ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.

ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ ಇನ್ನು ಕೆಲ ವಸ್ತುಗಳು ಮನೆಯ ಮನೆಯ ಮುಂದೆ ಇದ್ರೆ ಇನ್ನು ಒಳಿತು ಅಂತ ಹೇಳಲಾಗುತ್ತದೆ ಅಂತಹ ವಸ್ತುಗಳಲ್ಲಿ ಈ ಕುದರೆ ಲಾಳ ಸಹ ಒಂದಾಗಿದೆ.

ಭಾಗ್ಯ: ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಮನೆಯಲ್ಲಿ ಇರುವವವರಿಗೆ ಎಲ್ಲ ರೀತಿಯ ಒಳ್ಳೆಯ ಭಾಗ್ಯ ದೊರೆಯುಯಲಿದೆ.ಇದರಿಂದ ಮನೆಯಲ್ಲಿ ಭಾಗ್ಯ ವೃದ್ಧಿಯಾಗುತ್ತದೆ ಹಾಗೂ ಸಕರಾತ್ಮಕತೆ ತುಂಬಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ.

ಸಮಸ್ಯೆ ನಿವಾರಣೆ : ನಿಮಗೆ ಏನಾದರೂ ಸಮಸ್ಯೆಗಳು ಕಂಡು ಬಂದರೆ ಈ ಲಾಳವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದವಸಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬದಲ್ಲಿ ಹಾಕಿಡಿ. ಇದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಆರ್ಥಿಕ ಪರಿಸ್ಥಿತಿ : ನಿಮಗೆ ಆರ್ಥಿಕ ಸಮಸ್ಯೆಗಳಿದ್ದರೆ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ ಅದನ್ನು ಲಾಕರ್‌ ಅಥವಾ ವಾರ್ಡ್‌ರೋಬ್‌ನಲ್ಲಿಡಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಸಂಪತ್ತು ವೃದ್ಧಿಯಾಗುತ್ತದೆ.

ಗ್ರಹ ದೋಷ ನಿವಾರಣೆ : ಯಾವ ಜನರಿಗೆ ಸಾಡೇ ಸಾತಿ ಶನಿ ಕಾಟ ಅಥವಾ ಇತರ ಸಮಸ್ಯೆಗಳಿದ್ದರೆ ಅವರು ಲಾಳದಿಂದ ಮಾಡಲಾಗಿರುವ ಉಂಗುರವನ್ನು ಧರಿಸಬೇಕು. ಇದನ್ನು ಮಧ್ಯದ ಬೆರಳಿಗೆ ಹಾಕಬೇಕು. ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ಕುಟುಂಬವನ್ನು ವಾಮಾಚಾರದಿಂದ ರಕ್ಷಿಸುತ್ತದೆ : ಇದು ಮನೆಯಲ್ಲಿದ್ದರೆ ನಿಮ್ಮ ಮನೆ ಅಥವಾ ಸದಸ್ಯರ ಮೇಲೆ ಯಾವುದೆ ವಾಮಾಚಾರದ ಎಫೆಕ್ಟ್‌ ಉಂಟಾಗುವುದಿಲ್ಲ. ಎಲ್ಲಾ ರೀತಿಯ ನೆಗೆಟಿವ್‌ ಎನರ್ಜಿಗಳಿಂದಲೂ ಇದು ನಿಮ್ಮನ್ನು ರಕ್ಷಿಸುತ್ತದೆ.

Leave a Reply

Your email address will not be published. Required fields are marked *