ಬಂಧುಗಳೇ ಯಾವುದೇ ಚರ್ಮಖಾಯಿಲೆ ಶಾಪವಲ್ಲ, ಶಾಶ್ವತ ವಲ್ಲ.ಇವುಗಳು ವಿರುದ್ಧ ಆಹಾರ ಪದ್ದತಿ,ರಕ್ತದೋಷ, ಒತ್ತಡದ ತಪ್ಪಾದ ಜೀವನಶೈಲಿ, ಕಲುಷಿತ ವಾತಾವರಣ, ಮಲಬದ್ದತೆ ,ಚರ್ಮಖಾಯಿಲೆ ಇರುವವರ ಸಂಪರ್ಕ ಇವೇ ಮುಖ್ಯವಾದ ಕಾರಣಗಳು.

ಆದ್ದರಿಂದ ಚರ್ಮಖಾಯಿಲೆ ಇರುವವರು ಚಿಂತಿಸಬೇಕಾಗಿಲ್ಲ.ಈ ವೈದ್ಯರನ್ನೊಮ್ಮೆ ಭೇಟಿಮಾಡಿ ನಿಶ್ಚಿತ ಪರಿಹಾರ ಕಂಡುಕೊಳ್ಳಿ. ಬಹಳ ಮುಖ್ಯವಾಗಿ ವೈದ್ಯರು ದೇಹಶುದ್ದಿ,ಮತ್ತು ರಕ್ತಶುದ್ದಿ ಮಾಡಲು ಔಷಧಿ ಗಳನ್ನು ಹೊಟ್ಟೆಗೆ ಕೊಟ್ಟು ರಕ್ತ ಮತ್ತು ದೇಹಶುದ್ದಿ ಮಾಡುತ್ತಾರೆ.. ಹಾಗೆಯೇ ಚ ರ್ಮ ಖಾಯಿಲೆ ಇರುವ ಶರೀರದ ಭಾಗಕ್ಕೆ ಲೇಪಿಸಿಕೊಳ್ಳಲು ವಿಶೇಷವಾದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲ ಮತ್ತು ಮಲಹಮನ್ನು ಕೊಡುತ್ತಾರೆ.

ಮತ್ತು ಬಹಳ ಮುಖ್ಯವಾಗಿ ಪಥ್ಯ,ಅಪಥ್ಯ ದ ಕುರಿತು ಮಾಹಿತಿ ಕೊಡುತ್ತಾರೆ. ಇವರ ನೀಡುವ ಚಿಕಿತ್ತ್ಸೆಯಿಂದ ಹಲವಾರು ಜನರು ಪರಿಹಾರ ಕಂಡುಕೊಂಡಿದ್ದಾರೆ. ತಮ್ಮಕುಟುಂಬ ಮತ್ತು ಸ್ನೇಹಿತರಲ್ಲಿ ಯಾರಿಗಾದರೂ ಚರ್ಮಖಾಯಿಲೆ ಇದ್ದರೆ ಇ ವೈದ್ಯೆರೊನ್ನೊಮ್ಮೆ ಸಂಪರ್ಕಿಸಿ & ಈ ಮಾಹಿತಿಯನ್ನು ಹಂಚಿಕೊಳ್ಳಿ (ವಿ. ಸೂಚನೆ ವೈದ್ಯರು ಚರ್ಮಖಾಯಿಗಳಿಗಲ್ಲದೆ ಮೂಲವ್ಯಾದಿ.ಮಹಿಳೆಯರ ಗರ್ಭಾಶಯದ ಸಮಶ್ಯಗಳಿಗೆ, ಮಂಡಿನೋವು,ಕಿಡ್ನಿಸ್ಟೊನ ಮುಂತಾದ ಕಠಿಣ ಖಾಯಿಲೆಗಳಿಗೂ ಚಿಕಿತ್ಸೆ ಕೊಡುತ್ತಾರೆ. ಮತ್ತು ದೂರದ ಊರಿನವರಿಗೆ ಔಷಧಿ ಯನ್ನು ಕೊರಿಯರ್ ಮೂಲಕ ಕಳಸಿ ಕೊಡುತ್ತಾರೆ) ಪಾರಂಪರಿಕ, ಗವ್ಯಸಿದ್ದ ವೈದ್ಯ ನೀಲಕಂಠ .ಹೆಚ್ .ಬಿ ರಾಮನಗರ ಟೌನ್ ಅರ್ಚಕರಹಳ್ಳಿ 562159 ಪೊ:7411208727 9964475238

Leave a Reply

Your email address will not be published. Required fields are marked *