ಎಲ್ಲರಿಗೂ ನಮಸ್ಕಾರ ಈ ವಿಚಾರ ಖಂಡಿತ ನಿಮಗೆಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತದೆ ಈಗಿನ ಕಾಲದಲ್ಲಿ ಸಾಯಿಬಾಬಾ ದೇವರ ರೀತಿ ಪವಾಡ ಪುರುಷರು ಬದುಕಿದ್ದಾರೆ ಎನ್ನುವ ವಿಚಾರ ಗೊತ್ತಾಗಿ ದಿಬ್ಬೆರಗಾಗುತ್ತೀರಾ ಸಮಯದಲ್ಲಿ ನಡೆದಾಡುವ ದೇವರು ಅಂದರೆ ಅದು ಸಿಆರ್ ಎಂ ಬಾಬಾ ಈ ಇವರ ಮೈಮೇಲೆ ಹಾಕಿಕೊಂಡಿರುವ ಒಂದು ಸಣ್ಣ ಪಟ್ಟಿಯ ತುಂಡು ಇವರ ಆಸ್ತಿ ಸಿಯಾರಂ ಬಾಬ ದೇವರ ಹತ್ತಿರ ದುಡ್ಡು ಇಲ್ಲ ಮನೆ ಇಲ್ಲ ಸಿ ಆರಾಮ್ ಬಾಬಾ ಅವರು ಇರುವುದು ಮಧ್ಯ ಪ್ರದೇಶ ಗೋಪಾಲಹಳ್ಳಿಯಲ್ಲಿ ಭಕ್ತಾದಿಗಳು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಆಶ್ರಮ ಕಟ್ಟಿದ್ದಾರೆ.

ಈ ಆಶ್ರಮದಲ್ಲಿ ಬಾಬಾ ವಾಸಿಸುತ್ತ ಇದ್ದಾರೆ ಒಂದು ನಿಗೂಢ ಸಂಗತಿ ಎಂದರೆ ಇವರು ‌ ಜನಿಸಿದ್ದು ಎಲ್ಲಿ ಅಂತ ಯಾರಿಗೂ ಗೊತ್ತಿಲ್ಲ ಮಧ್ಯಪ್ರದೇಶದ ಹಳ್ಳಿಗೆ ಹೇಗೆ ಬಂದರು ಅನ್ನುವ ಮಾಹಿತಿ ಕೂಡ ಇಲ್ಲ 1945 ರಲ್ಲಿ ಗ್ರಾಮದಲ್ಲಿ ತಪಸ್ಸು ಮಾಡಿದ್ದು ಕಂಡುಬರುತ್ತದೆ ನಿರ್ಮಾಣ ಮಾಡಿ ದಾರಿಯಲ್ಲಿ ಸಿಕ್ಕ ಒಂದು ಕಲ್ಲಿನಿಂದ ಹನುಮಂತ ದೇವರನ್ನು ಕೆತ್ತನೆ ಮಾಡಿದ್ದಾರೆ ಪ್ರತಿಷ್ಠಾಪನೆ ಮಾಡಿದ್ದಾರೆ ಅವರ ಬಾಯಲ್ಲಿ 24 ಗಂಟೆ ರಾಮನಾಮ ಜಪ ಕೇಳಿ ಬರುತ್ತದೆ 1980 ರಿಂದ 20 ರವರೆಗೆ ಸಿಯಾರಂ ಬಾಬಾ ಮೌನ ಉಪವಾಸ ಮಾಡುತ್ತಾರೆ ನೀವು ಏನು ಪ್ರಶ್ನೆ ಕೇಳಿದರು ರಾಮ ನಾಮ ಚಪ್ಪರ ಜೊತೆಗೆ ಉತ್ತರ ಕೊಡುತ್ತಾರೆ ಸಿಯಾರಂ ಬಾಬಾಗೆ ದುಡ್ಡು ಅಂದರೆ ಅಲರ್ಜಿ ರಾಜಕೀಯ ವ್ಯಕ್ತಿಗಳು ಕಂಡರೆ ಇಷ್ಟವಾಗುವುದಿಲ್ಲ.

