ನಿಜಕ್ಕೂ ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ರೈತ ತನ್ನ ಕೆಲಸಕ್ಕೆ ಬೇಕಾದ ಹಲವು ಸಾಮಗ್ರಿಗಳನ್ನು ತಾನೇ ತಯಾರಿಸುಕೊಳ್ಳುತ್ತಾನೆ ಅಂತಹ ರೈತನಲ್ಲಿ ಈ ರೈತನು ಸಹ ಒಬ್ಬ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಒಂದು ಬೈಕ್ ತಯಾರುಮಾಡಿದ್ದಾನೆ, ಇದು ಹೇಗಿದೆ ಮತ್ತು ಇದರ ಕೆಲಸ ಏನು ಅನ್ನೋದು ಇಲ್ಲಿದೆ ನೋಡಿ.

ರೈತ ತಂಗಿನ ಮರವನ್ನು ಏರುವಂತ ಬೈಕ್ ಅನ್ನು ಕಂಡು ಹಿಡಿದಿದ್ದಾನೆ, ಈ ಸಾಧನೆಗೆ ನಿಜಕ್ಕೂ ಮೆಚ್ಚಲೇ ಬೇಕು ಯಾಕೆಂದರೆ ಯಾವುದೇ ವಿಜ್ಞಾನಿಗಳ ಸಲಹೆ ಇಲ್ಲದೆ ಯಾವುದೇ ಇಂಜಿನಿಯರ್ ಹಾಗು ಹೆಚ್ಚಿನ ಶಿಕ್ಷಣದ ಜ್ಞಾನವಿಲ್ಲದೆ ತನ್ನ ಅವಶ್ಯಕತೆ ಬೇಕಾಗುವ ಮಾದರಿಯಲ್ಲಿ ಈ ಬೈಕ್ ಅನ್ನು ಕಂಡು ಹಿಡಿದ್ದಿದ್ದಾನೆ.

ಈ ಬೈಕ್ ನ ವಿಶೇಷತೆ: ಬೈಕ್ ಮೇಲೆ ಕುಳಿತು ಸ್ಟಾರ್ಟ್ ಮಾಡಿದರೆ ಅದೇ ಮರದ ತುದಿಯವರೆಗೆ ಕರೆದೊಯ್ಯುತ್ತದೆ ಹಾಗು ಇದರ ನಿಯಂತ್ರಣಕ್ಕೆ ಹಲವು ಹಲವು ಯೋಜನೆಗಳನ್ನು ರೂಪಿಸಲಾಗಿದೆ.

ಈತನ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆ, ಅಷ್ಟೇ ಅಲ್ದೆ ಭಾರತೀಯ ಈ ರೈತನಿಗೆ ಶಹಬ್ಬಾಸಗಿರಿ ದೊರೆಯುತ್ತಿದೆ. ಅದೇನೇ ಇರಲಿ ಇವರ ಈ ಕಾರ್ಯ ವೈಖರಿಗೆ ನಮ್ಮ ಕಡೆಯಿಂದ ಒಂದು ಸಲಾಂ ಯಾಕೆಂದರೆ ನಮ್ಮ ದೇಶದಲ್ಲಿ ತೆಂಗಿನ ಮರಗಳನ್ನು ಬೆಳೆಸಿ ಅದರಿಂದ ಜೀವನ ನಡೆಸುತ್ತಿರುವವರಿಗೆ ಇದರ ಅನುಕೂಲತೆಯಾಗಲಿದೆ.

Leave a Reply

Your email address will not be published. Required fields are marked *