ಹೌದು ಇತ್ತೀಚಿನ ದಿನಗಳಲ್ಲಿ ಮೂಲವ್ಯಾದಿ ಅನ್ನೋದು ಒಂದು ಸಾಮಾನ್ಯವಾದ ಕಾಯಿಲೆಯಾಗಿದೆ ಹಾಗಾಗಿ ಇದಕ್ಕೆ ಹಲವು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ ಮೂಲವ್ಯಾಧಿಗೆ ನಿಂಬೆ ಹಣ್ಣಿನ ಚಿಕಿತ್ಸೆ ಉತ್ತಮ ಯಾವ ರೀತಿಯಾಗಿ ಅನ್ನೋದು ಇಲ್ಲಿದೆ ನೋಡಿ.

ಮೂಲವ್ಯಾದಿಯಿಂದಾಗಲಿ ಅಥವಾ ಇತರೆ ಕಾರಣದಿನದ ನಿಮ್ಮ ಗುದದ್ವಾರದಲ್ಲಿ ರಕ್ತ ಸ್ರಾವಾಗುತಿದ್ದರೆ ಹೀಗೆ ಮಾಡಿ. ನಿಮ್ಮ ಊಟ ಮುಗಿದ ಕೂಡಲೇ ಒಂದು ನಿಂಬೆ ಹಣ್ಣನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಹಲ್ಲಿನಿಂದ ಚೆನ್ನಾಗಿ ಹಾಗಿದು ಅದರ ಪೂರ್ಣ ರಸವನ್ನು ಕುಡಿಯಬೇಕು ಇದರಿಂದ ನಿಮ್ಮ ಮೂಲವ್ಯಾದಿ ಸಮಸ್ಯೆಯ ಜೊತೆಗೆ ರಕ್ತ ಪಿತ್ತ ಕೂಡ ಪರಿಹಾರವಾಗುತ್ತದೆ. ಈ ರೀತಿಯಾಗಿ ಎರಡು ಅಥವಾ ಮೂರೂ ವಾರಗಳ ಮಾಡಬೇಕು.

ಇನ್ನು ೫೦ ಗ್ರಾಂ ನಷ್ಟು ನಿಂಬೆಯ ಚಿಗುರು ಎಲೆಯನ್ನು ನುಣ್ಣಗೆ ಅರೆದು ೧೫೦ ಗ್ರಾಂ ಹಸಿವಿನ ಬೆಣ್ಣೆಯೊಂದಿಗೆ ಮಿಶ್ರಣ ಮಾಡಿ ಒಂದು ರಾತ್ರಿ ಅದನ್ನು ಬಿಟ್ಟು ಮಾರನೇ ದಿನ ಅದರಲ್ಲಿ ತುಪ್ಪ ಕಾಯಿಸಿಕೊಂಡು ಮೊಳಕೆ ಬಂದಿರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಎರಡು ಅಥವಾ ಮೂರೂ ವಾರಗಳಲ್ಲಿ ನಿಮ್ಮ ಮೊಳಕೆ ಮಾಯವಾಗಲಿದೆ.

ಬೇಸಿಗೆಯಲ್ಲಿ ತೂಕ ಇಳಿಸಲು ಬಯಸುವವರಿಗೆ ತಾಟಿಲಿಂಗು ಉತ್ತಮ ಆಹಾರ, ವ್ಯಾಯಾಮದ ಜೊತೆಯಲ್ಲಿ ಈ ಹಣ್ಣನ್ನು ತಿನ್ನಲು ಶುರು ಮಾಡಿದರೆ ಹೊಟ್ಟೆ ಸುತ್ತಲಿನ ಬೇಡದ ಬೊಜ್ಜು ಗಳು ಕರಗುತ್ತವೆ, ಹಾಗೂ ಹೊಟ್ಟೆಯ ಹಸಿವನ್ನು ಸಹ ಕಡಿಮೆ ಮಾಡುತ್ತದೆ, ಇದರಿಂದ ಬೇಗನೆ ದೇಹದ ತೂಕ ಇಳಿಸಿಕೊಳ್ಳಬಹುದು.

ಗರ್ಭಾವಸ್ಥೆ ಸಮಯದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಅಜೀರ್ಣ, ಮಲ ಬದ್ಧತೆ ಹಾಗೂ ಆಮ್ಲೀಯತೆ ಇಂತಹ ಸಮಸ್ಯೆಗಳನ್ನು ತಾಟಿಲಿಂಗು ಬಹುಬೇಗ ನಿವಾರಿಸುತ್ತದೆ. ಅಷ್ಟೇ ಅಲ್ಲದೆ ತಾಟಿಲಿಂಗು ಹಣ್ಣನ್ನು ತಿನ್ನುವವರು ಹೃದಯಾಘಾತದಿಂದ ಸಹ ದೂರವುಳಿಯಬಹುದು, ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ಕಾಯ್ದುಕೊಳ್ಳಲು ಸಹಕರಿಸುತ್ತದೆ.

ದೇಹದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ ಹಾಗೂ ದೇಹಕ್ಕೆ ಬೇಕಾದ ಖನಿಜಗಳು ಮತ್ತು ಪೋಷಕಾಂಶಗಳನ್ನು ಸರಿಯಾಗಿ ಒದಗಿಸಿ, ಸಕ್ಕರೆ ಕಾಯಿಲೆಯಿಂದ ದೂರ ಉಳಿಯುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *