ಲಿವರ್ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವುದು. ಪ್ರೋಟೀನ್‌ ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಲಿವರ್‌ನ ಆರೋಗ್ಯಕ್ಕೆ ಕಾಪಾಡಲು ಆಹಾರ ಸೇವನೆ ಬಹಳ ಮುಖ್ಯವಾದುದು. ಇಲ್ಲಿ ಲಿವರ್‌ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್ ನೀಡಿದ್ದೇವೆ ನೋಡಿ:

ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಲಿವರ್‌ ನ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಅರ್ಜಿನೈನ್‌ ಎಂಬ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಲಿವರ್‌ನ ರಕ್ತದೊತ್ತಡ ಕಡಿಮೆ ಮಾಡುವುದು.

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ ದೈವ ಶಕ್ತಿ ಜ್ಯೋತಿಷ್ಯರು ಶಂಕರ್ ಭಟ್ ದಕ್ಷಿಣ ಕನ್ನಡ ಉತ್ತರ ಕನ್ನಡ ಮನೆ ಮಾತಾಗಿರುವ ಜ್ಯೋತಿಷ್ಯರು ಮೊಬೈಲ್: 9886691253 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇಲ್ಲಿ ಎಲ್ಲ ಸತ್ಯ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ: ವಿದ್ಯೆಯಲ್ಲಿ ತೊಂದರೆ, ಉದ್ಯೋಗ ಆರೋಗ್ಯದಲ್ಲಿ ಸಮಸ್ಯೆ, ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ, ವ್ಯಾಪಾರದಲ್ಲಿ ಲಾಭ ನಷ್ಟ, ಅತ್ತೆ ಸೊಸೆ ನಾದಿನಿ ಕಲಹ, ಸಂತಾನ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ದಾರಿದ್ರ್ಯತನ ಸಾಲಬಾದೆ, ಕೋರ್ಟು ಕೇಸ್ ಗಂಡ ಹೆಂಡತಿ ಸಮಸ್ಯೆ, ಜಮೀನು ಪ್ರೀತಿಯಲ್ಲಿ ನಂಬಿ ಮೋಸ ಇನ್ನು ಮುಂತಾದ ಗುಪ್ತ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 9886691253.

ಆಲಿವ್‌ ಆಯಿಲ್‌ ಅನ್ನು ಮಿತವಾಗಿ ಸೇವಿದರೆ ಲಿವರ್‌ಗೆ ಒಳ್ಳೆಯದು. ದೇಹದಲ್ಲಿನ ವಿಷ ಹೀರುವಂತಹ ಲಿಪಿಡ್‌ ಬೇಸ್‌ ಇದರಲ್ಲಿದೆ. ಇದು ಲಿವರ್‌ನ ಕಾರ್ಯನಿರ್ವಹಣೆಗೆ ನೆರವಾಗುವುದು. ಬಸಳೆ, ಬೀಟ್‌ ರೂಟ್‌, ಬ್ರಾಕೋಲಿ, ಹೂಕೋಸು ಮತ್ತು ಬ್ರಸಲ್ಸ್‌ ಮೊಗ್ಗುಗಳು ತುಂಬಾ ಒಳ್ಳೆಯದು.

ಗ್ರೀನ್‌ ಟೀಯಲ್ಲಿ ಫ್ಲೆವನಾಯ್ಡ್‌ ಸಾವಯವ ಗುಂಪಿಗೆ ಸೇರಿದ ಕ್ಯಾಟ್ಚಿನ್ಸ್‌ ಎನ್ನುವ ಆ್ಯಂಟಿಆಕ್ಸಿಡೆಂಟ್‌ ಇದೆ. ಇದು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್‌ನಿಂದ ತಡೆಯುವುದು ಮತ್ತು ಲಿವರ್‌ನ ಆರೋಗ್ಯ ಕಾಪಾಡುವುದು.

ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣುಗಳು ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಉತ್ತಮ ಕೊಬ್ಬುಗಳು ಮತ್ತು ಪ್ರೋಟೀನ್ಗಳ ಪ್ರಮುಖ ಮೂಲವಾಗಿದ್ದು, ಒಂದು ಡಿಟಾಕ್ಸ್ ಸಮಯದಲ್ಲಿ ಪಿತ್ತಜನಕಾಂಗವು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

ತೆಂಗಿನಕಾಯಿ: ತೆಂಗಿನಕಾಯಿಗಳು ವಿರೋಧಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಆಂಟಿ-ಆಕ್ಸಿಡೆಂಟ್ಗಳಾಗಿವೆ. ದೇಹದಿಂದ ಜೀವಾಣು ತೆಗೆದುಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ ದೈವ ಶಕ್ತಿ ಜ್ಯೋತಿಷ್ಯರು ಶಂಕರ್ ಭಟ್ ದಕ್ಷಿಣ ಕನ್ನಡ ಉತ್ತರ ಕನ್ನಡ ಮನೆ ಮಾತಾಗಿರುವ ಜ್ಯೋತಿಷ್ಯರು ಮೊಬೈಲ್: 9886691253 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿ ನಂಬದಿರಿ ಇಲ್ಲಿ ಎಲ್ಲ ಸತ್ಯ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ: ವಿದ್ಯೆಯಲ್ಲಿ ತೊಂದರೆ, ಉದ್ಯೋಗ ಆರೋಗ್ಯದಲ್ಲಿ ಸಮಸ್ಯೆ, ಮನೆಯಲ್ಲಿ ಜಗಳ ಮದುವೆಯಲ್ಲಿ ವಿಳಂಬ, ವ್ಯಾಪಾರದಲ್ಲಿ ಲಾಭ ನಷ್ಟ, ಅತ್ತೆ ಸೊಸೆ ನಾದಿನಿ ಕಲಹ, ಸಂತಾನ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ದಾರಿದ್ರ್ಯತನ ಸಾಲಬಾದೆ, ಕೋರ್ಟು ಕೇಸ್ ಗಂಡ ಹೆಂಡತಿ ಸಮಸ್ಯೆ, ಜಮೀನು ಪ್ರೀತಿಯಲ್ಲಿ ನಂಬಿ ಮೋಸ ಇನ್ನು ಮುಂತಾದ ಗುಪ್ತ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 9886691253.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *