ಬಂಧುಗಳೇ ಯಾವುದೇ ಚರ್ಮಖಾಯಿಲೆ ಶಾಪವಲ್ಲ, ಶಾಶ್ವತ ವಲ್ಲ.ಇವುಗಳು ವಿರುದ್ಧ ಆಹಾರ ಪದ್ದತಿ,ರಕ್ತದೋಷ, ಒತ್ತಡದ ತಪ್ಪಾದ ಜೀವನಶೈಲಿ, ಕಲುಷಿತ ವಾತಾವರಣ, ಮಲಬದ್ದತೆ ಚರ್ಮಖಾಯಿಲೆ ಇರುವವರ ಸಂಪರ್ಕ ಇವೇ ಮುಖ್ಯವಾದ ಕಾರಣಗಳು. ಆದ್ದರಿಂದ ಚರ್ಮಖಾಯಿಲೆ ಇರುವವರು ಚಿಂತಿಸಬೇಕಾಗಿಲ್ಲ. ಈ ವೈದ್ಯರನ್ನೊಮ್ಮೆ ಭೇಟಿಮಾಡಿ ನಿಶ್ಚಿತ ಪರಿಹಾರ ಕಂಡುಕೊಳ್ಳಿ.

ಬಹಳ ಮುಖ್ಯವಾಗಿ ವೈದ್ಯರು ದೇಹಶುದ್ದಿ ಮತ್ತು ರಕ್ತಶುದ್ದಿ ಮಾಡಲು ಔಷಧಿ ಗಳನ್ನು ಹೊಟ್ಟೆಗೆ ಕೊಟ್ಟು ರಕ್ತ ಮತ್ತು ದೇಹಶುದ್ದಿ ಮಾಡುತ್ತಾರೆ. ಹಾಗೆಯೇ ಚರ್ಮ ಖಾಯಿಲೆ ಇರುವ ಶರೀರದ ಭಾಗಕ್ಕೆ ಲೇಪಿಸಿಕೊಳ್ಳಲು ವಿಶೇಷವಾದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲ ಮತ್ತು ಮುಲಾಮ್ ಕೊಡುತ್ತಾರೆ ಮತ್ತು ಬಹಳ ಮುಖ್ಯವಾಗಿ ಪಥ್ಯ,ಅಪಥ್ಯ ದ ಕುರಿತು ಮಾಹಿತಿ ಕೊಡುತ್ತಾರೆ. ಇವರ ನೀಡುವ ಚಿಕಿತ್ತ್ಸೆಯಿಂದ ಹಲವಾರು ಜನರು ಪರಿಹಾರ ಕಂಡುಕೊಂಡಿದ್ದಾರೆ.

ತಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ಯಾರಿಗಾದರೂ ಚರ್ಮಖಾಯಿಲೆ ಇದ್ದರೆ ಈ ವೈದ್ಯೆರೊನ್ನೊಮ್ಮೆ ಸಂಪರ್ಕಿಸಿ ಹಾಗು ಈ ಮಾಹಿತಿಯನ್ನು ಹಂಚಿಕೊಳ್ಳಿ (ವಿ. ಸೂಚನೆ ವೈದ್ಯರು ಚರ್ಮಖಾಯಿಗಳಿಗಲ್ಲದೆ ಲಕ್ವಾ, ಮೂಲವ್ಯಾದಿ. ಮಹಿಳೆಯರ ಗರ್ಭಾಶಯದ ಸಮಶ್ಯಗಳಿಗೆ, ಮಂಡಿನೋವು, ಕಿಡ್ನಿಸ್ಟೊನ ಕಿಡ್ನಿವಿಕಾರಕ್ಕೆ, ಕಷ್ಠ ಕಠಿಣ ಸಮಸ್ಯಗಳಿಗೆ ಯಾವುದೇ ಅಡ್ಡಪರಿಣಾಮವಿಲ್ಲದೆ ಮುಂತಾದ ಕಠಿಣ ಖಾಯಿಲೆಗಳಿಗೂ ಚಿಕಿತ್ಸೆ ಕೊಡುತ್ತಾರೆ ಮತ್ತು ದೂರದ ಊರಿನವರಿಗೆ ಔಷಧಿ ಯನ್ನು ಕೊರಿಯರ್ ಮೂಲಕ ಕಳಸಿ ಕೊಡುತ್ತಾರೆ)

ಪಾರಂಪರಿಕ, ಗವ್ಯಸಿದ್ದ ವೈದ್ಯ ನೀಲಕಂಠ .ಹೆಚ್ .ಬಿ ರಾಮನಗರ ಟೌನ್ ಅರ್ಚಕರಹಳ್ಳಿ 562159
ಪೊ:7411208727 9964475238

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *