ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಈ ಒಂದು ಆಸೆ ಇರುತ್ತದೆ. ತುಂಬಾ ಹಣವನ್ನು ಗಳಿಸಿ ಶಾಂತಿಯಿಂದ ನೆಮ್ಮದಿಯಿಂದ ಜೀವನ ಕಳೆಯಬೇಕು ಎಂಬ ಆಸೆ ಇರುತ್ತದೆ.ಪ್ರತಿಯೊಬ್ಬರು ಶ್ರಮ ಪಡುತ್ತಾರೆ ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಕೆಲವರು ಜೀವನದಲ್ಲಿ ಶತ್ರುಗಳು ಹೆಚ್ಚಾಗಿರುತ್ತಾರೆ. ಕೆಲವರು ಸಾಲದ ಸಮಸ್ಯೆಯಲ್ಲಿ ಸಿಲುಕಿಕೊಂಡು ಇರುತ್ತಾರೆ.ಕೆಲವರಿಗೆ ತಮ್ಮವರೇ ದ್ರೋಹ ಕೂಡ ಮಾಡುತ್ತಾರೆ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಇವುಗಳನ್ನು ಧರಿಸುವುದರ ಮೂಲಕ ಚಮತ್ಕಾರಗಳು ನಡೆಯುತ್ತವೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ. ಇದನ್ನು ಧರಿಸುವ ವ್ಯಕ್ತಿ ತಾಯಿ ಲಕ್ಷ್ಮಿ ದೇವಿಯನ್ನು ಆಕರ್ಷಣೆ ಮಾಡಬಲ್ಲರು. ಇವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ತೊಂದರೆಗಳು ದೂರ ಆಗುತ್ತವೆ. ಹಲವಾರು ಜನರಲ್ಲಿ ಈ ಒಂದು ಸಮಸ್ಯೆ ಇರುತ್ತದೆ. ಚಿಕ್ಕ-ಚಿಕ್ಕ ವಿಷಯಕ್ಕೆ ತುಂಬಾನೇ ಹೇದುರಿತ್ತಿರುತ್ತಾರೆ ಮತ್ತು ಇನ್ನು ಕೆಲವರು ಕನಸಿನಲ್ಲಿ ಕೂಡ ಹೆದರುತ್ತಾರೆ.ಇಂತಹ ಎಲ್ಲಾ ರೀತಿಯಾ ತೊಂದರೆಗಳಿಗೆ ಈ ಒಂದು ಪರಿಹಾರ ಇದೆ.

ಇನ್ನು ಹಂದಿ ಹಲ್ಲು ಧರಿಸಬೇಕು. ಅಂದರೆ ಹಂದಿ ವಿಷ್ಣುವಿನ ಅವತಾರವಾಗಿದೆ.ಹಾಗಾಗಿ ಹಂದಿನ ಹಲ್ಲಿನಲ್ಲಿ ವಿಶೇಷವಾದ ಮತ್ತು ಅದ್ಭುತವಾದ ಶಕ್ತಿ ಇದೆ.ಕೆಲವರಿಗೆ ಹಂದಿ ಎಂದರೆ ಸ್ವಲ್ಪನು ಇಷ್ಟ ಆಗುವುದಿಲ್ಲ. ಆದರೆ ಹಂದಿ ಹಲ್ಲು ಧರಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮತ್ತು ತಾಯಿ ಲಕ್ಷ್ಮಿ ಆಕರ್ಷಿತರಾಗುತ್ತಾರೆ. ಇದನ್ನು ಧರಿಸುವುದರಿಂದ ಯಾವುದೇ ರೀತಿಯ ಕೆಟ್ಟ ದೃಷ್ಟಿ ಅಂಟಿಕೊಳ್ಳುವುದಿಲ್ಲ.ಇಂತಹ ವ್ಯಕ್ತಿಗಳಲ್ಲಿ ದಿವ್ಯ ಶಕ್ತಿ ಅಡಗಿರುತ್ತದೆ. ಇನ್ನು ಯಾವುದೇ ಹಣದ ಸಮಸ್ಸೆ ಇದ್ದರು ಕೂಡ ದೂರ ಆಗುತ್ತವೆ. ಕೇವಲ ಹಂದಿ ಹಲ್ಲು ಧರಿಸಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ದೂರ ಆಗುತ್ತವೆ.

Leave a Reply

Your email address will not be published. Required fields are marked *