your email address will not be published. Required fields are marked *