ಮನುಷ್ಯನಿಗೆ ಹಲವು ಖಾಯಿಲೆಗಳು ಬರುವುದು ಸಹಜ, ಅದರಲ್ಲಿ ಸಕ್ಕರೆ ಖಾಯಿಲೆಯೂ ಒಂದು, ಒಬ್ಬ ವ್ಯಕ್ತಿಗೆ ಸಕ್ಕರೆ ಖಾಯಿಲೆ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ನೋಡಿ ಒಂದು ಸುಲಭ ಮಾರ್ಗ.

ಅಧಿಕ ಮೂತ್ರ ಮತ್ತು ಬಾಯಾರಿಕೆ : ಆಗಾಗ ಮೂತ್ರಿಸಬೇಕೆಂದೆನಿಸುವುದು ಮತ್ತು ವಿಪರೀತ ಬಾಯಾರಿಕೆ ಇದರ ಪ್ರಧಾನ ಲಕ್ಷಣಗಳಲ್ಲೊಂದು. ತೂಕ ಕಳೆದುಕೊಳ್ಳುವುದು : ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ ಅಂಶ ತೂಕ ಕಳೆದುಕೊಳ್ಳುವಂತೆ ಮಾಡುವುದು.

ಹಸಿವು : ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದರಿಂದ ವಿಪರೀತ ಹಸಿವಾದ ಅನುಭವವಾಗುತ್ತದೆ. ಚರ್ಮದ ಸಮಸ್ಯೆ : ಒಣಗಿದ ಚರ್ಮ ಅಥವಾ ತುರಿಕೆ ಇದ್ದರೆ, ಅದು ಮಧುಮೇಹದ ಲಕ್ಷಣವೇ.

ಗಾಯಗಳು : ಶರೀರದ ಯಾವುದೇ ಭಾಗದಲ್ಲಾದರೂ, ಸಣ್ಣ ಗಾಯವಾದರೂ, ಬೇಗನೇ ಗುಣವಾಗದೇ ವಾರಗಟ್ಟಲೆ ಕೀವು ತುಂಬಿದಂತಿರುವುದು. ಸುಸ್ತು : ಮಧುಮೇಹ ಅಂಟಿಕೊಂಡರೆ ಬೇಗನೇ ಸುಸ್ತಾಗುತ್ತೀರಿ ಅಲ್ಲದೆ ಬೇಗನೇ ಸಿಟ್ಟಿಗೇಳುತ್ತೀರಿ. ಮಂದ ದೃಷ್ಟಿ : ಕಣ್ಣಿನ ಭಾಗದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವುದರಿಂದ ಆರಂಭದ ಹಂತದಲ್ಲಿ ಮಂದ ದೃಷ್ಟಿ ಸಮಸ್ಯೆ ಕಾಡಬಹುದು.

ಪಿಸ್ತಾ ಸೇವನೆಯಿಂದ ಕಣ್ಣು, ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ ಹಾಗೂ ಈ ಮೂಲಕ ಕಣ್ಣುಗಳ ಸವೆತದಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ6 ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಪಿಸ್ತಾ ಸೇವನೆಯಿಂದ ಎಷ್ಟೆಲ್ಲ ಲಾಭವಿದೆ: ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ, ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ, ತಾರುಣ್ಯವನ್ನು ಕಾಪಾಡುತ್ತದೆ, ದೇಹಕ್ಕೆ ಶಕ್ತಿ ಒದಗಿಸುತ್ತದೆ, ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ, ರಕ್ತಪರಿಚಲನೆ ಉತ್ತಮಗೊಳಿಸುತ್ತದೆ, ನರವ್ಯೂಹ ವ್ಯವಸ್ಥೆ ಪಿಸ್ತಾದಲ್ಲಿರುವ ವಿಟಮಿನ್ B6 ನರವ್ಯೂಹ ವ್ಯವಸ್ಥೆಗು ಭಾರೀ ಪ್ರಯೋಜನವನ್ನುಂಟು ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Leave a Reply

Your email address will not be published. Required fields are marked *