ಬೆಟ್ಟದ ನೆಲ್ಲಿಕಾಯಿ ಬಹಳ ಹಿಂದಿನಿಂದಲೂ ಬಳಸಿಕೊಂಡು ಬಂದ ಅತ್ಯಂತ ಪ್ರಬಲವಾದ ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ ಇದು ಶಕ್ತಿಯುತ ಔಷಧಿಯಾಗಿ ಸಸ್ಯ ಗುಂಪಿಗೆ ಸೇರಿದ ನೆಲ್ಲಿಕಾಯಿ ರಸಾಯನ ಆಯುರ್ವೇದ ಪದ್ಧತಿಯಲ್ಲಿ ಮಾನ್ಯತೆ ಪಡೆದಿದೆ. ರಸಾಯನ ಎಂಬುದು ಆಯುರ್ವೇದೀಯ ಸಸ್ಯದ ಮಿಶ್ರಣವಾಗಿದ್ದು ಇದು ಆಯಸ್ಸು ವರ್ಧನೆಯಲ್ಲಿ ಮತ್ತು ಶಕ್ತಿವರ್ಧನೆಯಲ್ಲಿ ಅತ್ಯಂತ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಈ ನೆಲ್ಲಿಕಾಯಿ ನಾಲಿಗೆಯು ಕೂಡ ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ಕೂಡ ಹಿತವಾಗಿರುತ್ತದೆ.

ಬನ್ನಿ ಇವತ್ತಿನ ಈ ಮಾಹಿತಿಯಲ್ಲಿ ನೆಲ್ಲಿಕಾಯಿಯನ್ನು ಸೇವನೆ ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ತಿಳಿದುಕೊಳ್ಳೋಣ. ನಿಯಮಿತವಾಗಿ ನಾವು ನೆಲ್ಲಿಕಾಯಿ ರಸವನ್ನು ಸೇವನೆ ಮಾಡುವುದರಿಂದ ನಮ್ಮ ಕಣ್ಣದ ಸುಧಾರಿಸುತ್ತದೆ ಹಾಗೂ ಹಾಗೂ ಇದರಲ್ಲಿ ಇರುವಂತಹ ವಿಟಮಿನ್ ಸಿ ನಮ್ಮ ಕಣ್ಣಿನ ಸ್ನಾಯುವನ್ನು ಬಲಪಡಿಸುವುದರ ಜೊತೆಗೆ ಕಣ್ಣಿನ ದೃಷ್ಟಿಯನ್ನು ಕೂಡ ಉತ್ತಮಗೊಳಿಸುತ್ತದೆ. ಇನ್ನು ನೆಲ್ಲಿಕಾಯಿ ಕೂದಲಿಗೂ ಕೂಡ ಬಹಳ ಉತ್ತಮವಾಗಿದೆ. ಯಾಕೆಂದರೆ ಹೀಗೆ ಇರುವಂತಹ ಒತ್ತಡ ಪರಿಸ್ಥಿತಿ ನಿರಂತರ ದುಡಿಮೆ ಆಹಾರ ಪದ್ಧತಿಯಲ್ಲಿ ಏರು-ಪೇರು ಪೌಷ್ಟಿಕಾಂಶಗಳ ಕೊರತೆಯಿಂದ ದೇಹ ನಿಶಕ್ತಿಯಿಂದ ಕೂಡಿರುತ್ತದೆ.

ಈ ಕಾಲದಲ್ಲಿ ಕೂದಲನ್ನು ಸಂಪೂರ್ಣವಾಗಿ ಆರೈಕೆ ಮಾಡುವುದು ಆಗುವುದಿಲ್ಲ ಒಮ್ಮೆ ಕೂದಲು ಸೌಂದರ್ಯ ಹಾಳಾದರೆ ನೈಜ ರೂಪಕ್ಕೆ ತರುವುದು ಅತ್ಯಂತ ಕಷ್ಟಕರ. ಕೂದಲು ಕಾಂತಿಯುತವಾಗಿ ಬೆಳೆಯಲು ನೆಲ್ಲಿಕಾಯಿ ಸಂಪ್ರದಾಯಕ ಪರಿಹಾರವಾಗಿದೆ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣವಾದ ಜೀವಕೋಶಗಳನ್ನು ಈ ನೆಲ್ಲಿಕಾಯಿ ಒದಗಿಸುತ್ತದೆ. ನಿಯಮಿತವಾಗಿ ನೆಲ್ಲಿಕಾಯನ್ನು ಸೇವನೆ ಮಾಡುವುದರಿಂದ ನಿಮ್ಮ ಕೂದಲು ಧನಾತ್ಮಕವಾಗಿ ಬೆಳವಣಿಗೆಯಾಗುತ್ತದೆ ಮತ್ತು ಉದರುವುದು ಕೂಡ ತಡೆಗಟ್ಟುತ್ತದೆ. ಇನ್ನು ಸಕ್ಕರೆ ಕಾಯಿಲೆ ಇದ್ದವರು ಕೂಡ ನೆಲ್ಲಿಕಾಯಿ ಜ್ಯೂಸ್ ಬಹಳ ಒಳ್ಳೆಯದು. ನಿಯಮಿತವಾಗಿ ನೆಲ್ಲಿಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರುವ ಬರುತ್ತದೆ ಹಾಗೂ.

ಇನ್ಸುಲಿನ್ ಮಟ್ಟವು ನಿಯಮಿತ ಗೊಳಿಸುತ್ತದೆ ಮತ್ತು ಈ ಬೆಟ್ಟದ ನಲ್ಲಿಕಾಯನ್ನು ಸೇವನೆ ಮಾಡುವುದರಿಂದ ಅಥವಾ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ನಮ್ಮ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ. ಹೃದಯ ನರಗಳ ಆರೋಗ್ಯವನ್ನು ಹೆಚ್ಚಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ. ಇನ್ನು ನಮ್ಮ ದೇಹದಲ್ಲಿ ರಕ್ತ ಕೆಟ್ಟರೆ ಅಲ್ಲಲ್ಲಿ ಪಿಂಪಲ್ಸ್ ಆಗುವುದು ಆಗುವುದು ರಕ್ತ ಶುದ್ಧಿ ಆಗಬೇಕು ಅಂದರೆ ತಾಜ ಆಗಿರುವಂತಹ ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಇದಕ್ಕೆ ಒಂದು ಚೂರು ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿದರೆ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ.

ಇನ್ಸುಲಿನ್ ಮಟ್ಟವು ನಿಯಮಿತ ಗೊಳಿಸುತ್ತದೆ ಮತ್ತು ಈ ಬೆಟ್ಟದ ನಲ್ಲಿಕಾಯನ್ನು ಸೇವನೆ ಮಾಡುವುದರಿಂದ ಅಥವಾ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ನಮ್ಮ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ. ಹೃದಯ ನರಗಳ ಆರೋಗ್ಯವನ್ನು ಹೆಚ್ಚಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದನ್ನು ತಡೆಯುತ್ತದೆ. ಇನ್ನು ನಮ್ಮ ದೇಹದಲ್ಲಿ ರಕ್ತ ಕೆಟ್ಟರೆ ಅಲ್ಲಲ್ಲಿ ಪಿಂಪಲ್ಸ್ ಆಗುವುದು ಆಗುವುದು ರಕ್ತ ಶುದ್ಧಿ ಆಗಬೇಕು ಅಂದರೆ ತಾಜ ಆಗಿರುವಂತಹ ಬೆಟ್ಟದ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ಇದಕ್ಕೆ ಒಂದು ಚೂರು ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿದರೆ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ.

Leave a Reply

Your email address will not be published. Required fields are marked *