ಇವರ ಬಳಿ ಬರುವ ಭಕ್ತರನ್ನು ಮಕ್ಕಳ ರೀತಿ ನೋಡುತ್ತಾರೆ ಸಿಆರ್ ಬಾಬಾ ಸಂಪೂರ್ಣ ಭಟ್ಟೆ ಹಾಕುವುದಿಲ್ಲ. ಭಕ್ತಾದಿಗಳಿಗೆ ಜೀವನದಲ್ಲಿ ಏನಾಗಿದೆ ಏನು ಆಗುತ್ತಿದೆ ಕಷ್ಟ ಪರಿಹಾರ ಆಗುತ್ತೋ ಇಲ್ಲವೋ ಎಲ್ಲವನ್ನು ಒಂದು ಚೀಟಿಯಲ್ಲಿ ಬರೆದುಕೊಡುತ್ತಾರೆ ಸಿಯಾರಂ ಬಾಬಾ ಆಶ್ರಮದಲ್ಲಿದ್ದಾಗ ಸತತವಾಗಿ ರಾಮಾಯಣ ಓದುತ್ತಾ ಇರುತ್ತಾರೆ ಸಂಜೆ 5:00 ಹೊತ್ತಿನಲ್ಲಿ ತಮ್ಮ ಕೈಯಾರೆ ಅಡುಗೆ ಮಾಡಿ ಆಂಜನೇಯ ಸ್ವಾಮಿಗೆ ನೈವೇದ್ಯ ಮಾಡಿ ಬಂದಿರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಕೊಡುತ್ತಾರೆ ಯಾರಿಗೆ ಪ್ರಸಾದ ಸಿಕ್ಕುವುದಿಲ್ಲ ಮತ್ತೆ ಅಡುಗೆ ಮಾಡಿಕೊಡುತ್ತಾರೆ ಒಂದು ಅಧ್ಯಯನ ಪ್ರಕಾರ ಬಾ ಬಾಬಾ ಅವರ ವಯಸ್ಸು 130ಕ್ಕೂ ಹೆಚ್ಚು ಇದೆ ಅಂತ ಹೇಳುತ್ತಾರೆ 1985 ರಲ್ಲಿ ಗುಜರಾತ್ ರಾಜ್ಯದಲ್ಲಿ ಇವರ ಬಗ್ಗೆ ಲೇಖಿಸಲಾಗಿದೆ 95ನೇ ಸಭೆಯಲ್ಲಿ ಗುಜರಾತ್ ರಾಜ್ಯದ ಒಂದು ದೇವಸ್ಥಾನದಲ್ಲಿ ತಾಯಿತ ಮಾರಲಾಗುತ್ತಿತ್ತು ಅಂತ ಹೇಳುತ್ತಾರೆ.

ಇವರ ಸಾಕಷ್ಟು ವಯಸ್ಸಿನ ಪರೀಕ್ಷೆ ನಡೆದಿದ್ದು 130ಕ್ಕೂ ಹೆಚ್ಚು ವಯಸ್ಸು ಆಗಿದೆ ಅನ್ನುವುದು ಸ್ಪಷ್ಟವಾಗಿದೆ. ಯಾವಾಗಲೂ ಇವರು ಆಶ್ರಮದಲ್ಲಿ ಇರುವುದಿಲ್ಲ ಇದ್ದಕ್ಕಿದ್ದಾಗಿ ನಡೆದುಕೊಂಡು ಹೋಗುತ್ತಾರೆ 10 ದಿನ ಒಂದು ವಾರ ತಿಂಗಳದ ಮೇಲೆ ಮತ್ತೆ ವಾಪಸ್ ಬರುತ್ತಾರೆ ನೀವು ನಂಬುತ್ತಿರೋ ಇಲ್ಲವೋ ಈ ವಿಚಾರ ಖಂಡಿತವಾಗಿ ನಿಮಗೆ ಆಶ್ಚರ್ಯ ಮಾಡುತ್ತದೆ ಆಶ್ರಮದಿಂದ ಹೊರಗೆ ಹೋಗುವಾಗ ಅವರನ್ನು ಹಿಂಬಾಲಿಸಿದರೆ ಕೇವಲ ಐದು ನಿಮಿಷದಲ್ಲಿ ಮಾಯವಾಗಿ ಬಿಡುತ್ತಾರೆ ಎಲ್ಲಿ ಹುಡುಕಿದರೂ ಬಾಬ ಸಿಗುವುದಿಲ್ಲ ಎಲ್ಲಿ ಹೋಗುತ್ತಾರೆ ಎನ್ನುವುದು ಇಂದಿಗೂ ಯಾರಿಗೂ ಗೊತ್ತಿಲ್ಲ. ಇವರನ್ನು ನೀವು ಒಮ್ಮೆ ಮುಟ್ಟಿದರೆ ನಿಮ್ಮ ಎಲ್ಲಾ ಸಮಸ್ಯೆ ಮುಗ್ತಗೊಳ್ಳುತ್ತದೆ.

Leave a Reply

Your email address will not be published. Required fields are marked *